Riyaz Kadambu(@MRiyaz_SDPI) 's Twitter Profileg
Riyaz Kadambu

@MRiyaz_SDPI

SDPI Karnataka State Media Incharge | Student Activist | Youth Political Leader | Script Writer | Drama Artist

ID:2658735512

calendar_today19-07-2014 05:30:27

683 Tweets

7,2K Followers

726 Following

Riyaz Kadambu(@MRiyaz_SDPI) 's Twitter Profile Photo

Prajwal Revanna, Brij Bhushan, Ramesh Jarakiholi, Kuldeep Sengar are NDA party leaders with 'rape' mentality. Modi is always there to protect rapists.

Prajwal Revanna, Brij Bhushan, Ramesh Jarakiholi, Kuldeep Sengar are NDA party leaders with 'rape' mentality. Modi is always there to protect rapists. #BjpSeBetiBachao #WorldBiggestSexScandal
account_circle
Riyaz Kadambu(@MRiyaz_SDPI) 's Twitter Profile Photo

ಮಾನ್ಯ Randeep Singh Surjewala ಭಾರತದಲ್ಲಿ ಕೊಲೆ ನಡೆಯುವುದು ಇದೇನು ಮೊದಲಲ್ಲಾ. ಇದೇ ಮಾದರಿಯ ಕೊಲೆಗಳು ಈ ಹಿಂದೆ ಹಲವು ನಡೆದಿದೆ. ಅದಕ್ಕಿರುವ ಶಿಕ್ಷೆಯನ್ನು ಕಾನೂನಾತ್ಮಕವಾಗಿ ನ್ಯಾಯಾಲಯ ತೀರ್ಮಾಣಿಸುತ್ತೆ. ಆರಂಭಿಕ ಹಂತದಲ್ಲೇ ಶಿಕ್ಷೆ ಘೋಷಿಸುವ ಯಾವುದೇ ಅಧಿಕಾರ ತಮಗಿಲ್ಲ. ಚುನಾವಣೆ ಭರದಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡಿ ಮೆಚ್ಚಿಸಲು ಮುಂದಾಗಬೇಡಿ.

ಮಾನ್ಯ @rssurjewala ಭಾರತದಲ್ಲಿ ಕೊಲೆ ನಡೆಯುವುದು ಇದೇನು ಮೊದಲಲ್ಲಾ. ಇದೇ ಮಾದರಿಯ ಕೊಲೆಗಳು ಈ ಹಿಂದೆ ಹಲವು ನಡೆದಿದೆ. ಅದಕ್ಕಿರುವ ಶಿಕ್ಷೆಯನ್ನು ಕಾನೂನಾತ್ಮಕವಾಗಿ ನ್ಯಾಯಾಲಯ ತೀರ್ಮಾಣಿಸುತ್ತೆ. ಆರಂಭಿಕ ಹಂತದಲ್ಲೇ ಶಿಕ್ಷೆ ಘೋಷಿಸುವ ಯಾವುದೇ ಅಧಿಕಾರ ತಮಗಿಲ್ಲ. ಚುನಾವಣೆ ಭರದಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡಿ ಮೆಚ್ಚಿಸಲು ಮುಂದಾಗಬೇಡಿ.
account_circle
Riyaz Kadambu(@MRiyaz_SDPI) 's Twitter Profile Photo

The Iranian embassy in Damascus, Syria was destroyed in an Israeli airstrike. At least five people were killed in the attack, including Iranian IRGC senior commander Mohammad Reza Zahedi. This terrorist act of Israel is condemnable.


The Iranian embassy in Damascus, Syria was destroyed in an Israeli airstrike. At least five people were killed in the attack, including Iranian IRGC senior commander Mohammad Reza Zahedi. This terrorist act of Israel is condemnable. #Israel #Terrorism #StandWithIran #Gaza
account_circle
Riyaz Kadambu(@MRiyaz_SDPI) 's Twitter Profile Photo

