112 Uttara Kannada(@112uttarkannada) 's Twitter Profile Photo

ERSS ಕು. Kumta 112 ಗೆ ಕರೆ ಬಂದಂತೆ ಘಟನಾ ಸ್ಥಳವಾದ ಕುಮಟಾ ತಾಲೂಕಿನ ಮೂರೂರು ಅಳವಳ್ಳಿ ಗ್ರಾಮಕ್ಕೆ ಒಂದು ವಿಚಾರಿಸಿದಾಗ ಗಂಡ ಹೆಂಡತಿಯು ಜಗಳ ಮಾಡಿಕೊಂಡಿದ್ದು ಅವರಿಗೆ ಸೂಕ್ತ ಕಾನೂನಿನ ತಿಳುವಳಿಕೆ ಹೇಳಿ ಬಂದಿರುತ್ತೆವೆ. 112Karnataka SP Karwar

ERSS ಕು. Kumta 112 ಗೆ ಕರೆ ಬಂದಂತೆ ಘಟನಾ ಸ್ಥಳವಾದ ಕುಮಟಾ ತಾಲೂಕಿನ ಮೂರೂರು  ಅಳವಳ್ಳಿ ಗ್ರಾಮಕ್ಕೆ ಒಂದು ವಿಚಾರಿಸಿದಾಗ ಗಂಡ ಹೆಂಡತಿಯು ಜಗಳ ಮಾಡಿಕೊಂಡಿದ್ದು ಅವರಿಗೆ ಸೂಕ್ತ ಕಾನೂನಿನ ತಿಳುವಳಿಕೆ ಹೇಳಿ ಬಂದಿರುತ್ತೆವೆ. @112Karnataka @spkarwar
account_circle
RAGHAVENDRA Gowda ರಾಘವೇಂದ್ರ.(@RAGHAVE10054836) 's Twitter Profile Photo

ಕುಮಟಾ ವನ್ನಲ್ಲಿ ಕಡಲ ತೀರ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಬಿಯರ್ ಬಾಟಲಿಗಳ ರಾಶಿ, ನಮ್ಮವರಿಗೆ ಪರಿಸರ ಕಾಳಜಿಯ ಅರಿವು ಸ್ವಲ್ಪವೂ ಇಲ್ಲ .

ಕುಮಟಾ ವನ್ನಲ್ಲಿ ಕಡಲ ತೀರ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಬಿಯರ್ ಬಾಟಲಿಗಳ ರಾಶಿ, ನಮ್ಮವರಿಗೆ ಪರಿಸರ ಕಾಳಜಿಯ ಅರಿವು ಸ್ವಲ್ಪವೂ ಇಲ್ಲ .
account_circle
112 Uttara Kannada(@112uttarkannada) 's Twitter Profile Photo

ERSS ಕುಮಟಾ ನೊಂದವರಿಗೆ ವಿಚಾರಿಸಲಾಗಿ ಮನೆಯಲ್ಲಿ ಬಾಡಿಗೆಗೆ ಇರುವವರು ಎರಡು ತಿಂಗಳಿಂದ ಮನೆ ಬಾಡಿಗೆ ನೀಡುತ್ತಿಲ್ಲ ಕೇಳಿದರೆ ಜಗಳಕ್ಕೆ ಬರುತ್ತಾರೆ ಎಂದು ತಿಳಿಸಿದ್ದು ಸದರಿ ಸ್ಥಳಕ್ಕೆ ಹೋಗಿ ವಿಚಾರಿಸಲಾಗಿ ಮನೆ ಬಾಡಿಗೆ ನೀಡುವುದಾಗಿ ತಿಳಿಸಿರುತ್ತಾರೆ.112Karnataka SP Karwar

ERSS ಕುಮಟಾ ನೊಂದವರಿಗೆ ವಿಚಾರಿಸಲಾಗಿ ಮನೆಯಲ್ಲಿ ಬಾಡಿಗೆಗೆ ಇರುವವರು ಎರಡು ತಿಂಗಳಿಂದ ಮನೆ ಬಾಡಿಗೆ ನೀಡುತ್ತಿಲ್ಲ ಕೇಳಿದರೆ ಜಗಳಕ್ಕೆ ಬರುತ್ತಾರೆ ಎಂದು ತಿಳಿಸಿದ್ದು ಸದರಿ ಸ್ಥಳಕ್ಕೆ ಹೋಗಿ ವಿಚಾರಿಸಲಾಗಿ  ಮನೆ ಬಾಡಿಗೆ ನೀಡುವುದಾಗಿ ತಿಳಿಸಿರುತ್ತಾರೆ.@112Karnataka @spkarwar
account_circle
112 Uttara Kannada(@112uttarkannada) 's Twitter Profile Photo

Erss ಕುಮಟಾ 112 ಕರೆ ಬಂದಂತೆ ಕುಮಟಾ ತಾಲೂಕಿನ ಕಳವೆ ಗ್ರಾಮಕ್ಕೆ ಬಂದು ವಿಚಾರಿಸಿದಾಗ ಕುಟುಂಬದವರ ಮಧ್ಯೆ ಗಲಾಟೆ ಆಗಿದ್ದು ಅವರಿಗೆ ಸೂಕ್ತ ಕಾನೂನು ತಿಳುವಳಿಕೆ ಹೇಳಿ ಬಂದಿರುತ್ತದೆ 112Karnataka SP Karwar

Erss ಕುಮಟಾ 112 ಕರೆ ಬಂದಂತೆ ಕುಮಟಾ ತಾಲೂಕಿನ ಕಳವೆ ಗ್ರಾಮಕ್ಕೆ ಬಂದು ವಿಚಾರಿಸಿದಾಗ ಕುಟುಂಬದವರ ಮಧ್ಯೆ ಗಲಾಟೆ ಆಗಿದ್ದು ಅವರಿಗೆ ಸೂಕ್ತ ಕಾನೂನು ತಿಳುವಳಿಕೆ ಹೇಳಿ ಬಂದಿರುತ್ತದೆ @112Karnataka @spkarwar
account_circle
112 Uttara Kannada(@112uttarkannada) 's Twitter Profile Photo

ERSS ಕುಮಟಾ ನೊಂದವರಿಗೆ ವಿಚಾರಿಸಲಾಗಿ ನಮ್ಮ ಮನೆಯ ಸುತ್ತಲೂ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ತಿಳಿಸಿದ್ದು ಸದರಿ ಸುತ್ತಮುತ್ತಲು ಹುಡುಕಲಾಗಿ ಯಾರು ಕಂಡು ಬಂದಿರುವುದಿಲ್ಲ.112Karnataka SP Karwar

ERSS ಕುಮಟಾ ನೊಂದವರಿಗೆ ವಿಚಾರಿಸಲಾಗಿ ನಮ್ಮ ಮನೆಯ ಸುತ್ತಲೂ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ತಿಳಿಸಿದ್ದು ಸದರಿ ಸುತ್ತಮುತ್ತಲು ಹುಡುಕಲಾಗಿ ಯಾರು ಕಂಡು ಬಂದಿರುವುದಿಲ್ಲ.@112Karnataka @spkarwar
account_circle
Annappa Naik(@annappanaik12) 's Twitter Profile Photo

ಇಂದು ನನ್ನ ಹೆಂಡತಿ Shabari Naik ಹಾಗೂ 6 ದಿನದ ಮಗಳೊಂದಿಗೆ ಅವಳ ಊರಾದ ಕುಮಟಾ ತಾಲೂಕಿನ ವಾಲಗಳ್ಳಿ ಗ್ರಾಮದ ಮತದಾನ ಕೇಂದ್ರಕ್ಕೆ ಹೋಗಿ ದೇಶದ ಭದ್ರತೆಗಾಗಿ, ವಿಶ್ವಗುರು ಭಾರತಕ್ಕಾಗಿ ಮತದಾನ ಮಾಡಲಾಯಿತು. ನನ್ನೂರಿನಲ್ಲಿ ನನ್ನ ಮತದಾನ ಆಯಿತು.
Chakravarty Sulibele (Modi Ka Pariwar)
Narendra Modi
Narendra Modi_in

