Nasriya Bellare
@NasriyaBellare
Women India Movement
ID:1095527124088250368
13-02-2019 03:36:35
1,0K Tweets
7,6K Followers
220 Following
ಹಲವಾರು ಮಹಿಳೆಯರ ಜೀವನದಲ್ಲಿ ಚೆಲ್ಲಾಟವಾಡಿದ ಪ್ರಜ್ವಲ್ ರೇವಣ್ಣ ಕುರಿತು ಧ್ವನಿಯೆತ್ತಿದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ..
#BjpSeBetiBachao
#WorldBiggestSexScandal
SDPI ಹೋರಾಟಕ್ಕೆ ಸಿಕ್ಕಿದ ಮಾನ್ಯತೆ.
DGP KARNATAKA ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ, ಹಾಸನದ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ SDPI ದೂರು ನೀಡಿತ್ತು. ಮಹಿಳಾ ಆಯೋಗವು SIT ರಚಿಸಲು ಸರ್ಕಾರಕ್ಕೆ ಪತ್ರ ಬರೆದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು.
Randeep Singh Surjewala ರವರೆ,ಪ್ರಿಯಕರನಿಂದ ಹತ್ಯೆ ಆಗಿರುವುದು ಹುಬ್ಬಳ್ಳಿಯ ನೇಹಾ ಮಾತ್ರವಲ್ಲ,ನೇಜಾರಿನ ನಾಲ್ವರ ಹತ್ಯೆ ಬೆಂಗಳೂರಿನ ರುಕ್ಸಾನ,ಸುಳ್ಯದ ಅಕ್ಷತ,ಪುತ್ತೂರಿನ ಗೌರಿ ಹಾಗೂ ಕಾಮಾಂಧರಿಂದ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಉಜಿರೆಯ ಸೌಜನ್ಯ ಹಾಗೂ ಹಲವು ಸಂತ್ರಸ್ತೆಯರು ಇದ್ದಾರೆ
ಎಲ್ಲಾ ಪ್ರಕರಣದ ಅಪರಾಧಿಗಳನ್ನು ಒಂದೇ ದಿನ ಗಲ್ಲಿಗೇರಿಸಿ.1/2
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ರವಿವಾರ (ಏ.14) ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವಕರು, ಮಕ್ಕಳು ಮತ್ತು ಮಹಿಳೆಯರ ಮೇಲೆ ಹಲ್ಲೆ ಮಾಡಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆ ಖಂಡನೀಯ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ Dr. Bheemashankar S Guled IPS, SP Belagavi ರವರಲ್ಲಿ
ಸತತ 21 ಗಂಟೆಗಳ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವಿಜಯಪುರದ ಅಸಿಸ್ಟೆಂಟ್ ಕಮಿಷನರ್ #ಆಬೀದ್_ಗದ್ಯಾಳ ಮಾತು.
'ಮಗುವಿನ ರಕ್ಷಣಾ ಕಾರ್ಯ ದೇವರ ಕಾರ್ಯವಿದ್ದಂತೆ”, ಕೊಳವೆ ಬಾವಿಯಲ್ಲಿ ಸಿಲುಕಿದ ಮಗು ನಮಗಿಂತಲೂ ಕಠಿಣ ಪರಿಸ್ಥಿತಿಯಲ್ಲಿದೆ. ಆ ಮಗು ಏನನ್ನೂ ತಿಂದಿಲ್ಲ, ಅಲ್ಲಿ ತೇವಾಂಶವೂ ಅಧಿಕ, ಆ ಮಗುವಿನ ಪರಿಸ್ಥಿತಿ ಹೇಗಿರಬೇಡ?
#proudofyou
ಇಳಿ ವಯಸ್ಸಿನಲ್ಲೂ ಬೆವರು ಸುರಿಸಿ 2 ಹೊತ್ತಿನ ಊಟಕ್ಕಾಗಿ ಸ್ವಂತ ಕಾಲ್ನಡಿಗೆಯಲ್ಲಿ ಬೀದಿ ಬೀದಿ ಅಲೆದು ಬ್ಯಾಗ್ ಮಾರಾಟ ಮಾಡುವ ವೃದ್ಧ ವ್ಯಕ್ತಿಯನ್ನು ತಡೆದು ಕಿರುಕುಳ ನೀಡಲು ಈ ಮಾರ್ಶಲ್ ಗಳಿಗೆ ಅಧಿಕಾರ ನೀಡಿದವರು ಯಾರು? DK Shivakumar
ರವರೇ ಇದೇನಾ ನಿಮ್ಮ ಬ್ರಾಂಡ್ ಬೆಂಗಳೂರು.? Tushar Giri Nath IAS ಇವನ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ತಿಳಿಸಿ?
ಬೆಳ್ತಂಗಡಿಯ ಮೂವರು ಯುವಕರನ್ನು ಅತ್ಯಂತ ಕ್ರೂರವಾಗಿ ಹತ್ಯೆ ನಡೆಸಿದ ಹಂತಕರ ವಿರುದ್ಧ SP Tumakuru DGP KARNATAKA ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ.
ಹಾಗೂ ಘಟನೆಯ ಸತ್ಯಾಸತ್ಯತೆಯನ್ನು ನಿಷ್ಪಕ್ಷಪಾತ ತನಿಖೆಯ ಮೂಲಕ ಪತ್ತೆ ಹಚ್ಚಬೇಕು,ಹಾಗೂ ಕುಟುಂಬಸ್ಥರಿಗೆ CM of Karnataka ಸರ್ಕಾರ 25 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತೇನೆ
ತಿರುಚುವಿಕೆಯಲ್ಲಿ ಪ್ರವೀಣ
ಸತ್ಯಾoಶ ನಿಮ್ಮ ವಿರುದ್ಧ ಇದ್ದರೆ, ಅದನ್ನು ಮರೆಮಾಚಿ ನಿಮ್ಮ ಪರವಾದ ಅಂಕಿ ಅಂಶಗಳನ್ನು ನೀವೇ ಸೃಷ್ಟಿಸಿ.
#ModiKaBondScam
#HaftaVasooli
#HaftaVasooli Sarkar
#ElectoralBondScam
ಬೆಳ್ತಂಗಡಿ ಮೂಲದ ಮೂವರು ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿಬೀಳಿಸುವಂತ್ತದ್ದು ಮತ್ತು ಅತ್ಯಂತ ಆತಂಕಕಾರಿಯಾಗಿದೆ ಈ ಘಟನೆಯನ್ನು SP Tumakuru ರವರು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷ ತನಿಖೆ ನಡೆಸಿ ನೈಜ ಕಾರಣಗಳನ್ನು ಬಹಿರಂಗಪಡಿಸಲು ಆಗ್ರಹಿಸುತ್ತೇನೆ
#tumkur
DGP KARNATAKA
ಬೆಳ್ತಂಗಡಿಯ 3 ಮಂದಿಯ ದೇಹವು ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ತುಮಕೂರುನಲ್ಲಿ ಪತ್ತೆಯಾಗಿದ್ದು, ಘಟನೆಯ ನೈಜತೆಯನ್ನು ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
DGP KARNATAKA SP Tumakuru