B R Bhaskar Prasad(@BRBhaskarPrasa1) 's Twitter Profileg
B R Bhaskar Prasad

@BRBhaskarPrasa1

Activist, Writer And Chief Editor @ NEWS14.

ID:921702880653991936

calendar_today21-10-2017 11:41:05

464 Tweets

10,4K Followers

119 Following

B R Bhaskar Prasad(@BRBhaskarPrasa1) 's Twitter Profile Photo

ರಾಹುಲ್ ಗಾಂಧಿಯವರೇ ನೀವು ಪ್ರಧಾನಮಂತ್ರಿಯವರ ಜೊತೆಗೆ ಚರ್ಚೆಗೆ ತಯಾರಿದ್ದೀರಾ
100% ನಾನು ಯಾರ ಜೊತೆಗಾದರೂ ಚರ್ಚೆಗೆ ತಯಾರಿದ್ದಿನಿ. ಆದರೆ ನನಗೆ ಗೊತ್ತಿದೆ ಪ್ರಧಾನ ಮಂತ್ರಿ ನನ್ನ ಜೊತೆಗೆ ಚರ್ಚೆಗೆ ಬರುವುದಿಲ್ಲ ಅವರಿಗೆ ಆ ದೈರ್ಯ ಇಲ್ಲ.

ದೇಶದ ಇತಿಹಾಸದಲ್ಲೆ ಈ ದೇಶ ಇಂತಹ ಒಬ್ಬ ಪುಕ್ಕಲ ಪ್ರಧಾನಿಯನ್ನು ಕಂಡಿರಲಿಲ್ಲವಲ್ಲ.

account_circle
B R Bhaskar Prasad(@BRBhaskarPrasa1) 's Twitter Profile Photo

ಕೆಲವೇ ಗಂಟೆಗಳಲ್ಲಿ ಗ್ರೂಪ್ ಹೌಸ್ ಫುಲ್‌.
ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ಇಬ್ಬರೂ ಗ್ರೂಪಲ್ಲಿ ಸೇರಿಕೊಂಡಿದ್ದರಿಂದ, ತಕ್ಷಣ ಗ್ರೂಪಲ್ಲಿ ವ್ಯವಹಾರಗಳು ಶುರುವಾದವು. ಅದಕ್ಕೆ ಈಗ ಎರಡನೇ ಗ್ರೂಪ್ ಕ್ರಿಯೇಟ್ ಮಾಡಲಾಗಿದೆ. ಅದರ ಲಿಂಕ್ ಇಲ್ಲಿದೆ. ಮೊದಲನೆಯ ಗ್ರೂಪಲ್ಲಿ ಇರುರುವವರು ಇದರಲ್ಲಿ ಸೇರಿಕೊಳ್ಳಬೇಡಿ. chat.whatsapp.com/DkI2wuxUhkH2t5…

account_circle
B R Bhaskar Prasad(@BRBhaskarPrasa1) 's Twitter Profile Photo

ಒಂದು ರಾಜ್ಯದ ಪೋಲಿಸರು ಅತ್ಯಾಚಾರದ ಆರೋಪಿಯನ್ನು ಬಂಧಿಸುತ್ತಾರೆ. ದೇಶದ ಗೃಹಮಂತ್ರಿ ಅತ್ಯಾಚಾರದ ಆರೋಪಿಯ ಕುಟುಂಬದ ಜೊತೆಯಲ್ಲಿ ಸಮಾಧಾನ ಮತ್ತು ಸಮಾಲೋಚನೆಗೆ ಹೋಗುತ್ತಾರೆ. ರಾಜ್ಯದ ಪೋಲಿಸರ ನೈತಿಕ ಸ್ಥೈರ್ಯ ಏನಾಗಬೇಕು? ಜಗತ್ತಿಗೆ ಈ ದೇಶ ನೀಡುವ ಸಂದೇಶವಾದರೂ ಏನು? ಇಂತಹ ನಾಚಿಕೆಗೆಟ್ಟ ಗೃಹಮಂತ್ರಿಯನ್ನು ಈ ದೇಶ ಯಾವತ್ತಾದರೂ ನೋಡಿತ್ತಾ.

