Nasriya Bellare(@NasriyaBellare) 's Twitter Profileg
Nasriya Bellare

@NasriyaBellare

Women India Movement

ID:1095527124088250368

calendar_today13-02-2019 03:36:35

1,0K Tweets

7,6K Followers

220 Following

Nasriya Bellare(@NasriyaBellare) 's Twitter Profile Photo

ಹಲವಾರು ಮಹಿಳೆಯರ ಜೀವನದಲ್ಲಿ ಚೆಲ್ಲಾಟವಾಡಿದ ಪ್ರಜ್ವಲ್ ರೇವಣ್ಣ ಕುರಿತು ಧ್ವನಿಯೆತ್ತಿದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ..

account_circle
B R Bhaskar Prasad(@BRBhaskarPrasa1) 's Twitter Profile Photo

SDPI ಹೋರಾಟಕ್ಕೆ ಸಿಕ್ಕಿದ ಮಾನ್ಯತೆ.
DGP KARNATAKA ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ, ಹಾಸನದ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ SDPI ದೂರು ನೀಡಿತ್ತು. ಮಹಿಳಾ ಆಯೋಗವು SIT ರಚಿಸಲು ಸರ್ಕಾರಕ್ಕೆ ಪತ್ರ ಬರೆದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು.

SDPI ಹೋರಾಟಕ್ಕೆ ಸಿಕ್ಕಿದ ಮಾನ್ಯತೆ. @DgpKarnataka ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ, ಹಾಸನದ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ SDPI ದೂರು ನೀಡಿತ್ತು. ಮಹಿಳಾ ಆಯೋಗವು SIT ರಚಿಸಲು ಸರ್ಕಾರಕ್ಕೆ ಪತ್ರ ಬರೆದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು.
account_circle
Nasriya Bellare(@NasriyaBellare) 's Twitter Profile Photo

ಈ ಚುನಾವಣೆ ಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದರೆ ಇದುವೇ ದೇಶದ ಅಂತಿಮ ಚುನಾವಣೆ ಆಗುವುದರಲ್ಲಿ ಸಂಶಯವಿಲ್ಲ. ಪ್ರಜಾಪ್ರಭುತ್ವವನ್ನು ನಾಶಪಡಿಸಲು ಹಾಗೂ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವ ಕೋಮುವಾದಿ ಶಕ್ತಿಗಳನ್ನು ಅದೇ ಸಂವಿಧಾನ ನೀಡಿರುವ ಮತದಾನ ಎಂಬ ಹಕ್ಕಿ ನಿಂದ ಈ ಕೋಮು ವಾದಿಗಳನ್ನು ಸೋಲಿಸೋಣ,ನಿರ್ಭೀತಿಯಿಂದ ಮತ ಚಲಾಯಿಸಿ

ಈ ಚುನಾವಣೆ ಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದರೆ ಇದುವೇ ದೇಶದ ಅಂತಿಮ ಚುನಾವಣೆ ಆಗುವುದರಲ್ಲಿ ಸಂಶಯವಿಲ್ಲ. ಪ್ರಜಾಪ್ರಭುತ್ವವನ್ನು ನಾಶಪಡಿಸಲು ಹಾಗೂ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವ ಕೋಮುವಾದಿ ಶಕ್ತಿಗಳನ್ನು ಅದೇ ಸಂವಿಧಾನ ನೀಡಿರುವ ಮತದಾನ ಎಂಬ ಹಕ್ಕಿ ನಿಂದ ಈ ಕೋಮು ವಾದಿಗಳನ್ನು ಸೋಲಿಸೋಣ,ನಿರ್ಭೀತಿಯಿಂದ ಮತ ಚಲಾಯಿಸಿ
account_circle
Anwar Sadath Bajathur(@Shadathbajathor) 's Twitter Profile Photo

