afsarkodlipet(@afsarkodlipet) 's Twitter Profileg
afsarkodlipet

@afsarkodlipet

State General Secretary, SDPI Karnataka (Politician)

ID:2679372877

linkhttp://sdpi.in calendar_today25-07-2014 11:12:03

12,9K Tweets

28,0K Followers

559 Following

Follow People
afsarkodlipet(@afsarkodlipet) 's Twitter Profile Photo

ಪಕ್ಷದ ಕೆಲಸದ ನಿಮಿತ್ತ ರಾಷ್ಟ್ರೀಯ ಕಾರ್ಯದರ್ಶಿ Riyaz Farangipete ಯವರೊಂದಿಗೆ ವಿಜಯನಗರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಶಾಲು ಹೊದಿಸಿ ಹೂ ಗುಚ್ಛ ನೀಡಿ ಸ್ವಾಗತಿಸಿದ ವಿಜಯನಗರ ಜಿಲ್ಲಾ ನಾಯಕರು.



ಪಕ್ಷದ ಕೆಲಸದ ನಿಮಿತ್ತ ರಾಷ್ಟ್ರೀಯ ಕಾರ್ಯದರ್ಶಿ @RiyazfSDPI ಯವರೊಂದಿಗೆ ವಿಜಯನಗರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಶಾಲು ಹೊದಿಸಿ ಹೂ ಗುಚ್ಛ ನೀಡಿ ಸ್ವಾಗತಿಸಿದ ವಿಜಯನಗರ ಜಿಲ್ಲಾ ನಾಯಕರು. #LeadersMeet #vijaynagar #Sdpirealaltrnative #SDPIKarnataka
account_circle
afsarkodlipet(@afsarkodlipet) 's Twitter Profile Photo

ಪ್ರೀತಿ ಎಂಬ ಶಬ್ದದ ಅರ್ಥ ತಿಳಿದು ಕೊಳ್ಳದೇ ಪ್ರೀತಿ ಹೆಸರಿಗೆ ಕಳಂಕ ತರುವಂತಹ ನೀಚ ಕೃತ್ಯಗಳನ್ನು ಮಾಡುತ್ತಿರುವ ಫಯಾಜ್, ಗಿರೀಶ್ ಸಾವಂತ್, ರುಕ್ಸಾನಾ ಕೊಲೆ ಆರೋಪಿ ಅಥವಾ ಮಡಿಕೇರಿಯ ಅಪ್ರಾಪ್ತ ಬಾಲಕಿಯ ಭವಿಷ್ಯವನ್ನೇ ಕೊಂದು ಹಾಕಿದ ನರಹಂತಕ ಆಗಿರಲಿ ಇಂತಹ ಆರೋಪಿತರಿಗೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ಆಗಬೇಕೆಂದು ಸರಕಾರ

ಪ್ರೀತಿ ಎಂಬ ಶಬ್ದದ ಅರ್ಥ ತಿಳಿದು ಕೊಳ್ಳದೇ ಪ್ರೀತಿ ಹೆಸರಿಗೆ ಕಳಂಕ ತರುವಂತಹ ನೀಚ ಕೃತ್ಯಗಳನ್ನು ಮಾಡುತ್ತಿರುವ ಫಯಾಜ್, ಗಿರೀಶ್ ಸಾವಂತ್, ರುಕ್ಸಾನಾ ಕೊಲೆ ಆರೋಪಿ ಅಥವಾ ಮಡಿಕೇರಿಯ ಅಪ್ರಾಪ್ತ ಬಾಲಕಿಯ ಭವಿಷ್ಯವನ್ನೇ ಕೊಂದು ಹಾಕಿದ ನರಹಂತಕ ಆಗಿರಲಿ ಇಂತಹ ಆರೋಪಿತರಿಗೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ಆಗಬೇಕೆಂದು ಸರಕಾರ
account_circle
afsarkodlipet(@afsarkodlipet) 's Twitter Profile Photo