ಒಂದು ರಾಜ್ಯದ ಪೋಲಿಸರು ಅತ್ಯಾಚಾರದ ಆರೋಪಿಯನ್ನು ಬಂಧಿಸುತ್ತಾರೆ. ದೇಶದ ಗೃಹಮಂತ್ರಿ ಅತ್ಯಾಚಾರದ ಆರೋಪಿಯ ಕುಟುಂಬದ ಜೊತೆಯಲ್ಲಿ ಸಮಾಧಾನ ಮತ್ತು ಸಮಾಲೋಚನೆಗೆ ಹೋಗುತ್ತಾರೆ. ರಾಜ್ಯದ ಪೋಲಿಸರ ನೈತಿಕ ಸ್ಥೈರ್ಯ ಏನಾಗಬೇಕು? ಜಗತ್ತಿಗೆ ಈ ದೇಶ ನೀಡುವ ಸಂದೇಶವಾದರೂ ಏನು? ಇಂತಹ ನಾಚಿಕೆಗೆಟ್ಟ ಗೃಹಮಂತ್ರಿಯನ್ನು ಈ ದೇಶ ಯಾವತ್ತಾದರೂ ನೋಡಿತ್ತಾ.
account_circle
B R Bhaskar Prasad(@BRBhaskarPrasa1) 's Twitter Profile Photo

ಕಾಂಗ್ರೆಸ್ JDS & BJP ನೀವೆಲ್ಲಾ ಸೇರಿ ಆಡುತ್ತಿರುವ ಕಳ್ಳ ಮಳ್ಳ ಆಟ ಬಿಡಿ.
A1 ರೇವಣ್ಣ & A2 ಪ್ರಜ್ವಲ್‌ನನ್ನು ಬಂಧಿಸಿ ಕಾನೂನಿಗೆ ನಿಮ್ಮ ನಿಯ್ಯತ್ತು ತೋರಿಸಿ.‌
ಕಳ್ಳ ನಾಟಕ ಬಿಡಿ ಮೋದೀಜಿ
ನಿಯ್ಯತ್ತು ತೋರಿಸಿ ಡ್ರಾಮಾ ಮಾಸ್ಟರ್ ಜೀ


ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ

account_circle
B R Bhaskar Prasad(@BRBhaskarPrasa1) 's Twitter Profile Photo

ಮಾನ್ಯ ಮುಖ್ಯಮಂತ್ರಿ Siddaramaiah ನವರೇ,
ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಹನ್ನೆರಡು ಜನರನ್ನು ಕೊಪ್ಪಳ ಪೋಲಿಸರು ಬಂಧಿಸಿದ್ದಾರೆ.‌
ಕೋರ್ಟಲ್ಲಿ ನಿಮ್ಮ ವಕೀಲರು ರೇವಣ್ಣನನ್ನು ಬಂಧಿಸುವ ಅಗತ್ಯ ಇಲ್ಲ ಎಂದು ಹೇಳಿಕೆ ಸಲ್ಲಿಸಿದ್ದಾರಂತೆ.
ಏನು ನಾಟಕ ಮಾಡ್ತಾ ಇದ್ದೀರ ನೀವೆಲ್ಲ.

account_circle
B R Bhaskar Prasad(@BRBhaskarPrasa1) 's Twitter Profile Photo

*ಪ್ರಜ್ವಲ್ ಪೆನ್ ಡ್ರೈವ್‌ನಲ್ಲಿ ಯಾರ‌್ಯಾರು ಇದ್ದಾರೆ ಗೊತ್ತಾ!?*
*ಎಂದು ಹೇಳುತ್ತಿರುವ ಬೇವಾರ್ಸಿ ಮಾಧ್ಯಮಗಳಿಗೊಂದಿಷ್ಟು ಉಗಿಯೋಣ ಬನ್ನಿ*
youtube.com/live/Hsx0AoTnV…

account_circle
B R Bhaskar Prasad(@BRBhaskarPrasa1) 's Twitter Profile Photo

ಪ್ರಜ್ವಲ್ ರೇವಣ್ಣ ಲೈಂಗಿಕ‌ ದೌರ್ಜನ್ಯದ ವಿರುದ್ದ SIT ತನಿಖೆಗೆ ಆದೇಶಿಸಿರುವುದಾಗಿ Siddaramaiah ಹೇಳಿದ್ದಾರೆ. ಈ ನಿರ್ಣಯವನ್ನು ಗೌರವಿಸುತ್ತೇವೆ. ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡುವ ಕಲ್ಲಡ್ಕ ಭಟ್ಟ, ದೇಶಕ್ಕೆ ಆತಂಕವಾಗಿರುವ ಸೂಲಿಬೇಲೆ, ಕಾರಂತ, ಮುತಾಲಿಕ್ ವಿರುದ್ದವೂ ಇಂತಹದ್ದೇ ಜವಾಬ್ದಾರಿ, ಕರ್ತವ್ಯ ನಿಷ್ಟೆ ಅಪೇಕ್ಷಿಸುತ್ತೇವೆ

