#ಮೀನುಮಾರುಕಟ್ಟೆ
#ಕುಮಟಾ
#campaigntrail
Siddaramaiah DK Shivakumar
R V Deshpande Mankal S Vaidya • ಮಂಕಾಳ.ಎಸ್.ವೈದ್ಯ Bhimanna Naik SATISH K. SAIL / ಸತೀಶ್ ಕೆ. ಸೈಲ್ Babasaheb D Patil Hariprasad.B.K. Nivedith Alva Satish Jarkiholi Vivek Hebbar
#DrAnjaliForUttaraKannada #Loksabha2024
#ಉತ್ತರಕನ್ನಡದ_ಅಭಿವೃದ್ಧಿಗಾಗಿ_ಡಾ_ಅಂಜಲಿ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಮೀನುಗಾರಿಕೆ ಇಲಾಖೆ ಸಹಯೋಗದೊಂದಿಗೆ ಹೈಟೆಕ್ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುವ ಮಹಿಳೆಯರು ಆಯೋಜಿಸಿದ್ದರು.
#ಕನ್ನಡರಾಜ್ಯೋತ್ಸವ #ಕೋಟಿಕಂಠಗಾಯನ #ಉಡುಪಿ #ಮೀನುಮಾರುಕಟ್ಟೆ
ಸಾಲಿಗ್ರಾಮದ ಮೀನು ಮಾರುಕಟ್ಟೆ ಕಾಮಗಾರಿ ಶೀಘ್ರವಾಗಿ ನಡೆಯಬೇಕು, ಸರಕಾರದ ಅನುದಾನಕ್ಕೆ ಕಾದು ಕುಳಿತುಕೊಳ್ಳಲು ಕಾಲಾವಕಾಶವಿಲ್ಲ ಎನ್ನುವ ಕಾರಣಕ್ಕೆ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟರು ತನ್ನ ಸ್ವಂತ ಹಣದಲ್ಲಿ ಮೀನುಮಾರುಕಟ್ಟೆ ಮತ್ತು ರಿಕ್ಷಾ ನಿಲ್ದಾಣವನ್ನು ನಿರ್ಮಿಸಿದ್ದಾರೆ ಮಾದರಿಯಾಗಿದ್ದಾರೆ. B.S.Yediyurappa (Modi Ka Parivar) Shobha Karandlaje (Modi Ka Parivar) B L Santhosh ( Modi Ka Parivar )
ಶ್ರೀ.ಗಿರೀಶ್ ಓ, ಮೀನುಗಾರಿಕೆ ಜಂಟಿ ನಿದೇಶಕರು, ಶಿವಮೊಗ್ಗ ವಲಯ ರವರು ಚಿತ್ರದುರ್ಗ ಜಿಲ್ಲೆಯ ವಿವಿ ಸಾಗರ ಜಲಾಶಯದ ಮೀನುಮರಿ ಪಾಲನಾ ಕೊಳಗಳಿಗೆ ಹಾಗೂ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಶ್ರೀ ಶ್ರೀನಿವಾಸ್, ಮೀನುಗಾರಿಕೆ ಸಹಾಯಕ ನಿರ್ದೇಶಕರು ಹಾಗೂ ಮೀನುಗಾರರು ಉಪಸ್ಥಿತರಿದ್ದರು.
#ಚಿತ್ರದುರ್ಗ #ಮೀನುಮಾರುಕಟ್ಟೆ
ಕಾರವಾರ: ಶಿಥಿಲಗೊಂಡ ಮೀನುಮಾರುಕಟ್ಟೆ ಕಟ್ಟಡ; ತೆರವಿಗೆ ಜಿಲ್ಲಾಡಳಿತ ಆದೇಶ
bit.ly/1TiJcQE
#NewsKannada ... fb.me/O7eRzm11