ಇಂದು  ನನ್ನ ಹೆಂಡತಿ Shabari Naik  ಹಾಗೂ 6 ದಿನದ ಮಗಳೊಂದಿಗೆ ಅವಳ ಊರಾದ ಕುಮಟಾ ತಾಲೂಕಿನ ವಾಲಗಳ್ಳಿ ಗ್ರಾಮದ ಮತದಾನ ಕೇಂದ್ರಕ್ಕೆ ಹೋಗಿ ದೇಶದ ಭದ್ರತೆಗಾಗಿ, ವಿಶ್ವಗುರು ಭಾರತಕ್ಕಾಗಿ ಮತದಾನ ಮಾಡಲಾಯಿತು.  ನನ್ನೂರಿನಲ್ಲಿ ನನ್ನ ಮತದಾನ ಆಯಿತು.
@astitvam
@narendramodi
@narendramodi_in
account_circle
112 Uttara Kannada(@112uttarkannada) 's Twitter Profile Photo

ERSS 112 ಕುಮಟಾ ಕರೆಗೆ ಸ್ಪಂದಿಸಿ ದೂರುದಾರ ಅಕ್ಕನ ಗಂಡ ಕುಡಿದು ಬಂದು ಗಲಾಟೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದು ಸ್ಥಳಕ್ಕೆ ಭೇಟಿ ನೀಡಿ ಸೂಕ್ತವಾದ ಬುದ್ದಿವಾದ ಹೇಳಿ ಸಮಸ್ಯೆ ಬಗೆಹರಿಸಲಾಗಿದೆ. ಮಾಹಿತಿ ಠಾಣೆಗೆ ತಿಳಿಸಲಾಗಿದೆ.112Karnataka SP Karwar

ERSS 112 ಕುಮಟಾ ಕರೆಗೆ ಸ್ಪಂದಿಸಿ ದೂರುದಾರ ಅಕ್ಕನ ಗಂಡ ಕುಡಿದು ಬಂದು ಗಲಾಟೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದು ಸ್ಥಳಕ್ಕೆ ಭೇಟಿ ನೀಡಿ ಸೂಕ್ತವಾದ ಬುದ್ದಿವಾದ ಹೇಳಿ ಸಮಸ್ಯೆ ಬಗೆಹರಿಸಲಾಗಿದೆ. ಮಾಹಿತಿ ಠಾಣೆಗೆ ತಿಳಿಸಲಾಗಿದೆ.@112Karnataka @spkarwar
account_circle
112 Uttara Kannada(@112uttarkannada) 's Twitter Profile Photo

Erss kumta ನೊಂದವರಿಗೆ ವಿಚಾರಿಸಲಾಗಿ ಎದುರುದಾರನು ಮನೆಗೆ ಬಂದು ನಮ್ಮ ಮನೆಯವರ ಮೇಲೆ ಹಲ್ಲೆ ಮಾಡಿದ್ದು ಎದುರುದಾರರು ಹಾಜರ್ ಸಿಕ್ಕಿದ್ದು ಇರುವುದಿಲ್ಲ.ಹಲ್ಲೆಗೊಳಗಾದವರನ್ನು 108 ಮುಖಾಂತರ ಕುಮಟಾ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ದೂರು ನೀಡಲು ಠಾಣೆಗೆ ಬರಲು ತಿಳಿಸಲಾಗಿದೆ. 112Karnataka SP Karwar