ಪ್ರೀತಿ ಎಂಬ ಶಬ್ದದ ಅರ್ಥ ತಿಳಿದು ಕೊಳ್ಳದೇ ಪ್ರೀತಿ ಹೆಸರಿಗೆ ಕಳಂಕ ತರುವಂತಹ ಇಂತಹ ನೀಚ ಕೃತ ಮಾಡುತ್ತಿರುವ ಫಯಾಜ್, ಗಿರೀಶ್ ಸಾವಂತ್, ರುಕ್ಸಾನಾ ಕೊಲೆ ಆರೋಪಿ ಅಥವಾ ಮಡಿಕೇರಿಯ ಅಪ್ರಾಪ್ತ ಬಾಲಕಿಯ ಭವಿಷ್ಯವನ್ನೇ ಕೊಂದು ಹಾಕಿದ ನರಹಂತಕ ಆಗಿರಲಿ ಇಂತಹ ಆರೋಪಿತರಿಗೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ನಾಳೆ

ಪ್ರೀತಿ ಎಂಬ ಶಬ್ದದ ಅರ್ಥ ತಿಳಿದು ಕೊಳ್ಳದೇ ಪ್ರೀತಿ ಹೆಸರಿಗೆ ಕಳಂಕ ತರುವಂತಹ ಇಂತಹ ನೀಚ ಕೃತ ಮಾಡುತ್ತಿರುವ ಫಯಾಜ್, ಗಿರೀಶ್ ಸಾವಂತ್, ರುಕ್ಸಾನಾ ಕೊಲೆ ಆರೋಪಿ ಅಥವಾ ಮಡಿಕೇರಿಯ ಅಪ್ರಾಪ್ತ ಬಾಲಕಿಯ ಭವಿಷ್ಯವನ್ನೇ ಕೊಂದು ಹಾಕಿದ ನರಹಂತಕ ಆಗಿರಲಿ ಇಂತಹ ಆರೋಪಿತರಿಗೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ನಾಳೆ
account_circle
afsarkodlipet(@afsarkodlipet) 's Twitter Profile Photo

ನಾಯಕರ ಸಮ್ಮಿಲನ ಕಾರ್ಯಕ್ರಮದಲ್ಲಿ ನಿನ್ನೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ Gafoorahmed Kuratti ರವರು ಶಾಲು ಹೊದಿಸಿ, ಹೂ ಗುಚ್ಛ ನೀಡಿ ಸನ್ಮಾನಿಸಿದ ಕ್ಷಣ.


ನಾಯಕರ ಸಮ್ಮಿಲನ ಕಾರ್ಯಕ್ರಮದಲ್ಲಿ ನಿನ್ನೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ @GafoorahmedK ರವರು ಶಾಲು ಹೊದಿಸಿ, ಹೂ ಗುಚ್ಛ ನೀಡಿ ಸನ್ಮಾನಿಸಿದ ಕ್ಷಣ. #LeadersMeet #Hubballi #Sdpirealaltrnative
account_circle
afsarkodlipet(@afsarkodlipet) 's Twitter Profile Photo

ರಾಷ್ಟ್ರೀಯ ಕಾರ್ಯದರ್ಶಿ Riyaz Farangipete ಯವರೊಂದಿಗೆ ಹುಬ್ಬಳ್ಳಿ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೂ ಗುಚ್ಛ ನೀಡಿ ಸ್ವಾಗತಿಸಿದ ಹುಬ್ಬಳ್ಳಿ ಜಿಲ್ಲಾ ನಾಯಕರು.



Karnataka

ರಾಷ್ಟ್ರೀಯ ಕಾರ್ಯದರ್ಶಿ @RiyazfSDPI ಯವರೊಂದಿಗೆ ಹುಬ್ಬಳ್ಳಿ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೂ ಗುಚ್ಛ ನೀಡಿ ಸ್ವಾಗತಿಸಿದ #SDPI ಹುಬ್ಬಳ್ಳಿ ಜಿಲ್ಲಾ ನಾಯಕರು. #LeadersMeet #Hubballi #Sdpirealaltrnative #SDPIKarnataka
account_circle
afsarkodlipet(@afsarkodlipet) 's Twitter Profile Photo

A good day for independent media!

