B R Bhaskar Prasad
@BRBhaskarPrasa1
Activist, Writer And Chief Editor @ NEWS14.
ID:921702880653991936
21-10-2017 11:41:05
464 Tweets
10,4K Followers
119 Following
ಕೆಲವೇ ಗಂಟೆಗಳಲ್ಲಿ ಗ್ರೂಪ್ ಹೌಸ್ ಫುಲ್.
ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ಇಬ್ಬರೂ ಗ್ರೂಪಲ್ಲಿ ಸೇರಿಕೊಂಡಿದ್ದರಿಂದ, ತಕ್ಷಣ ಗ್ರೂಪಲ್ಲಿ ವ್ಯವಹಾರಗಳು ಶುರುವಾದವು. ಅದಕ್ಕೆ ಈಗ ಎರಡನೇ ಗ್ರೂಪ್ ಕ್ರಿಯೇಟ್ ಮಾಡಲಾಗಿದೆ. ಅದರ ಲಿಂಕ್ ಇಲ್ಲಿದೆ. ಮೊದಲನೆಯ ಗ್ರೂಪಲ್ಲಿ ಇರುರುವವರು ಇದರಲ್ಲಿ ಸೇರಿಕೊಳ್ಳಬೇಡಿ. chat.whatsapp.com/DkI2wuxUhkH2t5…
ಕಾಂಗ್ರೆಸ್ JDS & BJP ನೀವೆಲ್ಲಾ ಸೇರಿ ಆಡುತ್ತಿರುವ ಕಳ್ಳ ಮಳ್ಳ ಆಟ ಬಿಡಿ.
A1 ರೇವಣ್ಣ & A2 ಪ್ರಜ್ವಲ್ನನ್ನು ಬಂಧಿಸಿ ಕಾನೂನಿಗೆ ನಿಮ್ಮ ನಿಯ್ಯತ್ತು ತೋರಿಸಿ.
ಕಳ್ಳ ನಾಟಕ ಬಿಡಿ ಮೋದೀಜಿ
ನಿಯ್ಯತ್ತು ತೋರಿಸಿ ಡ್ರಾಮಾ ಮಾಸ್ಟರ್ ಜೀ
#BjpSeBetiBachavo
#WorldBiggestSexScandal
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ
ಮಾನ್ಯ ಮುಖ್ಯಮಂತ್ರಿ Siddaramaiah ನವರೇ,
ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಹನ್ನೆರಡು ಜನರನ್ನು ಕೊಪ್ಪಳ ಪೋಲಿಸರು ಬಂಧಿಸಿದ್ದಾರೆ.
ಕೋರ್ಟಲ್ಲಿ ನಿಮ್ಮ ವಕೀಲರು ರೇವಣ್ಣನನ್ನು ಬಂಧಿಸುವ ಅಗತ್ಯ ಇಲ್ಲ ಎಂದು ಹೇಳಿಕೆ ಸಲ್ಲಿಸಿದ್ದಾರಂತೆ.
ಏನು ನಾಟಕ ಮಾಡ್ತಾ ಇದ್ದೀರ ನೀವೆಲ್ಲ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ವಿರುದ್ದ SIT ತನಿಖೆಗೆ ಆದೇಶಿಸಿರುವುದಾಗಿ Siddaramaiah ಹೇಳಿದ್ದಾರೆ. ಈ ನಿರ್ಣಯವನ್ನು ಗೌರವಿಸುತ್ತೇವೆ. ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡುವ ಕಲ್ಲಡ್ಕ ಭಟ್ಟ, ದೇಶಕ್ಕೆ ಆತಂಕವಾಗಿರುವ ಸೂಲಿಬೇಲೆ, ಕಾರಂತ, ಮುತಾಲಿಕ್ ವಿರುದ್ದವೂ ಇಂತಹದ್ದೇ ಜವಾಬ್ದಾರಿ, ಕರ್ತವ್ಯ ನಿಷ್ಟೆ ಅಪೇಕ್ಷಿಸುತ್ತೇವೆ
SDPI ಹೋರಾಟಕ್ಕೆ ಸಿಕ್ಕಿದ ಮಾನ್ಯತೆ.
DGP KARNATAKA ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ, ಹಾಸನದ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ SDPI ದೂರು ನೀಡಿತ್ತು. ಮಹಿಳಾ ಆಯೋಗವು SIT ರಚಿಸಲು ಸರ್ಕಾರಕ್ಕೆ ಪತ್ರ ಬರೆದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು.