Riyaz Kadambu
@MRiyaz_SDPI
SDPI Karnataka State Media Incharge | Student Activist | Youth Political Leader | Script Writer | Drama Artist
ID:2658735512
19-07-2014 05:30:27
683 Tweets
7,2K Followers
726 Following
Mr Narendra Modi Nation need aanswer!!!!
Who Killed Hemant Karkare
RSS or Kasab
#RealFaceOfRSSTerrorism
Prajwal Revanna, Brij Bhushan, Ramesh Jarakiholi, Kuldeep Sengar are NDA party leaders with 'rape' mentality. Modi is always there to protect rapists.
#BjpSeBetiBachao
#WorldBiggestSexScandal
ಮಾನ್ಯ Randeep Singh Surjewala ಭಾರತದಲ್ಲಿ ಕೊಲೆ ನಡೆಯುವುದು ಇದೇನು ಮೊದಲಲ್ಲಾ. ಇದೇ ಮಾದರಿಯ ಕೊಲೆಗಳು ಈ ಹಿಂದೆ ಹಲವು ನಡೆದಿದೆ. ಅದಕ್ಕಿರುವ ಶಿಕ್ಷೆಯನ್ನು ಕಾನೂನಾತ್ಮಕವಾಗಿ ನ್ಯಾಯಾಲಯ ತೀರ್ಮಾಣಿಸುತ್ತೆ. ಆರಂಭಿಕ ಹಂತದಲ್ಲೇ ಶಿಕ್ಷೆ ಘೋಷಿಸುವ ಯಾವುದೇ ಅಧಿಕಾರ ತಮಗಿಲ್ಲ. ಚುನಾವಣೆ ಭರದಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡಿ ಮೆಚ್ಚಿಸಲು ಮುಂದಾಗಬೇಡಿ.
The Iranian embassy in Damascus, Syria was destroyed in an Israeli airstrike. At least five people were killed in the attack, including Iranian IRGC senior commander Mohammad Reza Zahedi. This terrorist act of Israel is condemnable.
#Israel #Terrorism
#StandWithIran
#Gaza
ರಾಜ್ಯ Karnataka Congress ನಿಮ್ಮ ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ KK ಶಾಹುಲ್ ಅವರು ಮೂರು ಮಂದಿ ಅಮಾಯಕ ಮುಸ್ಲಿಂ ರನ್ನು ದಹನಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ, ಕುಟುಂಬದವರು ಪೊಲೀಸ್ ಇಲಾಖೆ ಮೇಲೆ ಸಂಶಯ ವ್ಯಕ್ತಪಡಿಸಿದನ್ನು ಟ್ವೀಟ್ ಮೂಲಕ ಕೇಳಿದರೆ ಕೊಲೆಗಾರರು ಮತ್ತು ಪೊಲೀಸ್ ಪರವಹಿಸಿ ಮಾತಾಡ್ತಿದ್ದಾರೆ.ಈ ಜಾಲದಲ್ಲಿ ಇವರಿಗಿರುವ ನಂಟೇನು?
ತುಮಕೂರು SP SP Tumakuru ನಿಮ್ಮ ಜಿಲ್ಲೆಯ ಪೊಲೀಸ್ ಇರುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಂದು ನಿಮ್ಮ ಗ್ರಾಮಾಂತರ ವೃತ್ತ CPI ಅಮರೇಶ್ ಗೌಡ ಮರೆತಂತಿದೆ. ತ್ರಿವಳಿ ಕೊಲೆ ವಿಚಾರದಲ್ಲಿ ಪೊಲೀಸ್ ತನಿಖೆಯಲ್ಲಿ ಮೃತರ ಕುಟುಂಬ ಎತ್ತಿದ ಸಂಶಯವನ್ನು ಟ್ವೀಟ್ ಮಾಡಿದಕ್ಕೆ ವಿಚಾರಣೆಗೆ ನೋಟೀಸ್ ಮಾಡಿದ್ದಾರೆ. ಈ ಪೊಲೀಸ್ ಅವರೇನು ಪ್ರಶ್ನಾತೀತರೆ?