ಯಾರದೇ ಆಕ್ಷೇಪಣೆ ಇಲ್ಲ.
ಅಥವಾ ಗಲ್ಲಿಗೇರಿಸಲು ಆರೋಪಿ ಮುಸ್ಲಿಂ ಸಂತ್ರಸ್ತೆ ಹಿಂದು ಆಗಿರಲೇಬೇಕೆಂಬ ಅಲಿಖಿತ ನಿಯಮವೇನಾದರು ಮಾಡಿದ್ದೀರಾ?
ಹಾಗೂ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಅಧಿಕಾರ ಇರುವುದು ನ್ಯಾಯಾಲಯಕ್ಕಾ ಅಥವಾ ಸರ್ಕಾರಕ್ಕಾ? 2/2

account_circle
Anwar Sadath Bajathur(@Shadathbajathor) 's Twitter Profile Photo

Randeep Singh Surjewala ರವರೆ,ಪ್ರಿಯಕರನಿಂದ ಹತ್ಯೆ ಆಗಿರುವುದು ಹುಬ್ಬಳ್ಳಿಯ ನೇಹಾ ಮಾತ್ರವಲ್ಲ,ನೇಜಾರಿನ ನಾಲ್ವರ ಹತ್ಯೆ ಬೆಂಗಳೂರಿನ ರುಕ್ಸಾನ,ಸುಳ್ಯದ ಅಕ್ಷತ,ಪುತ್ತೂರಿನ ಗೌರಿ ಹಾಗೂ ಕಾಮಾಂಧರಿಂದ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಉಜಿರೆಯ ಸೌಜನ್ಯ ಹಾಗೂ ಹಲವು ಸಂತ್ರಸ್ತೆಯರು ಇದ್ದಾರೆ
ಎಲ್ಲಾ ಪ್ರಕರಣದ ಅಪರಾಧಿಗಳನ್ನು ಒಂದೇ ದಿನ ಗಲ್ಲಿಗೇರಿಸಿ.1/2

@rssurjewala ರವರೆ,ಪ್ರಿಯಕರನಿಂದ ಹತ್ಯೆ ಆಗಿರುವುದು ಹುಬ್ಬಳ್ಳಿಯ ನೇಹಾ ಮಾತ್ರವಲ್ಲ,ನೇಜಾರಿನ ನಾಲ್ವರ ಹತ್ಯೆ ಬೆಂಗಳೂರಿನ ರುಕ್ಸಾನ,ಸುಳ್ಯದ ಅಕ್ಷತ,ಪುತ್ತೂರಿನ ಗೌರಿ ಹಾಗೂ ಕಾಮಾಂಧರಿಂದ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಉಜಿರೆಯ ಸೌಜನ್ಯ ಹಾಗೂ ಹಲವು ಸಂತ್ರಸ್ತೆಯರು ಇದ್ದಾರೆ ಎಲ್ಲಾ ಪ್ರಕರಣದ ಅಪರಾಧಿಗಳನ್ನು ಒಂದೇ ದಿನ ಗಲ್ಲಿಗೇರಿಸಿ.1/2
account_circle
B R Bhaskar Prasad(@BRBhaskarPrasa1) 's Twitter Profile Photo

NEWS14 ಈಗ TV14 ಆಗಿದೆ.‌
ಹೊಸ ಹೆಸರಿನೊಂದಿಗೆ ಹೊಸ ಕಾರ್ಯಕ್ರಮಗಳನ್ನು ಹೊತ್ತು ತರಲಿದೆ.
ಅಜಿತ್ ಪ್ರೊಡಕ್ಷನ್ ನಿರ್ಮಾಣದ ಕರಂಚೇಡು ಹತ್ಯಾಕಾಂಡದ ಕತೆಯನ್ನು ಇದೀಗ ನಿಮ್ಮ‌ ಮುಂದೆ ಹೊತ್ತು ಬರುತ್ತಿದೆ‌. TV14
ಇನ್ನು ಮುಂದೆ ಇಂತಹ ಹಲವು ಕಾರ್ಯಕ್ರಮಗಳೊಡನೆ ನಿಮ್ಮ ಮುಂದೆ ಬರಲಿರುವ TV14 ಅನ್ನು ನೋಡಿ, ಹರಸಿ ಹಾರೈಸಿ‌.
ಈಗ ಟೀಸರ್ ನೋಡಿರಿ.