ರಾಜ್ಯ Karnataka Congress ನಿಮ್ಮ ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ KK ಶಾಹುಲ್ ಅವರು ಮೂರು ಮಂದಿ ಅಮಾಯಕ ಮುಸ್ಲಿಂ ರನ್ನು ದಹನಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ, ಕುಟುಂಬದವರು ಪೊಲೀಸ್ ಇಲಾಖೆ ಮೇಲೆ ಸಂಶಯ ವ್ಯಕ್ತಪಡಿಸಿದನ್ನು ಟ್ವೀಟ್ ಮೂಲಕ ಕೇಳಿದರೆ ಕೊಲೆಗಾರರು ಮತ್ತು ಪೊಲೀಸ್ ಪರವಹಿಸಿ ಮಾತಾಡ್ತಿದ್ದಾರೆ.ಈ ಜಾಲದಲ್ಲಿ ಇವರಿಗಿರುವ ನಂಟೇನು?

ರಾಜ್ಯ @INCKarnataka ನಿಮ್ಮ ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ KK ಶಾಹುಲ್ ಅವರು ಮೂರು ಮಂದಿ ಅಮಾಯಕ ಮುಸ್ಲಿಂ ರನ್ನು ದಹನಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ, ಕುಟುಂಬದವರು ಪೊಲೀಸ್ ಇಲಾಖೆ ಮೇಲೆ ಸಂಶಯ ವ್ಯಕ್ತಪಡಿಸಿದನ್ನು ಟ್ವೀಟ್ ಮೂಲಕ ಕೇಳಿದರೆ ಕೊಲೆಗಾರರು ಮತ್ತು ಪೊಲೀಸ್ ಪರವಹಿಸಿ ಮಾತಾಡ್ತಿದ್ದಾರೆ.ಈ ಜಾಲದಲ್ಲಿ ಇವರಿಗಿರುವ ನಂಟೇನು?
account_circle
Riyaz Kadambu(@MRiyaz_SDPI) 's Twitter Profile Photo

ತುಮಕೂರು SP SP Tumakuru ನಿಮ್ಮ ಜಿಲ್ಲೆಯ ಪೊಲೀಸ್ ಇರುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಂದು ನಿಮ್ಮ ಗ್ರಾಮಾಂತರ ವೃತ್ತ CPI ಅಮರೇಶ್ ಗೌಡ ಮರೆತಂತಿದೆ. ತ್ರಿವಳಿ ಕೊಲೆ ವಿಚಾರದಲ್ಲಿ ಪೊಲೀಸ್ ತನಿಖೆಯಲ್ಲಿ ಮೃತರ ಕುಟುಂಬ ಎತ್ತಿದ ಸಂಶಯವನ್ನು ಟ್ವೀಟ್ ಮಾಡಿದಕ್ಕೆ ವಿಚಾರಣೆಗೆ ನೋಟೀಸ್ ಮಾಡಿದ್ದಾರೆ. ಈ ಪೊಲೀಸ್ ಅವರೇನು ಪ್ರಶ್ನಾತೀತರೆ?

ತುಮಕೂರು SP @SPTumkur ನಿಮ್ಮ ಜಿಲ್ಲೆಯ ಪೊಲೀಸ್ ಇರುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಂದು ನಿಮ್ಮ ಗ್ರಾಮಾಂತರ ವೃತ್ತ CPI ಅಮರೇಶ್ ಗೌಡ ಮರೆತಂತಿದೆ. ತ್ರಿವಳಿ ಕೊಲೆ ವಿಚಾರದಲ್ಲಿ ಪೊಲೀಸ್ ತನಿಖೆಯಲ್ಲಿ ಮೃತರ ಕುಟುಂಬ ಎತ್ತಿದ ಸಂಶಯವನ್ನು ಟ್ವೀಟ್ ಮಾಡಿದಕ್ಕೆ ವಿಚಾರಣೆಗೆ ನೋಟೀಸ್ ಮಾಡಿದ್ದಾರೆ. ಈ ಪೊಲೀಸ್ ಅವರೇನು ಪ್ರಶ್ನಾತೀತರೆ?
account_circle
Riyaz Kadambu(@MRiyaz_SDPI) 's Twitter Profile Photo