ಪ್ರಜ್ವಲ್ ರೇವಣ್ಣ ಲೈಂಗಿಕ‌ ದೌರ್ಜನ್ಯದ ವಿರುದ್ದ SIT ತನಿಖೆಗೆ ಆದೇಶಿಸಿರುವುದಾಗಿ @siddaramaiah ಹೇಳಿದ್ದಾರೆ. ಈ ನಿರ್ಣಯವನ್ನು ಗೌರವಿಸುತ್ತೇವೆ. ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡುವ ಕಲ್ಲಡ್ಕ ಭಟ್ಟ, ದೇಶಕ್ಕೆ ಆತಂಕವಾಗಿರುವ ಸೂಲಿಬೇಲೆ, ಕಾರಂತ, ಮುತಾಲಿಕ್ ವಿರುದ್ದವೂ ಇಂತಹದ್ದೇ ಜವಾಬ್ದಾರಿ, ಕರ್ತವ್ಯ ನಿಷ್ಟೆ ಅಪೇಕ್ಷಿಸುತ್ತೇವೆ
account_circle
B R Bhaskar Prasad(@BRBhaskarPrasa1) 's Twitter Profile Photo

ಎಲ್ಲರೂ ಓಟ್ ಮಾಡಿ.
ಕಳ್ಳ, ಸುಳ್ಳರಿಂದ ದೇಶ ರಕ್ಷಿಸಿ.
BJPಗೆ ಓಟ್ ಹಾಕಬೇಡಿ.
🙏🙏🙏🙏🙏🙏🙏🙏🙏🙏🙏🙏🙏🙏🙏🙏

ಎಲ್ಲರೂ ಓಟ್ ಮಾಡಿ. ಕಳ್ಳ, ಸುಳ್ಳರಿಂದ ದೇಶ ರಕ್ಷಿಸಿ. BJPಗೆ ಓಟ್ ಹಾಕಬೇಡಿ. 🙏🙏🙏🙏🙏🙏🙏🙏🙏🙏🙏🙏🙏🙏🙏🙏
account_circle
B R Bhaskar Prasad(@BRBhaskarPrasa1) 's Twitter Profile Photo

ರಾಜ್ಯ ಮಹಿಳಾ ಆಯೋಗ ಅತ್ಯಾಚಾರಿ ವಿರುದ್ದ ವಿಶೇಷ ತನಿಖಾ ತಂಡ ರಚನೆಗೆ ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆಗೆ ಕೋರಿ ಪತ್ರ ಬರೆದಿದೆ.

ರಾಜ್ಯ ಮಹಿಳಾ ಆಯೋಗ ಅತ್ಯಾಚಾರಿ ವಿರುದ್ದ ವಿಶೇಷ ತನಿಖಾ ತಂಡ ರಚನೆಗೆ ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆಗೆ ಕೋರಿ ಪತ್ರ ಬರೆದಿದೆ.
account_circle
B R Bhaskar Prasad(@BRBhaskarPrasa1) 's Twitter Profile Photo

SDPI ಹೋರಾಟಕ್ಕೆ ಸಿಕ್ಕಿದ ಮಾನ್ಯತೆ.
DGP KARNATAKA ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ, ಹಾಸನದ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ SDPI ದೂರು ನೀಡಿತ್ತು. ಮಹಿಳಾ ಆಯೋಗವು SIT ರಚಿಸಲು ಸರ್ಕಾರಕ್ಕೆ ಪತ್ರ ಬರೆದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು.

SDPI ಹೋರಾಟಕ್ಕೆ ಸಿಕ್ಕಿದ ಮಾನ್ಯತೆ. @DgpKarnataka ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ, ಹಾಸನದ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ SDPI ದೂರು ನೀಡಿತ್ತು. ಮಹಿಳಾ ಆಯೋಗವು SIT ರಚಿಸಲು ಸರ್ಕಾರಕ್ಕೆ ಪತ್ರ ಬರೆದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು.
account_circle
B R Bhaskar Prasad(@BRBhaskarPrasa1) 's Twitter Profile Photo