ಎಲೆಕ್ಟ್ರಾಲ್ ಬಾಂಡ್ ಮೋದಿ ಸರ್ಕಾರದ ದರೋಡೆ ಯೋಜನೆ. ದೇಶದ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಭ್ರಷ್ಟಾಚಾರಕ್ಕೆ ನೇತೃತ್ವ ನೀಡಿದ ನರೇಂದ್ರ ಮೋದಿ ಈಗಲೂ ಅಧಿಕಾರದಲ್ಲಿ ಮುಂದುವರಿಯುತ್ತಿರುವುದು ಪ್ರಜಾಪ್ರಭುತ್ವ ದೇಶದ ಅತೀ ದೊಡ್ಡ ದುರಂತ
#ModiKaBondScam
#ElectoralBondScam
ಅಧಿಕಾರದ ದುರುಪಯೋಗದ ಮುಂದುವರಿದ ಭಾಗವೇ ಎಲೆಕ್ಟ್ರೋಲ್ ಬಾಂಡ್. ಕಳ್ಳರ ಸಂತೆಯಲ್ಲಿ ಮೋದಿ ಸರ್ಕಾರ ದರೋಡೆಗೆ ನಡೆಸಿರುವಂತಹದ್ದು. ಶ್ರೀಮಂತರನ್ನು ಉಧ್ಯಮಿಗಳನ್ನು ಕಂಪೆನಿಗಳನ್ನು ಬ್ಲಾಕ್ಮೇಲ್ ಮಾಡಿ ಹಣ ದೋಚಿದೆ ಮೋದಿ ಸರ್ಕಾರ. ಕೆಲವು ಕಡೆ ಬರಬೇಕಾದ ಕಮಿಷನ್ ಕೂಡ ಬಾಂಡ್ ಹೆಸರಲ್ಲಿ ಪಡೆಯಲಾಗಿದೆ
#ModiKaBondScam
#ElectoralBondScam
ನನ್ನ ಪ್ರಶ್ನೆಗೆ ಉತ್ತರಬೇಕು krdclbangalore
ಇಂದು ನಾನು ಚಿಂತಾಮಣಿ ಟೋಲ್ ದಾಟಿದೆ. ಅಲ್ಲಿ ಆಂಬುಲೆನ್ಸ್ ಇಲ್ಲ,ರಸ್ತೆ ಕಾಮಗಾರಿ ನಡೆಯುತ್ತಿರುವ ಮಧ್ಯೆ ಟೋಲ್ ವಸೂಲಿಯಾಗುತ್ತಿದೆ.ಇದೆಲ್ಲವನ್ನು ಪ್ರಶ್ನೆ ಮಾಡಿದ್ರೆ krdcl ಕೇಳಿ ಅಂತಾರೆ. ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ.ಇದು ಹೇಗೆ ಲೀಗಲ್ ಆಗುತ್ತೆ ಹೇಳಿ?
Ramalinga Reddy Siddaramaiah
ದಕ್ಷಿಣ ಕನ್ನಡದ ಭಯೋತ್ಪಾದಕರ ಭೀತಿ ಸೃಷ್ಟಿಸುವ ಕೆಲಸ ಮುಂದುವರಿಯುತ್ತಿದೆ. ಇದೀಗ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬಾಂಧವ್ಯತೆಗೆ ಕೊಲ್ಲಿ ಇಡುವ ಕೆಲಸಕ್ಕೆ ಬಜರಂಗದಳದ ಗೂಂಡಾಗಳು ಮುಂದಾಗಿದ್ದಾರೆ. ಕಮಿಷನರ್ Mangaluru City Police SP Dakshina Kannada District Police ಜಿಲ್ಲಾಧಿಕಾರಿ @DCDKOFFICIAL ಕೂಡಲೇ ಮುಂಜಾಗೃತ ಕ್ರಮದ ಭಾಗವಾಗಿ ಗೂಂಡಾಗಳ ಬಂಧಿಸಿ ಕ್ರಮ ಕೈಗೊಳ್ಳಿ
ಮಾನ್ಯ ಮುಖ್ಯಮಂತ್ರಿ CM of Karnataka ಈ ರಾಜ್ಯದ ಲಾ ಅಂಡ್ ಆರ್ಡರ್ ಈ ಪುಡಿ ರೌಡಿಗಳಿಗೆ ಅನ್ವಯ ಆಗುದಿಲ್ವೇ. ಒಬ್ಬ ಬಡ ರೈತನೊಡನೆ ದನದ ಹೆಸರಿನಲ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿ! ಮುತಾಲಿಕ್ ನಂತಹ ಕ್ರಿಮಿಗಳನ್ನು ಇನ್ನೂ ಕಟ್ಟಿ ಹಾಕಲು ಸರಕಾರ ತಯಾರಾಗದೆ ಹೋದರೆ ರಾಜ್ಯದ ಜನ ಪಾಠ ಕಲಿಸುತ್ತಾರೆ.
ಸಂಸದ Tejasvi Surya (ಮೋದಿಯ ಪರಿವಾರ) ಅವರೇ ಪಾರ್ಲಿಮೆಂಟ್ ನಲ್ಲಿ ನಿಂತು ಕರ್ನಾಟಕಕ್ಕೆ ಕನ್ನಡಕ್ಕೆ ಅವಮಾನ ಮಾಡಬೇಡಿ. ನಾವು ಕನ್ನಡಿಗರು ಮತ್ತು ಕರ್ನಾಟಕದವರು ಆಗಿರುವ ಕಾರಣಕ್ಕೆ ಭಾರತೀಯರಾಗಿದ್ದೇವೆ.ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದರು ವಿವಿಧ ರಾಜ್ಯಗಳ ಜನರೂ ಭಾಗವಹಿಸಿದ ಕಾರಣ ಭಾರತ ಒಕ್ಕೂಟ ರಾಷ್ಟ್ರವಾಯಿತು.