Erss kumta ನೊಂದವರಿಗೆ ವಿಚಾರಿಸಲಾಗಿ ಎದುರುದಾರನು ಮನೆಗೆ ಬಂದು ನಮ್ಮ ಮನೆಯವರ ಮೇಲೆ ಹಲ್ಲೆ ಮಾಡಿದ್ದು  ಎದುರುದಾರರು ಹಾಜರ್ ಸಿಕ್ಕಿದ್ದು ಇರುವುದಿಲ್ಲ.ಹಲ್ಲೆಗೊಳಗಾದವರನ್ನು 108  ಮುಖಾಂತರ ಕುಮಟಾ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ದೂರು ನೀಡಲು ಠಾಣೆಗೆ ಬರಲು ತಿಳಿಸಲಾಗಿದೆ. @112Karnataka @spkarwar
account_circle
112 Uttara Kannada(@112uttarkannada) 's Twitter Profile Photo

ERSS ಕುಮಟಾ ನೊಂದವರಿಗೆ ವಿಚಾರಿಸಲಾಗಿ KSRTC ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು ಬಸ್ಸಿನಲ್ಲಿರುವ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಖಾಸಗಿ ಅಂಬುಲೆನ್ಸನಲ್ಲಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.112Karnataka SP Karwar

ERSS ಕುಮಟಾ ನೊಂದವರಿಗೆ ವಿಚಾರಿಸಲಾಗಿ KSRTC ಬಸ್ ಹಾಗೂ ಲಾರಿ  ನಡುವೆ ಅಪಘಾತ ಸಂಭವಿಸಿದ್ದು ಬಸ್ಸಿನಲ್ಲಿರುವ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಖಾಸಗಿ ಅಂಬುಲೆನ್ಸನಲ್ಲಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.@112Karnataka @spkarwar
account_circle
Hariprakash Konemane (Modi Ka Parivar)(@HPKonemane) 's Twitter Profile Photo

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರತಿಭೆ ಶ್ರೀ ರಾಜೇಶ್ ಮಡಿವಾಳ ಅವರು ಭಾರತದ ಕೀರ್ತಿ ಪತಾಕೆಯನ್ನು ಹಾಂಗ್ ಕಾಂಗ್ ನಲ್ಲಿ ಹಾರಿಸಿದ್ದಾರೆ. ಹಾಂಕಾಂಗ್ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜೇಶ್ ಮಡಿವಾಳ ಅವರು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡು ಜಿಲ್ಲೆಯ ಹಾಗೂ ದೇಶದ…

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರತಿಭೆ ಶ್ರೀ ರಾಜೇಶ್ ಮಡಿವಾಳ ಅವರು ಭಾರತದ ಕೀರ್ತಿ ಪತಾಕೆಯನ್ನು ಹಾಂಗ್ ಕಾಂಗ್ ನಲ್ಲಿ ಹಾರಿಸಿದ್ದಾರೆ. ಹಾಂಕಾಂಗ್ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜೇಶ್ ಮಡಿವಾಳ ಅವರು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡು ಜಿಲ್ಲೆಯ ಹಾಗೂ ದೇಶದ…
account_circle
Amara ನಾಯ್ಕ(@amara_nayaka) 's Twitter Profile Photo

Rohit Bhattakalanka Vishal Tuluve ಶ್ರೀನಿಧಿ Śrīnidhi .. Japar kt ಶರಾವತಿ ನದಿ ಅಡ್ಡ ಬಂದಿದ್ದರಿಂದ ಮದುವೆ ನಡೆಯುತ್ತಿರಲಿಲ್ಲ. ಆದರೆ ಬೇರೆ ಸಮುದಾಯಗಳ ಬಗ್ಗೆ ಗೊತ್ತಿಲ್ಲ. ನಾಗ್ ಸಹೋದರರ ಮನೆ ಕುಮಟಾ ಹತ್ತಿರ ಆದರೆ ಅಜ್ಜಿ ಮನೆ ದಕ್ಷಿಣ ಕನ್ನಡದ ನಾಗರಕಟ್ಟೆ. ಇವರ ಕುಟುಂಬ ಚಿತ್ರಾಪುರ ಮಠಕ್ಕೆ ನಂಟಿತ್ತು. ಅನಂತ್ ನಾಗ್ ಅವರ ಪುಸ್ತಕದಲ್ಲಿ ದೋಣಿಯಲ್ಲಿ ಓಡಾಡುತ್ತಿದ್ದ ಬಗ್ಗೆ ಬರೆದಿದ್ದಾರೆ.