ಎಲೆಕ್ಟ್ರಾಲ್ ಬಾಂಡ್ ಮೋದಿ ಸರ್ಕಾರದ ದರೋಡೆ ಯೋಜನೆ. ದೇಶದ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಭ್ರಷ್ಟಾಚಾರಕ್ಕೆ ನೇತೃತ್ವ ನೀಡಿದ ನರೇಂದ್ರ ಮೋದಿ ಈಗಲೂ ಅಧಿಕಾರದಲ್ಲಿ ಮುಂದುವರಿಯುತ್ತಿರುವುದು ಪ್ರಜಾಪ್ರಭುತ್ವ ದೇಶದ ಅತೀ ದೊಡ್ಡ ದುರಂತ


ಎಲೆಕ್ಟ್ರಾಲ್ ಬಾಂಡ್ ಮೋದಿ ಸರ್ಕಾರದ ದರೋಡೆ ಯೋಜನೆ. ದೇಶದ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಭ್ರಷ್ಟಾಚಾರಕ್ಕೆ ನೇತೃತ್ವ ನೀಡಿದ ನರೇಂದ್ರ ಮೋದಿ ಈಗಲೂ ಅಧಿಕಾರದಲ್ಲಿ ಮುಂದುವರಿಯುತ್ತಿರುವುದು ಪ್ರಜಾಪ್ರಭುತ್ವ ದೇಶದ ಅತೀ ದೊಡ್ಡ ದುರಂತ #ModiKaBondScam #ElectoralBondScam
account_circle
Riyaz Kadambu(@MRiyaz_SDPI) 's Twitter Profile Photo

ಅಧಿಕಾರದ ದುರುಪಯೋಗದ ಮುಂದುವರಿದ ಭಾಗವೇ ಎಲೆಕ್ಟ್ರೋಲ್ ಬಾಂಡ್. ಕಳ್ಳರ ಸಂತೆಯಲ್ಲಿ ಮೋದಿ ಸರ್ಕಾರ ದರೋಡೆಗೆ ನಡೆಸಿರುವಂತಹದ್ದು. ಶ್ರೀಮಂತರನ್ನು ಉಧ್ಯಮಿಗಳನ್ನು ಕಂಪೆನಿಗಳನ್ನು ಬ್ಲಾಕ್ಮೇಲ್ ಮಾಡಿ ಹಣ ದೋಚಿದೆ ಮೋದಿ ಸರ್ಕಾರ. ಕೆಲವು ಕಡೆ ಬರಬೇಕಾದ ಕಮಿಷನ್ ಕೂಡ ಬಾಂಡ್ ಹೆಸರಲ್ಲಿ ಪಡೆಯಲಾಗಿದೆ


ಅಧಿಕಾರದ ದುರುಪಯೋಗದ ಮುಂದುವರಿದ ಭಾಗವೇ ಎಲೆಕ್ಟ್ರೋಲ್ ಬಾಂಡ್. ಕಳ್ಳರ ಸಂತೆಯಲ್ಲಿ ಮೋದಿ ಸರ್ಕಾರ ದರೋಡೆಗೆ ನಡೆಸಿರುವಂತಹದ್ದು. ಶ್ರೀಮಂತರನ್ನು ಉಧ್ಯಮಿಗಳನ್ನು ಕಂಪೆನಿಗಳನ್ನು ಬ್ಲಾಕ್ಮೇಲ್ ಮಾಡಿ ಹಣ ದೋಚಿದೆ ಮೋದಿ ಸರ್ಕಾರ. ಕೆಲವು ಕಡೆ ಬರಬೇಕಾದ ಕಮಿಷನ್ ಕೂಡ ಬಾಂಡ್ ಹೆಸರಲ್ಲಿ ಪಡೆಯಲಾಗಿದೆ #ModiKaBondScam #ElectoralBondScam
account_circle
Riyaz Kadambu(@MRiyaz_SDPI) 's Twitter Profile Photo

ಪ್ರಶ್ನೆ ಮಾಡುವುದನ್ನು ಪ್ರತಿರೋಧಿಸುವುದನ್ನು ಪ್ರಧಾನಿಗಳ ಕಡೆಗೆ ಬೆರಳು ತೋರಿಸಿ ಅಧಿಕಾರ ವರ್ಗದ ವಿರುದ್ಧ ನಿಲ್ಲುವುದನ್ನು ತಡೆಯುವ ಅಸ್ತ್ರವಾಗಿ ED ಮತ್ತು NIA India ಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುವುದು ಸರಕಾರದ ಷಂಡತನವನ್ನು ಅನಾವರಣಗೊಳಿಸುತ್ತದೆ.

