Sdpi koppal official(@sdpikoppal) 's Twitter Profile Photo

ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಆರ್.ಎಸ್.ಎಸ್‌. ಶಾಖೆಯಂತಾಗಿದೆ

ಮುಸ್ಲಿಂ ಮಕ್ಕಳನ್ನು ಅವಮಾನಿಸುವ, ಥಳಿಸುವಂತಹ ನೀಚತನ ಪ್ರದರ್ಶಿಸುತ್ತಿದೆ

ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಹೇಳಿಕೆ

account_circle
Sdpi koppal official(@sdpikoppal) 's Twitter Profile Photo

ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ಪ್ರವಾಸದ ವಿವರಗಳು


Karnataka

ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ಪ್ರವಾಸದ ವಿವರಗಳು

#sdpikoppal 
#SDPI #SDPIKarnataka #abdulmajeedsdpi
account_circle
SWA NEWS(@SWANEWS4) 's Twitter Profile Photo

S.D.P.I का | महिला सदस्यता | अभियान | 11/05/2023 को | चीता कैंप में किया गया*
SWANEWS
Subscribe And Support My Channel🙏
👇👇👇👇👇 SDPI Karnataka
SDPI TAMILNADU Abdul Majeed Riyaz Farangipete youtu.be/as-IUHpx1Xo

account_circle
Mohammed Aleem Siddiqi(@abdulaleem03) 's Twitter Profile Photo

⚡⚡⚡⚡⚡⚡⚡

ಗೃಹಮಂತ್ರಿಗಳಿಗೆ *ಬುರ್ಕಾದವರ* ಓಟ್ ಬೇಕು *ಬುರ್ಕಾದವರಿಗೆ* ತಮ್ಮದೇ ಕಾಲೇಜಿನ ಲೈಬ್ರೆರಿಯಲ್ಲಿ ಪ್ರವೇಶ ಇಲ್ವಂತೆ.
Dr. G Parameshwara Siddaramaiah Abdul Majeed SDPI Karnataka AIMIM Asaduddin Owaisi B R Bhaskar Prasad

account_circle
Abdul Majeed(@AbdulMajedSDPI) 's Twitter Profile Photo

معافی و درگزر، محبت، بقائے باہمی، مدد، اور مفاہمت وقت کی ضرورت ہے۔ ان سب کو اپنائیں اور رمضان کا مقدس مہینہ اس سلسلے میں ہمیں متاثر کرے۔ سب پر اللہ کا فضل ہو، میری طرف سے سب کو رمضان مبارک ہو۔

عبدالمجید
ریاستی صدر، ایس ڈی پی آئی - کرناٹک

معافی و درگزر، محبت، بقائے باہمی، مدد، اور مفاہمت وقت کی ضرورت ہے۔  ان سب کو اپنائیں اور رمضان کا مقدس مہینہ اس سلسلے میں ہمیں متاثر کرے۔  سب پر اللہ کا فضل ہو، میری طرف سے سب کو رمضان مبارک ہو۔

 عبدالمجید
 ریاستی صدر، ایس ڈی پی آئی - کرناٹک
#sdpi #eid2024 #abdulmajeedsdpi
account_circle
Maheen Sattigeri(@SattigeriMaheen) 's Twitter Profile Photo

ಒಕ್ಕೂಟ ಕೇಂದ್ರ ಬಿಜೆಪಿ ಸರ್ಕಾರ, ಮುಸ್ಲಿಮರನ್ನು ಮತ್ತು ಶ್ರೀಲಂಕಾದ ತಮಿಳರನ್ನು ಹೊರತುಪಡಿಸಿ CAA ಜಾರಿ ಮಾಡಿರೋದು ಅಸಂವಿಧಾನಿಕ ಮತ್ತು ಸಹಜ ನ್ಯಾಯಕ್ಕೆ ವಿರುದ್ಧವಾದದ್ದು. ಈ ತಾರತಮ್ಯದ ಸಿಎಎಯನ್ನು ಖಂಡಿಸುತ್ತೇನೆ. ಈ ಸಂವಿಧಾನ ವಿರೋಧಿ ನಡೆಯನ್ನು ನಾವೆಲ್ಲರೂ ವಿರೋಧಿಸೋಣ.

