Pramod Madhwaraj Fan Page(@PM_for_MP) 's Twitter Profile Photo

'ಪ್ರಪ್ರಥಮ ಬಾರಿಗೆ ಒಬ್ಬರು ಮಿನಿಸ್ಟರ್ ಒಬ್ಬ ಮೀನುಗಾರರ ಮನೆಗೆ ಹೋಗಿ ಚೆಕ್ ಕೊಟ್ಟು ಬಂದಿದ್ದು'

account_circle
Mankal S Vaidya • ಮಂಕಾಳ.ಎಸ್.ವೈದ್ಯ(@MankalSVaidya) 's Twitter Profile Photo

ಹೊನ್ನಾವರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠದ ಕಾಮಗಾರಿಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಜೊತೆಯಲ್ಲಿ ವೀಕ್ಷಿಸಿದ ಕ್ಷಣ.

account_circle
Mankal S Vaidya • ಮಂಕಾಳ.ಎಸ್.ವೈದ್ಯ(@MankalSVaidya) 's Twitter Profile Photo

'ವಿಶ್ವ ರೆಡ್ ಕ್ರಾಸ್ ದಿನ'

ತಾರತಮ್ಯವಿಲ್ಲದ ರೋಗಿಗಳ, ಆಶಕ್ತರ, ಬಡವರ, ನೋವುಂಡವರ, ದುರ್ಬಲರ ಸೇವೆಯಲ್ಲಿ ನಿರತವಾಗಿರುವ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಮರಿಸೋಣ.

'ವಿಶ್ವ ರೆಡ್ ಕ್ರಾಸ್ ದಿನ'

ತಾರತಮ್ಯವಿಲ್ಲದ ರೋಗಿಗಳ, ಆಶಕ್ತರ, ಬಡವರ, ನೋವುಂಡವರ, ದುರ್ಬಲರ ಸೇವೆಯಲ್ಲಿ ನಿರತವಾಗಿರುವ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಮರಿಸೋಣ.
account_circle
Mankal S Vaidya • ಮಂಕಾಳ.ಎಸ್.ವೈದ್ಯ(@MankalSVaidya) 's Twitter Profile Photo

ರೋಗಿಗಳಿಗೆ ಮಾನಸಿಕ ಧೈರ್ಯ ತುಂಬಿ, ಸಾಂತ್ವನ ಹೇಳಿ, ಚಿಕಿತ್ಸೆ ನೀಡುವ ಎಲ್ಲಾ ದಾದಿಯರಿಗೆ ವಿಶ್ವ ದಾದಿಯರ ದಿನಾಚರಣೆಯ ಶುಭಾಶಯಗಳು.

ರೋಗಿಗಳಿಗೆ ಮಾನಸಿಕ ಧೈರ್ಯ ತುಂಬಿ, ಸಾಂತ್ವನ ಹೇಳಿ, ಚಿಕಿತ್ಸೆ ನೀಡುವ ಎಲ್ಲಾ ದಾದಿಯರಿಗೆ ವಿಶ್ವ ದಾದಿಯರ ದಿನಾಚರಣೆಯ ಶುಭಾಶಯಗಳು.
#internationalnursesday2024
account_circle
Mankal S Vaidya • ಮಂಕಾಳ.ಎಸ್.ವೈದ್ಯ(@MankalSVaidya) 's Twitter Profile Photo

ಶಕ್ತಿ, ಬುದ್ದಿ, ಜ್ಞಾನ ಶೌರ್ಯಕ್ಕೆ ಪ್ರತೀಕವಾದ ಶ್ರೀ ಪರಶುರಾಮ್ ಜಯಂತಿಯ ಶುಭಾಶಯಗಳು.

ಶಕ್ತಿ, ಬುದ್ದಿ, ಜ್ಞಾನ ಶೌರ್ಯಕ್ಕೆ ಪ್ರತೀಕವಾದ ಶ್ರೀ ಪರಶುರಾಮ್ ಜಯಂತಿಯ ಶುಭಾಶಯಗಳು.
account_circle
Mankal S Vaidya • ಮಂಕಾಳ.ಎಸ್.ವೈದ್ಯ(@MankalSVaidya) 's Twitter Profile Photo

ಹೊನ್ನಾವರ ತಾಲೂಕಿನ ಹೊಸಪಟ್ಟಣದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾದ ವರ್ಧಂತಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಆಶೀರ್ವಾದ ಪಡೆಯಲಾಯಿತು.