account_circle
afsarkodlipet(@afsarkodlipet) 's Twitter Profile Photo

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ರವಿವಾರ (ಏ.14) ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವಕರು, ಮಕ್ಕಳು ಮತ್ತು ಮಹಿಳೆಯರ ಮೇಲೆ ಹಲ್ಲೆ ಮಾಡಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆ ಖಂಡನೀಯ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ Dr. Bheemashankar S Guled IPS, SP Belagavi ರವರಲ್ಲಿ

account_circle
Anwar Sadath Bajathur(@Shadathbajathor) 's Twitter Profile Photo

ನರಮೇಧ, ವಂಶ ಹತ್ಯೆಗಳ ಮೂಲಕ ರಕ್ತದೋಕುಳಿ ನಡೆಸಿ ದೇಶದಲ್ಲಿ ಮರಣದ ವ್ಯಾಪಾರಕ್ಕೆ ಮುನ್ನುಡಿ ಬರೆದವರಿಗೆ ಚುನಾವಣೆಯ ಹೊಸ್ತಿಲಲ್ಲ ರಕ್ತದ ಕಮಟು ವಾಸನೆ ಕೇಸರಿ ಬಣ್ಣದಲ್ಲಿ ಮೂಗಿಗೆ ಬಡಿಯುತ್ತಿದೆ, ಬಿಜೆಪಿ ಸಂಘಪರಿವಾರದ ನಾಯಕರಿಗೆ ಚುನಾವಣಾ ಪ್ರಚಾರಕ್ಕೆ ರಕ್ತದ ಬಣ್ಣ, ಧರ್ಮದ ಲಾಂಛನವೇ ಪ್ರಧಾನ ಅಸ್ತ್ರವಾಗಿದೆ

ನರಮೇಧ, ವಂಶ ಹತ್ಯೆಗಳ ಮೂಲಕ ರಕ್ತದೋಕುಳಿ ನಡೆಸಿ ದೇಶದಲ್ಲಿ ಮರಣದ ವ್ಯಾಪಾರಕ್ಕೆ ಮುನ್ನುಡಿ ಬರೆದವರಿಗೆ ಚುನಾವಣೆಯ ಹೊಸ್ತಿಲಲ್ಲ ರಕ್ತದ ಕಮಟು ವಾಸನೆ ಕೇಸರಿ ಬಣ್ಣದಲ್ಲಿ ಮೂಗಿಗೆ ಬಡಿಯುತ್ತಿದೆ, ಬಿಜೆಪಿ ಸಂಘಪರಿವಾರದ ನಾಯಕರಿಗೆ ಚುನಾವಣಾ ಪ್ರಚಾರಕ್ಕೆ ರಕ್ತದ ಬಣ್ಣ, ಧರ್ಮದ ಲಾಂಛನವೇ ಪ್ರಧಾನ ಅಸ್ತ್ರವಾಗಿದೆ
account_circle
afsarkodlipet(@afsarkodlipet) 's Twitter Profile Photo

ಸತತ 21 ಗಂಟೆಗಳ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವಿಜಯಪುರದ ಅಸಿಸ್ಟೆಂಟ್ ಕಮಿಷನರ್ ಮಾತು.
'ಮಗುವಿನ ರಕ್ಷಣಾ ಕಾರ್ಯ ದೇವರ ಕಾರ್ಯವಿದ್ದಂತೆ”, ಕೊಳವೆ ಬಾವಿಯಲ್ಲಿ ಸಿಲುಕಿದ ಮಗು ನಮಗಿಂತಲೂ ಕಠಿಣ ಪರಿಸ್ಥಿತಿಯಲ್ಲಿದೆ. ಆ ಮಗು ಏನನ್ನೂ ತಿಂದಿಲ್ಲ, ಅಲ್ಲಿ ತೇವಾಂಶವೂ ಅಧಿಕ, ಆ ಮಗುವಿನ ಪರಿಸ್ಥಿತಿ ಹೇಗಿರಬೇಡ?