*🔥 ಹೆದರಿದ್ದಾರಾ ಐವತ್ತಾರಿಂಚು ಎದೆಯ ಮೋದಿ? 🔥*

*ಮೋದಿಯ 10 ವರ್ಷದ ಆಡಳಿತದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಬಿ.ಆರ್.‌ ಭಾಸ್ಕರ್‌ ಪ್ರಸಾದ್‌ ಒಮ್ಮೆ ಕೇಳಿ*

youtu.be/VPAfVtW1P9A

*ಕನ್ನಡ ಪ್ಲಾನೆಟ್ ಯೂಟ್ಯೂಬ್ ಚಾನೆಲ್ ಗೆ Subscribe ಆಗಿ*

account_circle
B R Bhaskar Prasad(@BRBhaskarPrasa1) 's Twitter Profile Photo

ಕೇಳಿಸಿಕೊಳ್ಳುವ ಗುಂಡಿಗೆ, ಗಟ್ಟಿ ಇದ್ದರೆ ಮಾತ್ರ ಈ ವಿಡಿಯೋ ನೋಡಿ.‌
Yes, ಈ ದೇಶದ ಅತಿದೊಡ್ಡ ಆತಂಕವೇ ಭ್ರಷ್ಟ ಮತದಾರ.
ಪೂರ್ತಿ ವಿಡಿಯೋ ಲಿಂಕ್ ಇಲ್ಲಿದೆ
youtu.be/0ydKqRSiE40?si…

ಕೇಳಿಸಿಕೊಳ್ಳುವ ಗುಂಡಿಗೆ, ಗಟ್ಟಿ ಇದ್ದರೆ ಮಾತ್ರ ಈ ವಿಡಿಯೋ ನೋಡಿ.‌ Yes, ಈ ದೇಶದ ಅತಿದೊಡ್ಡ ಆತಂಕವೇ ಭ್ರಷ್ಟ ಮತದಾರ. ಪೂರ್ತಿ ವಿಡಿಯೋ ಲಿಂಕ್ ಇಲ್ಲಿದೆ youtu.be/0ydKqRSiE40?si…
account_circle
B R Bhaskar Prasad(@BRBhaskarPrasa1) 's Twitter Profile Photo

ಮಗಳು ನೇಹಾಳ ಹ** ಹಿನ್ನೆಲೆಯಲ್ಲಿ ಮಹಾಕಾಲ ಚಾನಲ್‌ಗೆ ಮಾತನಾಡಿದ್ದೇನೆ. ವಿಡಿಯೋ ಲಿಂಕ್ ಇಲ್ಲಿದೆ. ಮರೆಯದೇ ನೋಡಿ ಅಭಿಪ್ರಾಯ ತಿಳಿಸಿ.
youtu.be/kusIXLycxDY?si…

account_circle
B R Bhaskar Prasad(@BRBhaskarPrasa1) 's Twitter Profile Photo

ಈ ಮಗಳ ಹತ್ಯೆಗೈದ ಕ್ರೂರಿಗೆ ಭೂಮಿ ಮೇಲೆ ಬದುಕುವ ಯಾವ ಹಕ್ಕು ಇಲ್ಲ.
ಅವನ್ಯಾವ ಅಯೋಗ್ಯ ಬೋಳಿ ಮಗನೇ ಆಗಿದ್ದರೂ ಸರಿ, ಆ ಕ್ರಿಮಿಗೆ ಗಲ್ಲು ಶಿಕ್ಷೆಯಾಗಲೇಬೇಕು.
ಮೃತ ನೇಹಾ ಹಿರೇಮಠ ಸಾವಿಗೆ ನ್ಯಾಯ ಸಿಗಲಿ. ಮೇಲಿಂದ ಮೇಲೆ ನಡೆಯುತ್ತೀರುವ ಅಮಾಯಕ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ನಿಲ್ಲಲಿ.

ಈ ಮಗಳ ಹತ್ಯೆಗೈದ ಕ್ರೂರಿಗೆ ಭೂಮಿ ಮೇಲೆ ಬದುಕುವ ಯಾವ ಹಕ್ಕು ಇಲ್ಲ. ಅವನ್ಯಾವ ಅಯೋಗ್ಯ ಬೋಳಿ ಮಗನೇ ಆಗಿದ್ದರೂ ಸರಿ, ಆ ಕ್ರಿಮಿಗೆ ಗಲ್ಲು ಶಿಕ್ಷೆಯಾಗಲೇಬೇಕು. ಮೃತ ನೇಹಾ ಹಿರೇಮಠ ಸಾವಿಗೆ ನ್ಯಾಯ ಸಿಗಲಿ. ಮೇಲಿಂದ ಮೇಲೆ ನಡೆಯುತ್ತೀರುವ ಅಮಾಯಕ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ನಿಲ್ಲಲಿ.
account_circle