account_circle
..(@oobbant) 's Twitter Profile Photo

Bhattakalanka Amara ನಾಯ್ಕ @RationalistLove Japar kt Payoj Prabhu Bangāḍikumēr🇮🇳 ಆರ್ಯ ಈಡಿಗ ನಾಮಧಾರಿಯನ್ನು ಪ್ರಾದೇಶಿಕ ಆದಾರದ ಮೇಲೆ ಮಾಡಿಲ್ಲ. Social ಮತ್ತು financial status ಮೇಲೆ ಅಂದರೆ ನಾಮಧಾರಿಗಳಲ್ಲಿನ ಎಲ್ಲ ಮೇಲೂ ವರ್ಗದ ಗುಂಪುಗಳು.

ಹೊನ್ನಾವರ, ಕುಮಟಾ, ಭಟ್ಕಳ್ ಕಡೆಯ ಅರ್ಧಕ್ಕಿಂತ ಕಡಿಮೆ ನಾಮಧಾರಿ ಮಾತ್ರ ಆರ್ಯ idiga ನಾಮಧಾರಿ ವರ್ಗಕ್ಕೆ ಸೇರುತ್ತಾರೆ.

ಹೆಚ್ಚಿನ ನಾಮಧಾರಿ ಸಭಾಭವನ ನಾವೇ ಕಟ್ಟಿಸಿದ್ದು

account_circle
Kannada Prabha(@kprabhanews) 's Twitter Profile Photo

ಕುಮಟಾ ಸಿಹಿ ಈರುಳ್ಳಿಗೆ ಬಡಿದ ರೋಗ, ಗಗನಕ್ಕೇರಿದ ಬೆಲೆ

kannadaprabha.in/karnataka-news…

account_circle
Bhatkaldiary(@Bhatkaldiary) 's Twitter Profile Photo

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಮಟಾ ತಾಲೂಕಿಗೆ ಶೇ.೯೩.೦೭ ಫಲಿತಾಂಶ - ಭಟ್ಕಳ ಡೈರಿ - go.shr.lc/3QFJBAV

account_circle
..(@oobbant) 's Twitter Profile Photo

Amara ನಾಯ್ಕ Bhattakalanka Rohit ಶ್ರೀನಿಧಿ Śrīnidhi Japar kt ಮಾಹಿತಿ ಸಿಗೋದು ಸಾದ್ಯ ಇಲ್ಲ ಅನ್ಸತ್ತೆ.

ಆದರೆ ಕೆಲವು ಕುರುಹು ಏನಂದರೆ..

ನನ್ನ ಕುಟುಂಬ ಮತ್ತು ದಾಯಾದಿ ಹಾಗೂ ದಾಯಾದಿಗಳ ಕುಟುಂಬ ಮತ್ತು ಅವರ ದಾಯಾದಿಗಳು ಎಲ್ಲ ಸೇರಿ ಸುಮಾರು 400 ಮನೆಗಳು(ಹೆಚ್ಚಾಗಿ ಹೊನ್ನಾವರ, ಕುಮಟಾ ಮತ್ತು ಶಿರಸಿಯಲ್ಲಿ), ವಿಶಿಷ್ಟ ಏನಂದರೆ ಇವೆಲ್ಲ ಕುಟುಂಬಗಳು ಒಂದೇ ವರ್ಗಕ್ಕೆ ಸೇರಿದ 10-15 ಮೂಲ ಕುಟುಂಬದವರು.