ಸತತ 21 ಗಂಟೆಗಳ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವಿಜಯಪುರದ ಅಸಿಸ್ಟೆಂಟ್ ಕಮಿಷನರ್ #ಆಬೀದ್_ಗದ್ಯಾಳ ಮಾತು. 'ಮಗುವಿನ ರಕ್ಷಣಾ ಕಾರ್ಯ ದೇವರ ಕಾರ್ಯವಿದ್ದಂತೆ”, ಕೊಳವೆ ಬಾವಿಯಲ್ಲಿ ಸಿಲುಕಿದ ಮಗು ನಮಗಿಂತಲೂ ಕಠಿಣ ಪರಿಸ್ಥಿತಿಯಲ್ಲಿದೆ. ಆ ಮಗು ಏನನ್ನೂ ತಿಂದಿಲ್ಲ, ಅಲ್ಲಿ ತೇವಾಂಶವೂ ಅಧಿಕ, ಆ ಮಗುವಿನ ಪರಿಸ್ಥಿತಿ ಹೇಗಿರಬೇಡ? #proudofyou
account_circle
Akbar Belthangady(@AkbarSDPI) 's Twitter Profile Photo

ತುಮಕೂರುನಲ್ಲಿ ದುಷ್ಕರ್ಮಿಗಳಿಂದ ಮೃತಪಟ್ಟ ಬೆಳ್ತಂಗಡಿ ತಾಲೂಕಿನ 3 ಕುಟುಂಬದ ಸದಸ್ಯರು ಸುಮಾರು 60 ಲಕ್ಷದಷ್ಟು ಹಣ ಕಳೆದುಕೊಂಡಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಆದರೆ ಪೊಲೀಸ್ ಪರವಾಗಿ ನಿಲ್ಲಲು ಸಾಹುಲ್ ಹಮೀದ್ ಕೆ ಕೆ ಅವರಿಗೆ ಎಷ್ಟು ಪಾಲು ಹಣ ಸಂದಾಯವಾಗಿದೆ ಎಂದು ಸ್ಪಷ್ಟಪಡಿಸಬೇಕು. ಕುಟುಂಬದ ಕಣ್ಣೀರು ನಿಮಗೆ ತಟ್ಟದೆ ಇರದು

ತುಮಕೂರುನಲ್ಲಿ ದುಷ್ಕರ್ಮಿಗಳಿಂದ ಮೃತಪಟ್ಟ ಬೆಳ್ತಂಗಡಿ ತಾಲೂಕಿನ 3 ಕುಟುಂಬದ ಸದಸ್ಯರು ಸುಮಾರು 60 ಲಕ್ಷದಷ್ಟು ಹಣ ಕಳೆದುಕೊಂಡಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಆದರೆ ಪೊಲೀಸ್ ಪರವಾಗಿ ನಿಲ್ಲಲು ಸಾಹುಲ್ ಹಮೀದ್ ಕೆ ಕೆ ಅವರಿಗೆ ಎಷ್ಟು ಪಾಲು ಹಣ ಸಂದಾಯವಾಗಿದೆ ಎಂದು ಸ್ಪಷ್ಟಪಡಿಸಬೇಕು. ಕುಟುಂಬದ ಕಣ್ಣೀರು ನಿಮಗೆ ತಟ್ಟದೆ ಇರದು
account_circle
afsarkodlipet(@afsarkodlipet) 's Twitter Profile Photo