Supreme Court orders release of NewsClick's Prabir Purkayastha , declares his arrest illegal

The editor-in-chief of the news website was not supplied with the grounds of his arrest before he was remanded to custody, the court noted.
A bench

A good day for independent media! Supreme Court orders release of @newsclickin's Prabir Purkayastha , declares his arrest illegal The editor-in-chief of the news website was not supplied with the grounds of his arrest before he was remanded to custody, the court noted. A bench
account_circle
afsarkodlipet(@afsarkodlipet) 's Twitter Profile Photo

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಘಟನೆ ಮಾಸುವ ಮುನ್ನವೇ, ಮತ್ತೊಂದು ಅಂತದ್ಧೆ ಘಟನೆ ನಡೆದಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಮನೆಗೆ ನುಗ್ಗಿ ಯುವತಿಯನ್ನು ಹತ್ಯೆ ಮಾಡಿರುವ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿರುವುದು ಖಂಡನೀಯ. ನೇಹಾ ಕೊಲೆ ಆರೋಪಿಯನ್ನ ಒಂದು ಗಂಟೆಯೊಳಗೆ ಬಂಧಿಸಿದ್ದ Hubballi-Dharwad City Police. ಹು-ಧಾ ನಗರ ಪೊಲೀಸ್ ಪೋಲಿಸರು

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಘಟನೆ ಮಾಸುವ ಮುನ್ನವೇ, ಮತ್ತೊಂದು ಅಂತದ್ಧೆ ಘಟನೆ ನಡೆದಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಮನೆಗೆ ನುಗ್ಗಿ ಯುವತಿಯನ್ನು ಹತ್ಯೆ ಮಾಡಿರುವ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿರುವುದು ಖಂಡನೀಯ. ನೇಹಾ ಕೊಲೆ ಆರೋಪಿಯನ್ನ ಒಂದು ಗಂಟೆಯೊಳಗೆ ಬಂಧಿಸಿದ್ದ @compolhdc ಪೋಲಿಸರು
account_circle
afsarkodlipet(@afsarkodlipet) 's Twitter Profile Photo

. ವಾರ್ತಾ ಭಾರತಿ | Vartha Bharati ಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘ ’ ಎಂಬ ಸಮಾಜಮುಖಿ ವರದಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡ ಆತ್ಮೀಯ ಸ್ನೇಹಿತರು, ಯುವ ಪತ್ರಕರ್ತರು ಮತ್ತು ʼವಾರ್ತಾಭಾರತಿʼಯ

. @varthabharati ಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘#ರಸ್ತೆ_ಕೊಡಿ_ಇಲ್ಲದಿದ್ದರೆ_ಸಾವಿಗೆ_ದಾರಿ_ಮಾಡಿಕೊಡಿ’ ಎಂಬ ಸಮಾಜಮುಖಿ ವರದಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ #ಪದ್ಯಾಣ_ಗೋಪಾಲಕೃಷ್ಣ ಪ್ರಶಸ್ತಿಯನ್ನು ಪಡೆದುಕೊಂಡ ಆತ್ಮೀಯ ಸ್ನೇಹಿತರು, ಯುವ ಪತ್ರಕರ್ತರು ಮತ್ತು ʼವಾರ್ತಾಭಾರತಿʼಯ
account_circle
afsarkodlipet(@afsarkodlipet) 's Twitter Profile Photo

The Indian capitalists are quietly waiting for the elections to end so they can increase their profits by squeezing the public.

This would kill the middle class category of India. Who has mobile phones & using the internet. They won't be able to pay the prices for their

The Indian capitalists are quietly waiting for the elections to end so they can increase their profits by squeezing the public. This would kill the middle class category of India. Who has mobile phones & using the internet. They won't be able to pay the prices for their
account_circle