Karnataka

ಒಕ್ಕೂಟ ಕೇಂದ್ರ ಬಿಜೆಪಿ ಸರ್ಕಾರ, ಮುಸ್ಲಿಮರನ್ನು ಮತ್ತು ಶ್ರೀಲಂಕಾದ ತಮಿಳರನ್ನು ಹೊರತುಪಡಿಸಿ CAA ಜಾರಿ ಮಾಡಿರೋದು ಅಸಂವಿಧಾನಿಕ ಮತ್ತು ಸಹಜ ನ್ಯಾಯಕ್ಕೆ ವಿರುದ್ಧವಾದದ್ದು. ಈ ತಾರತಮ್ಯದ ಸಿಎಎಯನ್ನು ಖಂಡಿಸುತ್ತೇನೆ. ಈ ಸಂವಿಧಾನ ವಿರೋಧಿ ನಡೆಯನ್ನು ನಾವೆಲ್ಲರೂ ವಿರೋಧಿಸೋಣ.

#SDPI #SDPIKarnataka #CAA #abdulmajeedsdpi
account_circle
Raj mohamed Raj(@Rajmoha03417981) 's Twitter Profile Photo

அஇஅதிமுக அமித்ஷா கட்சியா மாரிடுச்சுன்னு சொன்னா எவன் நம்புரான் என்னைக்குமே இவனுங்க பாஜக அடிமைதான்..!

SDPI SDPI TAMILNADU SDPI Karnataka Abdul Majeed Riyaz Farangipete Injury Attorney

account_circle
Malik Jan kalas SDPI(@JaanKalas) 's Twitter Profile Photo

ಆನೆ ಹಲ್ಲು ತಿನ್ನುವ ಬೇರೆ ಇರುತ್ತದೆ ತೋರಿಸುವುದು ಬೇರೆದಿರುತ್ತವೆ ಕರ್ನಾಟಕದ ಸರಕಾರ ಹೊರಗಡೆ ಕಾಂಗ್ರೆಸ್ ಒಳಗಡೆ ಬಿಜೆಪಿ ಉದಾಹರಣೆ ವಿಧಾನ ಸೌಧದಲ್ಲಿ ಹೇಡಿ ಸಾವರ್ಕರ್ ನ ಫೋಟೋ ವಿರೋಧಪಡಿಸಿದರೆ ಬಂಧಿಸುವುದು ಬ್ರಿಟಿಷರ ಹಾಗೆ ಉದಾಹರಣೆ Riyaz Kadambu ರವರ್ ಬಂದನ್
SDPI Karnataka
Abdul Majeed
Siddaramaiah
afsarkodlipet

account_circle
SDPI_BAILHONGAL(@sdpi_bailhongal) 's Twitter Profile Photo

SDPI ಪಕ್ಷದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ನ್ಯಾಯಕ್ಕಾಗಿ
ಅಂಬೇಡ್ಕರ್ ಜಾಥಾ ಪ್ರಯುಕ್ತ ಬೈಲಹೊಂಗಲ ನಗರಕ್ಕೆ ಬಂದಾಗ ಅಂಬೇಡ್ಕರ್ ಜಾಥಾದ ಸಂಚಾಲಕರು ಮತ್ತುSDPI ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ B R Bhaskar Prasad ಮತ್ತು ರಾಜ್ಯಾಧ್ಯಕ್ಷರಾದ Abdul Majeed ರವರು ವೀರರಾಣಿ ಕಿತ್ತೂರ ಚನ್ನಮ್ಮಾಜಿ ಯವರ

SDPI ಪಕ್ಷದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ನ್ಯಾಯಕ್ಕಾಗಿ
ಅಂಬೇಡ್ಕರ್ ಜಾಥಾ  ಪ್ರಯುಕ್ತ ಬೈಲಹೊಂಗಲ ನಗರಕ್ಕೆ ಬಂದಾಗ ಅಂಬೇಡ್ಕರ್ ಜಾಥಾದ ಸಂಚಾಲಕರು ಮತ್ತುSDPI ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ @BRBhaskarPrasa1 ಮತ್ತು ರಾಜ್ಯಾಧ್ಯಕ್ಷರಾದ @AbdulMajeedSDPI ರವರು ವೀರರಾಣಿ ಕಿತ್ತೂರ ಚನ್ನಮ್ಮಾಜಿ ಯವರ
account_circle
@SDPI MUSTUFA(@MustafaR1632275) 's Twitter Profile Photo

ಈ ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ನಾಯಕ ಬ್ರಿಜ ಭೂಷಣ್ನನ್ನು ಭಂದಿಸಲು ಸಾಧ್ಯವಾಗದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ sdpi ರಾಜ್ಯಾಧ್ಯಕ್ಷ ರಾದ ಅಬ್ದುಲ್ ಮಜೀದ್

karnatak
Abdul Majeed
afsarkodlipet
B R Bhaskar Prasad

account_circle
SDPI BELTHANGADY ASSEMBLY(@BelthangadySDPI) 's Twitter Profile Photo

ಆಗಸ್ಟ್ 22 ರಂದು ನಡೆಯುವ ಎಸ್‌ಡಿಪಿಐ ಜಿಲ್ಲಾ ಪ್ರತಿನಿಧಿಗಳ ಸಭೆಗೆ ಮಂಗಳೂರಿಗೆ ಆಗಮಿಸುತ್ತಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರಿಗೆ ಆತ್ಮೀಯ ಸ್ವಾಗತ.
Abdul Majeed

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ.