ಇಳಿ ವಯಸ್ಸಿನಲ್ಲೂ ಬೆವರು ಸುರಿಸಿ 2 ಹೊತ್ತಿನ ಊಟಕ್ಕಾಗಿ ಸ್ವಂತ ಕಾಲ್ನಡಿಗೆಯಲ್ಲಿ ಬೀದಿ ಬೀದಿ ಅಲೆದು ಬ್ಯಾಗ್ ಮಾರಾಟ ಮಾಡುವ ವೃದ್ಧ ವ್ಯಕ್ತಿಯನ್ನು ತಡೆದು ಕಿರುಕುಳ ನೀಡಲು ಈ ಮಾರ್ಶಲ್ ಗಳಿಗೆ ಅಧಿಕಾರ ನೀಡಿದವರು ಯಾರು? DK Shivakumar
ರವರೇ ಇದೇನಾ ನಿಮ್ಮ ಬ್ರಾಂಡ್ ಬೆಂಗಳೂರು.? Tushar Giri Nath IAS ಇವನ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ತಿಳಿಸಿ?

ಇಳಿ ವಯಸ್ಸಿನಲ್ಲೂ ಬೆವರು ಸುರಿಸಿ 2 ಹೊತ್ತಿನ ಊಟಕ್ಕಾಗಿ ಸ್ವಂತ ಕಾಲ್ನಡಿಗೆಯಲ್ಲಿ ಬೀದಿ ಬೀದಿ ಅಲೆದು ಬ್ಯಾಗ್ ಮಾರಾಟ ಮಾಡುವ ವೃದ್ಧ ವ್ಯಕ್ತಿಯನ್ನು ತಡೆದು ಕಿರುಕುಳ ನೀಡಲು ಈ ಮಾರ್ಶಲ್ ಗಳಿಗೆ ಅಧಿಕಾರ ನೀಡಿದವರು ಯಾರು? @DKShivakumar ರವರೇ ಇದೇನಾ ನಿಮ್ಮ ಬ್ರಾಂಡ್ ಬೆಂಗಳೂರು.? @BBMPCOMM ಇವನ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ತಿಳಿಸಿ?
account_circle
Abdul Majeed(@AbdulMajedSDPI) 's Twitter Profile Photo

Press Release

Delhi Chief Minister Kejriwal's arrest is a continuation of the misuse of investigative agencies like ED: People must answer to dictator Modi in the elections: Abdul Majeed, State President, SDPI

Bengaluru, 22nd March 2024

The recent arrest of Delhi Chief

Press Release Delhi Chief Minister Kejriwal's arrest is a continuation of the misuse of investigative agencies like ED: People must answer to dictator Modi in the elections: Abdul Majeed, State President, SDPI Bengaluru, 22nd March 2024 The recent arrest of Delhi Chief
account_circle
Abdul Majeed(@AbdulMajedSDPI) 's Twitter Profile Photo

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ಏನಿದು ಅನ್ಯಾಯ ನಿಮ್ಮ ನೇತೃತ್ವದ ಸರ್ಕಾರದಿಂದ?
ಮೈಸೂರು ನಗರದಲ್ಲಿ ಬರ್ಬರವಾಗಿ ಕೊಲೆಯಾದ ಧಾರ್ಮಿಕ ಗುರು ಮೌಲಾನಾ ಅಕ್ಮಲ್ ರವರ ಎಲ್ಲಾ ಕೊಲೆ ಆರೋಪಿಗಳನ್ನು ಇನ್ನೂ ಬಂಧಿಸಲಾಗದ ನಿಮ್ಮ ಪೊಲೀಸ್ ಇಲಾಖೆ, ಮೌಲಾನರ ಕುಟುಂಬದ 15 ಸದಸ್ಯರ ಮೇಲೆಯೇ 107 ಕೇಸು ದಾಖಲಿಸಿರುವುದು ಖಂಡನೀಯ, ತಮ್ಮ ಕುಟುಂಬದ