ಮಾನ್ಯ Siddaramaiah ರಾಜ್ಯದಲ್ಲಿ ನಡೆಯುತ್ತಿರುವುದೇನು?.ಪ್ರತಿಭಟಿಸುವ ಹಕ್ಕನ್ನು ಕಾಸಿಯುವುದಿಲ್ಲ ಎಂದು, ಇಲ್ಲಿ ನೋಡಿದರೆ ಉಡುಪಿಯಲ್ಲಿ ಪ್ರತಿಭಟನೆಗೆ ಅವಕಾಶವನ್ನು RDC SP Udupi ನಿರಾಕರಿಸಿದೆ. ಇಲ್ಲಿಯೇ ರಾಮ್ ಮಂದಿರ ಉದ್ಘಾಟನೆಯಂದು ಪಂಜಿನ ಮೆರವಣಿಗೆ ನಡೆದಿದೆ.ಇದು ಪಕ್ಷಪಾತವಲ್ಲವೇ?
Dr. G Parameshwara
Karnataka Congress
ಪ್ರಧಾನಿಗಳು Narendra Modi ವಿಶ್ವ ಗುರು ಎಂದು ಹೇಳುತ್ತಿದ್ದೀರಿ ,ಅಮೇರಿಕಾದಲ್ಲಿ ಒಂದೇ ವಾರದಲ್ಲಿ 3 ಭಾರತೀಯ ವಿದ್ಯಾರ್ಥಿಗಳ ಕೊಲೆ ನಡೆದಿದೆ.ವರುಷದಲ್ಲಿ ಇದು 4ನೇ ಕೊಲೆ ಆಗಿದೆ. ವಿದೇಶಕ್ಕೆ ಹೋಗಿ ಕಲಿಯುವ ವಿದ್ಯಾರ್ಥಿಗಳ ಸಂರಕ್ಷಣೆಯ ಕುರಿತು ಖಾತ್ರಿ ಪಡಿಸಬೇಕಾದ ಜವಾಬ್ದಾರಿಯಲ್ಲಿ ಸರ್ಕಾರ ಎಡವಿರುವುಡ್ಕಕೆ ಇದು ಸ್ಪಷ್ಟ ಉದಾಹರಣೆ.
ಒಂದು ವಿದ್ಯಾಸಂಸ್ಥೆ Srinivas Institute of Technolgy ಅಂದು ಹಿಜಾಬ್ ವಿಚಾರ ಬಂದಾಗ ನಾನ್ನಲ್ಲೇ ಆಗಿತ್ತು ಯಾವುದೇ ಧರ್ಮದ ಪರ ನಿಲ್ಲಲು ನಮ್ಮಿಂದ ಸಾಧ್ಯವಿಲ್ಲ ಎಂದಾಗಿತ್ತು ಅಂದು ನೀವು ಹೇಳಿದ್ದು. ಈಗ ನೋಡಿದರೆ ಕೇಸರಿ ದ್ವಜ ಹಾರಿಸಿ ಸಂಭ್ರಮಿಸುತ್ತಿರುವುದು ಎಷ್ಟು ಸರಿ? ನಿಮ್ಮ ಕಾಲೇಜಿನಲ್ಲಿ ಕ್ರೈಸ್ತ/ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳೇ ಅಧಿಕವಿರುವಾಗ.
ಇದು ದಿ-2೦-1-24 ರಂದು ಬಾಗಲಕೋಟೆಯ ಇಳಕಲ್ ನಗರದಲ್ಲಿನಡೆದ ಘಟನೆಯಾಗಿದ್ದು, ನಗರಸಭೆಯವರು ಬ್ಯಾನರ್ ತೆರವು ಮಾಡಿದ ವಿಚಾರದಲ್ಲಿ ಸಂಘಪರಿವಾರದ ಗೂಂಡಾ ನಾಯಕ ಸುರೇಶ್ನಾಗಲೋಟಿ ಎಂಬವ ನಗರಸಭೆಗೆ ಹಾಗೂ ಇಡೀ ಇಳಕಲ್ ನಗರಕ್ಕೆ ಬೆಂಕಿ ಹಚ್ಚುತ್ತೇನೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾನೆ. SP Bagalkote FIR ದಾಖಲಿಸಿ ಬಂಧಿಸಿ ಜೈಲಿಗಟ್ಟಿ