ಪ್ರಶ್ನೆ ಮಾಡುವುದನ್ನು ಪ್ರತಿರೋಧಿಸುವುದನ್ನು ಪ್ರಧಾನಿಗಳ ಕಡೆಗೆ ಬೆರಳು ತೋರಿಸಿ ಅಧಿಕಾರ ವರ್ಗದ ವಿರುದ್ಧ ನಿಲ್ಲುವುದನ್ನು ತಡೆಯುವ ಅಸ್ತ್ರವಾಗಿ @dir_ed ಮತ್ತು @NIA_India ಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುವುದು ಸರಕಾರದ ಷಂಡತನವನ್ನು ಅನಾವರಣಗೊಳಿಸುತ್ತದೆ. #EDNIAPoliticalToolofBJP
account_circle
Riyaz Kadambu(@MRiyaz_SDPI) 's Twitter Profile Photo

ನನ್ನ ಪ್ರಶ್ನೆಗೆ ಉತ್ತರಬೇಕು krdclbangalore
ಇಂದು ನಾನು ಚಿಂತಾಮಣಿ ಟೋಲ್ ದಾಟಿದೆ. ಅಲ್ಲಿ ಆಂಬುಲೆನ್ಸ್ ಇಲ್ಲ,ರಸ್ತೆ ಕಾಮಗಾರಿ ನಡೆಯುತ್ತಿರುವ ಮಧ್ಯೆ ಟೋಲ್ ವಸೂಲಿಯಾಗುತ್ತಿದೆ.ಇದೆಲ್ಲವನ್ನು ಪ್ರಶ್ನೆ ಮಾಡಿದ್ರೆ krdcl ಕೇಳಿ ಅಂತಾರೆ. ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ.ಇದು ಹೇಗೆ ಲೀಗಲ್ ಆಗುತ್ತೆ ಹೇಳಿ?
Ramalinga Reddy Siddaramaiah

ನನ್ನ ಪ್ರಶ್ನೆಗೆ ಉತ್ತರಬೇಕು @krdclbangalore ಇಂದು ನಾನು ಚಿಂತಾಮಣಿ ಟೋಲ್ ದಾಟಿದೆ. ಅಲ್ಲಿ ಆಂಬುಲೆನ್ಸ್ ಇಲ್ಲ,ರಸ್ತೆ ಕಾಮಗಾರಿ ನಡೆಯುತ್ತಿರುವ ಮಧ್ಯೆ ಟೋಲ್ ವಸೂಲಿಯಾಗುತ್ತಿದೆ.ಇದೆಲ್ಲವನ್ನು ಪ್ರಶ್ನೆ ಮಾಡಿದ್ರೆ krdcl ಕೇಳಿ ಅಂತಾರೆ. ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ.ಇದು ಹೇಗೆ ಲೀಗಲ್ ಆಗುತ್ತೆ ಹೇಳಿ? @RLR_BTM @siddaramaiah
account_circle
Riyaz Kadambu(@MRiyaz_SDPI) 's Twitter Profile Photo

ದಕ್ಷಿಣ ಕನ್ನಡದ ಭಯೋತ್ಪಾದಕರ ಭೀತಿ ಸೃಷ್ಟಿಸುವ ಕೆಲಸ ಮುಂದುವರಿಯುತ್ತಿದೆ. ಇದೀಗ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬಾಂಧವ್ಯತೆಗೆ ಕೊಲ್ಲಿ ಇಡುವ ಕೆಲಸಕ್ಕೆ ಬಜರಂಗದಳದ ಗೂಂಡಾಗಳು ಮುಂದಾಗಿದ್ದಾರೆ. ಕಮಿಷನರ್ Mangaluru City Police SP Dakshina Kannada District Police ಜಿಲ್ಲಾಧಿಕಾರಿ @DCDKOFFICIAL ಕೂಡಲೇ ಮುಂಜಾಗೃತ ಕ್ರಮದ ಭಾಗವಾಗಿ ಗೂಂಡಾಗಳ ಬಂಧಿಸಿ ಕ್ರಮ ಕೈಗೊಳ್ಳಿ