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ಏನಿದು ಅನ್ಯಾಯ ನಿಮ್ಮ ನೇತೃತ್ವದ ಸರ್ಕಾರದಿಂದ? ಮೈಸೂರು ನಗರದಲ್ಲಿ ಬರ್ಬರವಾಗಿ ಕೊಲೆಯಾದ ಧಾರ್ಮಿಕ ಗುರು ಮೌಲಾನಾ ಅಕ್ಮಲ್ ರವರ ಎಲ್ಲಾ ಕೊಲೆ ಆರೋಪಿಗಳನ್ನು ಇನ್ನೂ ಬಂಧಿಸಲಾಗದ ನಿಮ್ಮ ಪೊಲೀಸ್ ಇಲಾಖೆ, ಮೌಲಾನರ ಕುಟುಂಬದ 15 ಸದಸ್ಯರ ಮೇಲೆಯೇ 107 ಕೇಸು ದಾಖಲಿಸಿರುವುದು ಖಂಡನೀಯ, ತಮ್ಮ ಕುಟುಂಬದ
account_circle
SDPI Karnataka(@sdpikarnataka) 's Twitter Profile Photo

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ಏನಿದು ಅನ್ಯಾಯ ನಿಮ್ಮ ನೇತೃತ್ವದ ಸರ್ಕಾರದಿಂದ?
ಮೈಸೂರು ನಗರದಲ್ಲಿ ಬರ್ಬರವಾಗಿ ಕೊಲೆಯಾದ ಧಾರ್ಮಿಕ ಗುರು ಮೌಲಾನಾ ಅಕ್ಮಲ್ ರವರ ಎಲ್ಲಾ ಕೊಲೆ ಆರೋಪಿಗಳನ್ನು ಇನ್ನೂ ಬಂಧಿಸಲಾಗದ ನಿಮ್ಮ ಪೊಲೀಸ್ ಇಲಾಖೆ, ಮೌಲಾನರ ಕುಟುಂಬದ 15 ಸದಸ್ಯರ ಮೇಲೆಯೇ 107 ಕೇಸು ದಾಖಲಿಸಿರುವುದು ಖಂಡನೀಯ, ತಮ್ಮ ಕುಟುಂಬದ

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ಏನಿದು ಅನ್ಯಾಯ ನಿಮ್ಮ ನೇತೃತ್ವದ ಸರ್ಕಾರದಿಂದ? ಮೈಸೂರು ನಗರದಲ್ಲಿ ಬರ್ಬರವಾಗಿ ಕೊಲೆಯಾದ ಧಾರ್ಮಿಕ ಗುರು ಮೌಲಾನಾ ಅಕ್ಮಲ್ ರವರ ಎಲ್ಲಾ ಕೊಲೆ ಆರೋಪಿಗಳನ್ನು ಇನ್ನೂ ಬಂಧಿಸಲಾಗದ ನಿಮ್ಮ ಪೊಲೀಸ್ ಇಲಾಖೆ, ಮೌಲಾನರ ಕುಟುಂಬದ 15 ಸದಸ್ಯರ ಮೇಲೆಯೇ 107 ಕೇಸು ದಾಖಲಿಸಿರುವುದು ಖಂಡನೀಯ, ತಮ್ಮ ಕುಟುಂಬದ
account_circle
Anwar Sadath Bajathur(@Shadathbajathor) 's Twitter Profile Photo

ಬೆಳ್ತಂಗಡಿಯ ಮೂವರು ಯುವಕರನ್ನು ಅತ್ಯಂತ ಕ್ರೂರವಾಗಿ ಹತ್ಯೆ ನಡೆಸಿದ ಹಂತಕರ ವಿರುದ್ಧ SP Tumakuru DGP KARNATAKA ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ.
ಹಾಗೂ ಘಟನೆಯ ಸತ್ಯಾಸತ್ಯತೆಯನ್ನು ನಿಷ್ಪಕ್ಷಪಾತ ತನಿಖೆಯ ಮೂಲಕ ಪತ್ತೆ ಹಚ್ಚಬೇಕು,ಹಾಗೂ ಕುಟುಂಬಸ್ಥರಿಗೆ CM of Karnataka ಸರ್ಕಾರ 25 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತೇನೆ

ಬೆಳ್ತಂಗಡಿಯ ಮೂವರು ಯುವಕರನ್ನು ಅತ್ಯಂತ ಕ್ರೂರವಾಗಿ ಹತ್ಯೆ ನಡೆಸಿದ ಹಂತಕರ ವಿರುದ್ಧ @SPTumkur @DgpKarnataka ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಹಾಗೂ ಘಟನೆಯ ಸತ್ಯಾಸತ್ಯತೆಯನ್ನು ನಿಷ್ಪಕ್ಷಪಾತ ತನಿಖೆಯ ಮೂಲಕ ಪತ್ತೆ ಹಚ್ಚಬೇಕು,ಹಾಗೂ ಕುಟುಂಬಸ್ಥರಿಗೆ @CMofKarnataka ಸರ್ಕಾರ 25 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತೇನೆ
account_circle
SDPI Karnataka(@sdpikarnataka) 's Twitter Profile Photo

ತಿರುಚುವಿಕೆಯಲ್ಲಿ ಪ್ರವೀಣ

ಸತ್ಯಾoಶ ನಿಮ್ಮ ವಿರುದ್ಧ ಇದ್ದರೆ, ಅದನ್ನು ಮರೆಮಾಚಿ ನಿಮ್ಮ ಪರವಾದ ಅಂಕಿ ಅಂಶಗಳನ್ನು ನೀವೇ ಸೃಷ್ಟಿಸಿ.



Sarkar

ತಿರುಚುವಿಕೆಯಲ್ಲಿ ಪ್ರವೀಣ ಸತ್ಯಾoಶ ನಿಮ್ಮ ವಿರುದ್ಧ ಇದ್ದರೆ, ಅದನ್ನು ಮರೆಮಾಚಿ ನಿಮ್ಮ ಪರವಾದ ಅಂಕಿ ಅಂಶಗಳನ್ನು ನೀವೇ ಸೃಷ್ಟಿಸಿ. #ModiKaBondScam #HaftaVasooli #HaftaVasooliSarkar #ElectoralBondScam
account_circle
afsarkodlipet(@afsarkodlipet) 's Twitter Profile Photo

ಬೆಳ್ತಂಗಡಿ ಮೂಲದ ಮೂವರು ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿಬೀಳಿಸುವಂತ್ತದ್ದು ಮತ್ತು ಅತ್ಯಂತ ಆತಂಕಕಾರಿಯಾಗಿದೆ ಈ ಘಟನೆಯನ್ನು SP Tumakuru ರವರು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷ ತನಿಖೆ ನಡೆಸಿ ನೈಜ ಕಾರಣಗಳನ್ನು ಬಹಿರಂಗಪಡಿಸಲು ಆಗ್ರಹಿಸುತ್ತೇನೆ

DGP KARNATAKA

ಬೆಳ್ತಂಗಡಿ ಮೂಲದ ಮೂವರು ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿಬೀಳಿಸುವಂತ್ತದ್ದು ಮತ್ತು ಅತ್ಯಂತ ಆತಂಕಕಾರಿಯಾಗಿದೆ ಈ ಘಟನೆಯನ್ನು @SPTumkur ರವರು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷ ತನಿಖೆ ನಡೆಸಿ ನೈಜ ಕಾರಣಗಳನ್ನು ಬಹಿರಂಗಪಡಿಸಲು ಆಗ್ರಹಿಸುತ್ತೇನೆ #tumkur @DgpKarnataka
account_circle
Akbar Belthangady(@AkbarSDPI) 's Twitter Profile Photo

ಬೆಳ್ತಂಗಡಿಯ 3 ಮಂದಿಯ ದೇಹವು ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ತುಮಕೂರುನಲ್ಲಿ ಪತ್ತೆಯಾಗಿದ್ದು, ಘಟನೆಯ ನೈಜತೆಯನ್ನು ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
DGP KARNATAKA SP Tumakuru

ಬೆಳ್ತಂಗಡಿಯ 3 ಮಂದಿಯ ದೇಹವು ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ತುಮಕೂರುನಲ್ಲಿ ಪತ್ತೆಯಾಗಿದ್ದು, ಘಟನೆಯ ನೈಜತೆಯನ್ನು ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ. @DgpKarnataka @SPTumkur
account_circle