ಆಗಸ್ಟ್ 22 ರಂದು ನಡೆಯುವ ಎಸ್‌ಡಿಪಿಐ ಜಿಲ್ಲಾ ಪ್ರತಿನಿಧಿಗಳ ಸಭೆಗೆ ಮಂಗಳೂರಿಗೆ ಆಗಮಿಸುತ್ತಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರಿಗೆ ಆತ್ಮೀಯ ಸ್ವಾಗತ.
@AbdulMajeedSDPI

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ.
#Welcome
#SDPI
account_circle
being_Rahman_05(@Rahman088385298) 's Twitter Profile Photo

ಶೂದ್ರದಲಿತ ಹೆಣ್ಣು ಮಕ್ಕಳು ಕೇವಲ ಸೊಂಟದ ಕೆಳಗೆ ಮಾತ್ರ ಬಟ್ಟೆ ಧರಿಸಬೇಕು ಅನ್ನೋ ಬ್ರಾಮನ್ಯದ ಗೊಡ್ಡು ಸಂಪ್ರದಾಯಕ್ಕೆ ತೀಲಾಂಜಲಿ ಹಾಡಿ ಕೆಳವರ್ಗದ ಹೆಣ್ಣು ಮಕ್ಕಳ ಮಾನ ಕಾಪಾಡಲು ರೇಷ್ಮೆಯ ಬಟ್ಟೆ ತೊಡಿಸಿದ ಮೈಸೂರು ಹುಲಿ ರವರ ಜನನ ಜಾಗೃತಿಯ ಸವಿ ನೆನಪುRiyaz Kadambu Abdul Majeed SDPI Karnataka afsarkodlipet

account_circle
Malik Jan kalas SDPI(@JaanKalas) 's Twitter Profile Photo

ಸೆಕ್ಯುಲರ್ ರಾಷ್ಟ್ರದ ಸೆಕ್ಯುಲರ್ ರಾಜ್ಯದಲ್ಲಿ ಸೆಕ್ಯುಲರ್ ಸರ್ಕಾರದ ಅವಧಿಯಲ್ಲಿ ಹಿಂದೂ ರಾಷ್ಟ್ರಗೋಷಿತ ಬ್ಯಾನರ್ ಹಾಕುವುದಕ್ಕೆ ಸರಕಾರವೇ ಅನುಮತಿ ನೀಡಿದೆಯಾ? ಸರ್ಕಾರದ ಅನುಮತಿ ಇಲ್ಲದಿದ್ದರೆ ತೆರವುಗೊಳಿಸುವುದು ಯಾವಾಗ?DGP KARNATAKA Abdul Majeed Mallikarjun Kharge Siddaramaiah
Priyank Kharge / ಪ್ರಿಯಾಂಕ್ ಖರ್ಗೆ afsarkodlipet

account_circle
SDPI BELTHANGADY ASSEMBLY(@BelthangadySDPI) 's Twitter Profile Photo

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಗೆ ಜುಲೈ 9 ರಂದು ಆಗಮಿಸುತ್ತಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರಿಗೆ ಹಾರ್ದಿಕ ಸ್ವಾಗತ ಕೋರುತ್ತಿದ್ದೇನೆ.
Abdul Majeed
SDPI Karnataka
~ನವಾಝ್ ಕಟ್ಟೆ
ಅಧ್ಯಕ್ಷರು, ಎಸ್‌ಡಿಪಿಐ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಗೆ  ಜುಲೈ 9 ರಂದು ಆಗಮಿಸುತ್ತಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರಿಗೆ ಹಾರ್ದಿಕ ಸ್ವಾಗತ ಕೋರುತ್ತಿದ್ದೇನೆ.
@AbdulMajeedSDPI
@sdpikarnataka
~ನವಾಝ್ ಕಟ್ಟೆ
ಅಧ್ಯಕ್ಷರು, ಎಸ್‌ಡಿಪಿಐ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ
#SDPI
#welcome
account_circle