ದಕ್ಷಿಣ ಕನ್ನಡದ ಭಯೋತ್ಪಾದಕರ ಭೀತಿ ಸೃಷ್ಟಿಸುವ ಕೆಲಸ ಮುಂದುವರಿಯುತ್ತಿದೆ. ಇದೀಗ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬಾಂಧವ್ಯತೆಗೆ ಕೊಲ್ಲಿ ಇಡುವ ಕೆಲಸಕ್ಕೆ ಬಜರಂಗದಳದ ಗೂಂಡಾಗಳು ಮುಂದಾಗಿದ್ದಾರೆ. ಕಮಿಷನರ್ @compolmlr SP @spdkpolice ಜಿಲ್ಲಾಧಿಕಾರಿ @DCDKOfficial ಕೂಡಲೇ ಮುಂಜಾಗೃತ ಕ್ರಮದ ಭಾಗವಾಗಿ ಗೂಂಡಾಗಳ ಬಂಧಿಸಿ ಕ್ರಮ ಕೈಗೊಳ್ಳಿ
account_circle
Riyaz Kadambu(@MRiyaz_SDPI) 's Twitter Profile Photo

ಮಾನ್ಯ ಮುಖ್ಯಮಂತ್ರಿ CM of Karnataka ಈ ರಾಜ್ಯದ ಲಾ ಅಂಡ್ ಆರ್ಡರ್ ಈ ಪುಡಿ ರೌಡಿಗಳಿಗೆ ಅನ್ವಯ ಆಗುದಿಲ್ವೇ. ಒಬ್ಬ ಬಡ ರೈತನೊಡನೆ ದನದ ಹೆಸರಿನಲ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿ! ಮುತಾಲಿಕ್ ನಂತಹ ಕ್ರಿಮಿಗಳನ್ನು ಇನ್ನೂ ಕಟ್ಟಿ ಹಾಕಲು ಸರಕಾರ ತಯಾರಾಗದೆ ಹೋದರೆ ರಾಜ್ಯದ ಜನ ಪಾಠ ಕಲಿಸುತ್ತಾರೆ.

account_circle
Riyaz Kadambu(@MRiyaz_SDPI) 's Twitter Profile Photo

ಸಂಸದ Tejasvi Surya (ಮೋದಿಯ ಪರಿವಾರ) ಅವರೇ ಪಾರ್ಲಿಮೆಂಟ್ ನಲ್ಲಿ ನಿಂತು ಕರ್ನಾಟಕಕ್ಕೆ ಕನ್ನಡಕ್ಕೆ ಅವಮಾನ ಮಾಡಬೇಡಿ. ನಾವು ಕನ್ನಡಿಗರು ಮತ್ತು ಕರ್ನಾಟಕದವರು ಆಗಿರುವ ಕಾರಣಕ್ಕೆ ಭಾರತೀಯರಾಗಿದ್ದೇವೆ.ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದರು ವಿವಿಧ ರಾಜ್ಯಗಳ ಜನರೂ ಭಾಗವಹಿಸಿದ ಕಾರಣ ಭಾರತ ಒಕ್ಕೂಟ ರಾಷ್ಟ್ರವಾಯಿತು.

account_circle
Riyaz Kadambu(@MRiyaz_SDPI) 's Twitter Profile Photo

ಮಾನ್ಯ Siddaramaiah ರಾಜ್ಯದಲ್ಲಿ ನಡೆಯುತ್ತಿರುವುದೇನು?.ಪ್ರತಿಭಟಿಸುವ ಹಕ್ಕನ್ನು ಕಾಸಿಯುವುದಿಲ್ಲ ಎಂದು, ಇಲ್ಲಿ ನೋಡಿದರೆ ಉಡುಪಿಯಲ್ಲಿ ಪ್ರತಿಭಟನೆಗೆ ಅವಕಾಶವನ್ನು RDC SP Udupi ನಿರಾಕರಿಸಿದೆ. ಇಲ್ಲಿಯೇ ರಾಮ್ ಮಂದಿರ ಉದ್ಘಾಟನೆಯಂದು ಪಂಜಿನ ಮೆರವಣಿಗೆ ನಡೆದಿದೆ.ಇದು ಪಕ್ಷಪಾತವಲ್ಲವೇ?
Dr. G Parameshwara
Karnataka Congress

