'ಪ್ರಪ್ರಥಮ ಬಾರಿಗೆ ಒಬ್ಬರು ಮಿನಿಸ್ಟರ್ ಒಬ್ಬ ಮೀನುಗಾರರ ಮನೆಗೆ ಹೋಗಿ ಚೆಕ್ ಕೊಟ್ಟು ಬಂದಿದ್ದು'
#Mankalsvaidya #bhatkal #pramodmadhwaraj #udupi #chikkamagaluru #bjpudupi #narendramodi #bjpkarnataka #bjp4India #election2024
ಹೊನ್ನಾವರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠದ ಕಾಮಗಾರಿಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಜೊತೆಯಲ್ಲಿ ವೀಕ್ಷಿಸಿದ ಕ್ಷಣ.
#aadichunchangiritemple #aadichunchanagiri
ರೋಗಿಗಳಿಗೆ ಮಾನಸಿಕ ಧೈರ್ಯ ತುಂಬಿ, ಸಾಂತ್ವನ ಹೇಳಿ, ಚಿಕಿತ್ಸೆ ನೀಡುವ ಎಲ್ಲಾ ದಾದಿಯರಿಗೆ ವಿಶ್ವ ದಾದಿಯರ ದಿನಾಚರಣೆಯ ಶುಭಾಶಯಗಳು.
#internationalnursesday2024
ಉತ್ತರಕನ್ನಡ ಜಿಲ್ಲೆ ಮತದಾರ ಭಾಂದವರಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ ಜಿಲ್ಲೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ , ಜಿಲ್ಲೆಯಲ್ಲಿನ ಅಭಿವೃದ್ಧಿಗಾಗಿ ಕ್ರಮ ಸಂಖ್ಯೆ : 1 ಹಸ್ತದ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ನಮ್ಮ ಲೋಕಸಭಾ ಅಭ್ಯರ್ಥಿ Dr. Anjali Hemant Nimbalkar ಅವರಿಗೆ ಆಶೀರ್ವಾದ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ.
ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಅಲೆ ಎದ್ದಿದೆ ಯುವಕರು ಈ ಬಾರಿ ಡಾ. ಅಂಜಲಿ ನಿಂಬಾಳ್ಕರ್ ರವರಿಗೆ ಮತವನ್ನು ನೀಡುತ್ತೇವೆ ಎನ್ನುತ್ತಿದ್ದಾರೆ. 🙏❤️
Dr. Anjali Hemant Nimbalkar Mankal S Vaidya • ಮಂಕಾಳ.ಎಸ್.ವೈದ್ಯ Nivedith Alva
ಇಂದು ನಡೆದ ಲೋಕಸಭಾ ಚುನಾವಣೆ 2 ನೇ ಹಂತದ ಮತದಾನದಲ್ಲಿ ಮತವನ್ನು ಚಲಾಯಿಸಿದ ಪ್ರತಿಯೊಬ್ಬ ಪ್ರಜೆಗಳಿಗೂ ಹಾಗೂ ಮತದಾನಕ್ಕೆ ಸಹಕರಿಸಿದ ಎಲ್ಲಾ ಚುನಾವಣೆ ಸಿಬ್ಬಂದಿಗಳಿಗೂ ನನ್ನ ಅಭಿನಂದನೆಗಳು.
#LokSabhaElection2024
ಸಮುದ್ರಕ್ಕೆ ಜಿಗಿದು ಈಜಿದ Department of Fisheries, Govt of Karnataka ಸಚಿವ Mankal S Vaidya • ಮಂಕಾಳ.ಎಸ್.ವೈದ್ಯ
ಕುಮಟಾ ಮೀನು ಮಾರ್ಕೆಟ್ ಹತ್ತಿರ ಮೀನುಗಾರ ಮಹಿಳೆಯರೊಂದಿಗೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಡಾ. ಅಂಜಲಿ ನಿಂಬಾಳ್ಕರ್ ರವರು ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಎಲ್ಲಾ ಮೀನುಗಾರ ಮಹಿಳೆಯರು ಬಹಳ ಸಂತೋಷದಿಂದ ತಾವೆಲ್ಲರೂ ನಿಮಗೆ ಮತವನ್ನು ಹಾಕುತ್ತೇವೆ ಎಂದು ಹೇಳಿದರು. Dr. Anjali Hemant Nimbalkar Nivedith Alva Mankal S Vaidya • ಮಂಕಾಳ.ಎಸ್.ವೈದ್ಯ 🙏🙏🙏🙏❤️
ದೇಶಕ್ಕೆ, ಅಭಿವೃದ್ಧಿಗೆ,ರಕ್ಷಣೆಗೆ,ಬಡವರ,ಮದೄಮ ವಗ೯ದವರ ಉದ್ದಾರಕ್ಕೆ ಕಾಂಗ್ರೆಸ್, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ,ಮಲ್ಟಿ ಸ್ಪೆಷಲಾಟಿ ಹಾಸ್ಪಿಟಲ್ ನಿರ್ಮಾಣಕ್ಕೆ ಶ್ರೀಮತಿ ಡಾll ಅಂಜಲಿ ತಾಯಿ ನಿ೦ಬಾಳಕರ Dr. Anjali Hemant Nimbalkar D K Shivakumar, President, KPCC Karnataka Congress Siddaramaiah Mankal S Vaidya • ಮಂಕಾಳ.ಎಸ್.ವೈದ್ಯ R V Deshpande Inc Uttarkannada
I participated in a meeting chaired by the Honorable Chief Minister, Shri Siddaramaiah regarding the land acquisition process for constructing the Karwar airport and various infrastructure development plans.
Shri Mankal S Vaidya • ಮಂಕಾಳ.ಎಸ್.ವೈದ್ಯ the Minister for Fisheries and Ports; Shri Satish