account_circle
..(@oobbant) 's Twitter Profile Photo

Amara ನಾಯ್ಕ Bhattakalanka Japar kt Payoj Prabhu Bangāḍikumēr🇮🇳 ಆದರೆ ನನಗೆ ಒಂದು ಆಶ್ಚರ್ಯ ಏನಂದ್ರೆ.. ನನ್ನ ಕುಟುಂಬ, ಮನೆತನ, ಸಂಬಂಧಿಕರು ಮತ್ತು ನಮಗೆ ಪರಿಚಯ ಇರೋ ಹೊನ್ನಾವರ, ಕುಮಟಾ, ಸಿರ್ಸಿ, ಅಂಕೋಲಾ ಕಡೆ ಇರೋ ನಮಧರಿಗಳಲ್ಲಿ(15000-20000 ಇರಬಹದು) ಹೆಚ್ಚಿನದಾಗಿ ತಿಳಿ ಮತ್ತು ಬಿಳಿ ಮೈಬಣ್ಣ ಇರತ್ತೆ.

ನನ್ನ ಮತ್ತು ನನ್ನ ಕುಟುಂಬದ ಹೆಚ್ಚಿನ ಜನರ ಮೈಬಣ್ಣ ಅಚ್ಚ ಬಿಳಿ ಇದೆ.

ಇದು ಹೇಗೆ ಸಾಧ್ಯ ಅಂತ?

account_circle
Bhattakalanka(@NachiketNaik6) 's Twitter Profile Photo

.. Amara ನಾಯ್ಕ Rationalist Japar kt Payoj Prabhu Bangāḍikumēr🇮🇳 ಈ ಜಾತಿಗಳ ವಿಂಗಡಣೆ ಹೇಗೆ ಮಾಡಿದ್ರೋ ಗೊತ್ತಿಲ್ಲ. ಇಲ್ಲಿ ನಾವು ಭಟ್ಕಳದ ನಾಮಧಾರಿ & ಕುಂದಾಪುರದ ಬಿಲ್ಲವರು ಬಹುತೇಕ ಒಂದೇ ರೀತಿ ಇದ್ದಾರೆ. ಹಾಗೇ ಅಲ್ಲಿ ಶರಾವತಿ ಆಚೆಗಿನ ಹೊನ್ನಾವರ-ಕುಮಟಾ ನಾಮಧಾರಿಗಳು ಘಟ್ಟದ ಮೇಲಿನ ಈಡಿಗರ ಹಾಗೆ ಇದ್ದಾರೆ. ಮತ್ತೆ ಅಂಕೋಲೆಯವರು ಕೋಮಾರ ಪೈಕರಂತೆ ಇದ್ದಾರೆ. 🤷🏻‍♂️

account_circle
Amara ನಾಯ್ಕ(@amara_nayaka) 's Twitter Profile Photo

Nachiketh Naik Bhatkal YASHODHAR Regionalist .. Japar kt Payoj Prabhu Bangāḍikumēr🇮🇳 ಕುಮಟಾ ಮತ್ತೆ ಅಂಕೋಲಾ ದಲ್ಲಿ ತುಂಬಾ ಭೀಕರವಾಗಿ ಆಡುತ್ತಿದ್ದರಂತೆ. ಕುಂಬಳಕಾಯಿ ಗಳಿಂದ ಹೊಡೆದುಕೊಳ್ಳುತ್ತಾರೆ. ಈಗ ಕಾಲಿಗೆ ಮೇಲೆ ಗೋಣಿ ಅಥವಾ bedsheet ಇಟ್ಟು ಹೊಡೆಯುತ್ತಾರೆ. ಕೋಮಾರ ಪಂತರೂ ಇದನ್ನು ಆಡುತ್ತಾರೆ.

account_circle
Prajavani(@prajavani) 's Twitter Profile Photo

ಕುಮಟಾ: ಸೆಗಣಿ ಗೊಬ್ಬರ ಬಳಸಿ ಬಂಪರ್ ಈರುಳ್ಳಿ ಬೆಳೆ ಬೆಳೆದ ರೈತ

prajavani.net/district/uttar…

account_circle