ಹೊನ್ನಾವರ ತಾಲೂಕಿನ ಹೊಸಪಟ್ಟಣದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾದ ವರ್ಧಂತಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಆಶೀರ್ವಾದ ಪಡೆಯಲಾಯಿತು.
account_circle
Prajavani(@prajavani) 's Twitter Profile Photo

ಭಟ್ಕಳ: ಸಮುದ್ರಕ್ಕೆ ಜಿಗಿದು ಈಜಿದ ಸಚಿವ ಮಂಕಾಳ ವೈದ್ಯ

account_circle
Mankal S Vaidya • ಮಂಕಾಳ.ಎಸ್.ವೈದ್ಯ(@MankalSVaidya) 's Twitter Profile Photo

ಹೊನ್ನಾವರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠದ ಕಾಮಗಾರಿಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಜೊತೆಯಲ್ಲಿ ವೀಕ್ಷಿಸಲಾಯಿತು.

ಹೊನ್ನಾವರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠದ ಕಾಮಗಾರಿಯನ್ನು  ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಜೊತೆಯಲ್ಲಿ ವೀಕ್ಷಿಸಲಾಯಿತು.
account_circle
Mankal S Vaidya • ಮಂಕಾಳ.ಎಸ್.ವೈದ್ಯ(@MankalSVaidya) 's Twitter Profile Photo

ಉತ್ತರಕನ್ನಡ ಜಿಲ್ಲೆ ಮತದಾರ ಭಾಂದವರಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ ಜಿಲ್ಲೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ , ಜಿಲ್ಲೆಯಲ್ಲಿನ ಅಭಿವೃದ್ಧಿಗಾಗಿ ಕ್ರಮ ಸಂಖ್ಯೆ : 1 ಹಸ್ತದ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ನಮ್ಮ ಲೋಕಸಭಾ ಅಭ್ಯರ್ಥಿ Dr. Anjali Hemant Nimbalkar ಅವರಿಗೆ ಆಶೀರ್ವಾದ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ.

account_circle
Mankal S Vaidya • ಮಂಕಾಳ.ಎಸ್.ವೈದ್ಯ(@MankalSVaidya) 's Twitter Profile Photo

ಮಾನವ ಹಕ್ಕುಗಳ ರಕ್ಷಣೆ, ನ್ಯಾಯ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಪತ್ರಿಕಾ ಸ್ವಾತಂತ್ರ್ಯ ಅತ್ಯವಶ್ಯಕ.
ಸಾಮಾಜಿಕ ಕಳಕಳಿಯೊಂದಿಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು, ನಾಗರಿಕ ಹಕ್ಕುಗಳನ್ನು ಕಾಪಾಡಲು ಶ್ರಮಿಸುತ್ತಿರುವ ಎಲ್ಲಾ ಪತ್ರಕರ್ತ ಮಿತ್ರರಿಗೆ ಧನ್ಯವಾದಗಳು.

ಮಾನವ ಹಕ್ಕುಗಳ ರಕ್ಷಣೆ, ನ್ಯಾಯ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಪತ್ರಿಕಾ ಸ್ವಾತಂತ್ರ್ಯ ಅತ್ಯವಶ್ಯಕ.
ಸಾಮಾಜಿಕ ಕಳಕಳಿಯೊಂದಿಗೆ ಮಾನವೀಯ ಮೌಲ್ಯಗಳನ್ನು  ಎತ್ತಿ ಹಿಡಿದು, ನಾಗರಿಕ ಹಕ್ಕುಗಳನ್ನು ಕಾಪಾಡಲು ಶ್ರಮಿಸುತ್ತಿರುವ ಎಲ್ಲಾ ಪತ್ರಕರ್ತ ಮಿತ್ರರಿಗೆ ಧನ್ಯವಾದಗಳು.
account_circle
Ravi Patgar(@RaviPatgar54711) 's Twitter Profile Photo

ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಅಲೆ ಎದ್ದಿದೆ ಯುವಕರು ಈ ಬಾರಿ ಡಾ. ಅಂಜಲಿ ನಿಂಬಾಳ್ಕರ್ ರವರಿಗೆ ಮತವನ್ನು ನೀಡುತ್ತೇವೆ ಎನ್ನುತ್ತಿದ್ದಾರೆ. 🙏❤️
Dr. Anjali Hemant Nimbalkar Mankal S Vaidya • ಮಂಕಾಳ.ಎಸ್.ವೈದ್ಯ Nivedith Alva

account_circle
Mankal S Vaidya • ಮಂಕಾಳ.ಎಸ್.ವೈದ್ಯ(@MankalSVaidya) 's Twitter Profile Photo

ಇಂದು ನಡೆದ ಲೋಕಸಭಾ ಚುನಾವಣೆ 2 ನೇ ಹಂತದ ಮತದಾನದಲ್ಲಿ ಮತವನ್ನು ಚಲಾಯಿಸಿದ ಪ್ರತಿಯೊಬ್ಬ ಪ್ರಜೆಗಳಿಗೂ ಹಾಗೂ ಮತದಾನಕ್ಕೆ ಸಹಕರಿಸಿದ ಎಲ್ಲಾ ಚುನಾವಣೆ ಸಿಬ್ಬಂದಿಗಳಿಗೂ ನನ್ನ ಅಭಿನಂದನೆಗಳು.