ಮಾನ್ಯ @siddaramaiah ರಾಜ್ಯದಲ್ಲಿ ನಡೆಯುತ್ತಿರುವುದೇನು?.ಪ್ರತಿಭಟಿಸುವ ಹಕ್ಕನ್ನು ಕಾಸಿಯುವುದಿಲ್ಲ ಎಂದು, ಇಲ್ಲಿ ನೋಡಿದರೆ ಉಡುಪಿಯಲ್ಲಿ ಪ್ರತಿಭಟನೆಗೆ ಅವಕಾಶವನ್ನು @sp_udupi @PoliceUdupi ನಿರಾಕರಿಸಿದೆ. ಇಲ್ಲಿಯೇ ರಾಮ್ ಮಂದಿರ ಉದ್ಘಾಟನೆಯಂದು ಪಂಜಿನ ಮೆರವಣಿಗೆ ನಡೆದಿದೆ.ಇದು ಪಕ್ಷಪಾತವಲ್ಲವೇ? @DrParameshwara @INCKarnataka
account_circle
Riyaz Kadambu(@MRiyaz_SDPI) 's Twitter Profile Photo

ಪ್ರಧಾನಿಗಳು Narendra Modi ವಿಶ್ವ ಗುರು ಎಂದು ಹೇಳುತ್ತಿದ್ದೀರಿ ,ಅಮೇರಿಕಾದಲ್ಲಿ ಒಂದೇ ವಾರದಲ್ಲಿ 3 ಭಾರತೀಯ ವಿದ್ಯಾರ್ಥಿಗಳ ಕೊಲೆ ನಡೆದಿದೆ.ವರುಷದಲ್ಲಿ ಇದು 4ನೇ ಕೊಲೆ ಆಗಿದೆ. ವಿದೇಶಕ್ಕೆ ಹೋಗಿ ಕಲಿಯುವ ವಿದ್ಯಾರ್ಥಿಗಳ ಸಂರಕ್ಷಣೆಯ ಕುರಿತು ಖಾತ್ರಿ ಪಡಿಸಬೇಕಾದ ಜವಾಬ್ದಾರಿಯಲ್ಲಿ ಸರ್ಕಾರ ಎಡವಿರುವುಡ್ಕಕೆ ಇದು ಸ್ಪಷ್ಟ ಉದಾಹರಣೆ.

ಪ್ರಧಾನಿಗಳು @narendramodi ವಿಶ್ವ ಗುರು ಎಂದು ಹೇಳುತ್ತಿದ್ದೀರಿ ,ಅಮೇರಿಕಾದಲ್ಲಿ ಒಂದೇ ವಾರದಲ್ಲಿ 3 ಭಾರತೀಯ ವಿದ್ಯಾರ್ಥಿಗಳ ಕೊಲೆ ನಡೆದಿದೆ.ವರುಷದಲ್ಲಿ ಇದು 4ನೇ ಕೊಲೆ ಆಗಿದೆ. ವಿದೇಶಕ್ಕೆ ಹೋಗಿ ಕಲಿಯುವ ವಿದ್ಯಾರ್ಥಿಗಳ ಸಂರಕ್ಷಣೆಯ ಕುರಿತು ಖಾತ್ರಿ ಪಡಿಸಬೇಕಾದ ಜವಾಬ್ದಾರಿಯಲ್ಲಿ ಸರ್ಕಾರ ಎಡವಿರುವುಡ್ಕಕೆ ಇದು ಸ್ಪಷ್ಟ ಉದಾಹರಣೆ.
account_circle
Riyaz Kadambu(@MRiyaz_SDPI) 's Twitter Profile Photo

