afsarkodlipet
@afsarkodlipet
State General Secretary, SDPI Karnataka (Politician)
ID:2679372877
http://sdpi.in 25-07-2014 11:12:03
12,9K Tweets
28,0K Followers
559 Following
Follow People
ಪಕ್ಷದ ಕೆಲಸದ ನಿಮಿತ್ತ ರಾಷ್ಟ್ರೀಯ ಕಾರ್ಯದರ್ಶಿ Riyaz Farangipete ಯವರೊಂದಿಗೆ ವಿಜಯನಗರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಶಾಲು ಹೊದಿಸಿ ಹೂ ಗುಚ್ಛ ನೀಡಿ ಸ್ವಾಗತಿಸಿದ ವಿಜಯನಗರ ಜಿಲ್ಲಾ ನಾಯಕರು.
#LeadersMeet
#vijaynagar
#Sdpirealaltrnative
#SDPIKarnataka
ನಾಯಕರ ಸಮ್ಮಿಲನ ಕಾರ್ಯಕ್ರಮದಲ್ಲಿ ನಿನ್ನೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ Gafoorahmed Kuratti ರವರು ಶಾಲು ಹೊದಿಸಿ, ಹೂ ಗುಚ್ಛ ನೀಡಿ ಸನ್ಮಾನಿಸಿದ ಕ್ಷಣ.
#LeadersMeet
#Hubballi
#Sdpirealaltrnative
ರಾಷ್ಟ್ರೀಯ ಕಾರ್ಯದರ್ಶಿ Riyaz Farangipete ಯವರೊಂದಿಗೆ ಹುಬ್ಬಳ್ಳಿ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೂ ಗುಚ್ಛ ನೀಡಿ ಸ್ವಾಗತಿಸಿದ #SDPI ಹುಬ್ಬಳ್ಳಿ ಜಿಲ್ಲಾ ನಾಯಕರು.
#LeadersMeet
#Hubballi
#Sdpirealaltrnative
#SDPI Karnataka
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಘಟನೆ ಮಾಸುವ ಮುನ್ನವೇ, ಮತ್ತೊಂದು ಅಂತದ್ಧೆ ಘಟನೆ ನಡೆದಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಮನೆಗೆ ನುಗ್ಗಿ ಯುವತಿಯನ್ನು ಹತ್ಯೆ ಮಾಡಿರುವ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿರುವುದು ಖಂಡನೀಯ. ನೇಹಾ ಕೊಲೆ ಆರೋಪಿಯನ್ನ ಒಂದು ಗಂಟೆಯೊಳಗೆ ಬಂಧಿಸಿದ್ದ Hubballi-Dharwad City Police. ಹು-ಧಾ ನಗರ ಪೊಲೀಸ್ ಪೋಲಿಸರು
. ವಾರ್ತಾ ಭಾರತಿ | Vartha Bharati ಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘ #ರಸ್ತೆ_ಕೊಡಿ_ಇಲ್ಲದಿದ್ದರೆ_ಸಾವಿಗೆ_ದಾರಿ_ಮಾಡಿಕೊಡಿ ’ ಎಂಬ ಸಮಾಜಮುಖಿ ವರದಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ #ಪದ್ಯಾಣ_ಗೋಪಾಲಕೃಷ್ಣ ಪ್ರಶಸ್ತಿಯನ್ನು ಪಡೆದುಕೊಂಡ ಆತ್ಮೀಯ ಸ್ನೇಹಿತರು, ಯುವ ಪತ್ರಕರ್ತರು ಮತ್ತು ʼವಾರ್ತಾಭಾರತಿʼಯ