ಇಂದು ನಡೆದ ಲೋಕಸಭಾ ಚುನಾವಣೆ 2 ನೇ ಹಂತದ ಮತದಾನದಲ್ಲಿ ಮತವನ್ನು ಚಲಾಯಿಸಿದ ಪ್ರತಿಯೊಬ್ಬ ಪ್ರಜೆಗಳಿಗೂ ಹಾಗೂ ಮತದಾನಕ್ಕೆ ಸಹಕರಿಸಿದ ಎಲ್ಲಾ ಚುನಾವಣೆ ಸಿಬ್ಬಂದಿಗಳಿಗೂ ನನ್ನ  ಅಭಿನಂದನೆಗಳು.

#LokSabhaElection2024
account_circle
Ravi Patgar(@RaviPatgar54711) 's Twitter Profile Photo

ಕುಮಟಾ ಮೀನು ಮಾರ್ಕೆಟ್ ಹತ್ತಿರ ಮೀನುಗಾರ ಮಹಿಳೆಯರೊಂದಿಗೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಡಾ. ಅಂಜಲಿ ನಿಂಬಾಳ್ಕರ್ ರವರು ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಎಲ್ಲಾ ಮೀನುಗಾರ ಮಹಿಳೆಯರು ಬಹಳ ಸಂತೋಷದಿಂದ ತಾವೆಲ್ಲರೂ ನಿಮಗೆ ಮತವನ್ನು ಹಾಕುತ್ತೇವೆ ಎಂದು ಹೇಳಿದರು. Dr. Anjali Hemant Nimbalkar Nivedith Alva Mankal S Vaidya • ಮಂಕಾಳ.ಎಸ್.ವೈದ್ಯ 🙏🙏🙏🙏❤️

account_circle
Prajavani(@prajavani) 's Twitter Profile Photo

ಭಟ್ಕಳ: ತಾಲ್ಲೂಕಿನ ಬೆಳಕೆ ಸಮೀಪ ಅರಬ್ಬಿ ಸಮುದ್ರದಲ್ಲಿ ಕೃತಕ ಬಂಡೆಸಾಲು ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲು ತೆರಳಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಸಮುದ್ರಕ್ಕೆ ಜಿಗಿದು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಈಜಿದರು.

account_circle
Mankal S Vaidya • ಮಂಕಾಳ.ಎಸ್.ವೈದ್ಯ(@MankalSVaidya) 's Twitter Profile Photo

ಕುಟುಂಬದ ಜೊತೆ ಇಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ನನ್ನ ಮತದಾನ ಹಕ್ಕನ್ನು ಚಲಾಯಿಸಿದೆ. ನೀವು ಕೂಡಾ ಎಲ್ಲರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ.


ಕುಟುಂಬದ ಜೊತೆ ಇಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ನನ್ನ ಮತದಾನ ಹಕ್ಕನ್ನು ಚಲಾಯಿಸಿದೆ. ನೀವು ಕೂಡಾ ಎಲ್ಲರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ.

#ಮತದಾನ 
#LokSabhaElection2024
account_circle
RAMAMRISHNA(@RAMAMRISHNA1) 's Twitter Profile Photo

ದೇಶಕ್ಕೆ, ಅಭಿವೃದ್ಧಿಗೆ,ರಕ್ಷಣೆಗೆ,ಬಡವರ,ಮದೄಮ ವಗ೯ದವರ ಉದ್ದಾರಕ್ಕೆ ಕಾಂಗ್ರೆಸ್, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ,ಮಲ್ಟಿ ಸ್ಪೆಷಲಾಟಿ ಹಾಸ್ಪಿಟಲ್ ನಿರ್ಮಾಣಕ್ಕೆ ಶ್ರೀಮತಿ ಡಾll ಅಂಜಲಿ ತಾಯಿ ನಿ೦ಬಾಳಕರ Dr. Anjali Hemant Nimbalkar D K Shivakumar, President, KPCC Karnataka Congress Siddaramaiah Mankal S Vaidya • ಮಂಕಾಳ.ಎಸ್.ವೈದ್ಯ R V Deshpande Inc Uttarkannada

account_circle
M B Patil(@MBPatil) 's Twitter Profile Photo

I participated in a meeting chaired by the Honorable Chief Minister, Shri Siddaramaiah regarding the land acquisition process for constructing the Karwar airport and various infrastructure development plans.
Shri Mankal S Vaidya • ಮಂಕಾಳ.ಎಸ್.ವೈದ್ಯ the Minister for Fisheries and Ports; Shri Satish

I participated in a meeting chaired by the Honorable Chief Minister, Shri @siddaramaiah  regarding the land acquisition process for constructing the Karwar airport and various infrastructure development plans.
Shri @MankalSVaidya the Minister for Fisheries and Ports; Shri Satish
account_circle