ಒಂದು ವಿದ್ಯಾಸಂಸ್ಥೆ Srinivas Institute of Technolgy ಅಂದು ಹಿಜಾಬ್ ವಿಚಾರ ಬಂದಾಗ ನಾನ್ನಲ್ಲೇ ಆಗಿತ್ತು ಯಾವುದೇ ಧರ್ಮದ ಪರ ನಿಲ್ಲಲು ನಮ್ಮಿಂದ ಸಾಧ್ಯವಿಲ್ಲ ಎಂದಾಗಿತ್ತು ಅಂದು ನೀವು ಹೇಳಿದ್ದು. ಈಗ ನೋಡಿದರೆ ಕೇಸರಿ ದ್ವಜ ಹಾರಿಸಿ ಸಂಭ್ರಮಿಸುತ್ತಿರುವುದು ಎಷ್ಟು ಸರಿ? ನಿಮ್ಮ ಕಾಲೇಜಿನಲ್ಲಿ ಕ್ರೈಸ್ತ/ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳೇ ಅಧಿಕವಿರುವಾಗ.

ಒಂದು ವಿದ್ಯಾಸಂಸ್ಥೆ @sitmangalore ಅಂದು ಹಿಜಾಬ್ ವಿಚಾರ ಬಂದಾಗ ನಾನ್ನಲ್ಲೇ ಆಗಿತ್ತು ಯಾವುದೇ ಧರ್ಮದ ಪರ ನಿಲ್ಲಲು ನಮ್ಮಿಂದ ಸಾಧ್ಯವಿಲ್ಲ ಎಂದಾಗಿತ್ತು ಅಂದು ನೀವು ಹೇಳಿದ್ದು. ಈಗ ನೋಡಿದರೆ ಕೇಸರಿ ದ್ವಜ ಹಾರಿಸಿ ಸಂಭ್ರಮಿಸುತ್ತಿರುವುದು ಎಷ್ಟು ಸರಿ? ನಿಮ್ಮ ಕಾಲೇಜಿನಲ್ಲಿ ಕ್ರೈಸ್ತ/ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳೇ ಅಧಿಕವಿರುವಾಗ.
account_circle
Riyaz Kadambu(@MRiyaz_SDPI) 's Twitter Profile Photo

ಇದು ದಿ-2೦-1-24 ರಂದು ಬಾಗಲಕೋಟೆಯ ಇಳಕಲ್ ನಗರದಲ್ಲಿನಡೆದ ಘಟನೆಯಾಗಿದ್ದು, ನಗರಸಭೆಯವರು ಬ್ಯಾನರ್ ತೆರವು ಮಾಡಿದ ವಿಚಾರದಲ್ಲಿ ಸಂಘಪರಿವಾರದ ಗೂಂಡಾ ನಾಯಕ ಸುರೇಶ್ನಾಗಲೋಟಿ ಎಂಬವ ನಗರಸಭೆಗೆ ಹಾಗೂ ಇಡೀ ಇಳಕಲ್ ನಗರಕ್ಕೆ ಬೆಂಕಿ ಹಚ್ಚುತ್ತೇನೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾನೆ. SP Bagalkote FIR ದಾಖಲಿಸಿ ಬಂಧಿಸಿ ಜೈಲಿಗಟ್ಟಿ

account_circle
Riyaz Kadambu(@MRiyaz_SDPI) 's Twitter Profile Photo

ಮಾನ್ಯ Ramalinga Reddy ಅವರೇ ಇದು ಸಾರ್ವಜನಿಕ ವಾಹನ ಅಲ್ಲವೇ? ರಾಮ ಮಂದಿರ ಭಾರತೀಯರ ಉದ್ಘಾಟನೆ ಅಲ್ಲ ಒಂದು ವರ್ಗದ ಉದ್ಘಾಟನೆ ಅಷ್ಟೇ.. ಇಷ್ಟೆಲ್ಲಾ ಆರ್ಭಟ ಸರಕಾರದ ಸಾರ್ವಜನಿಕ ವಾಹನದಲ್ಲಿ ಬೇಕಾ?
KSRTC ಇದು ಕಡೂರಿನಿಂದ ಮಂಗಳೂರುಗೆ ಬರುವ KSRTC ಬಸ್ಸು .ಇದರಲ್ಲಿ ಕೇಸರಿ ದ್ವಜ ಹಾಕಲಾಗಿದೆ.ಕೂಡಲೇ ತೆರವು ಗೊಳಿಸಿ.

account_circle