Karnataka Congress(@INCKarnataka) 's Twitter Profileg
Karnataka Congress

@INCKarnataka

The Official Twitter Account of Karnataka Pradesh Congress Commitee | Facebook: https://t.co/tNgL2jHHZc

ID:758572309368098816

linkhttps://inckarnataka.in/ calendar_today28-07-2016 07:58:26

40,6K Tweets

369,2K Followers

169 Following

Karnataka Congress(@INCKarnataka) 's Twitter Profile Photo

ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ DK Shivakumar ಅವರು ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಕೆ ಮಂಜುನಾಥ್ ಕುಮಾರ್, ಮರಿತಿಬ್ಬೇಗೌಡ, ಆಯನೂರು ಮಂಜುನಾಥ್ ಹಾಗೂ ಡಾ. ಚಂದ್ರಶೇಖರ ಪಾಟೀಲ್ ಅವರಿಗೆ ಕೆಪಿಸಿಸಿ ಕಚೇರಿಯಲ್ಲಿ ಬಿ ಫಾರಂ ನೀಡಿದರು.

ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ @DKShivakumar ಅವರು ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಕೆ ಮಂಜುನಾಥ್ ಕುಮಾರ್, ಮರಿತಿಬ್ಬೇಗೌಡ, ಆಯನೂರು ಮಂಜುನಾಥ್ ಹಾಗೂ ಡಾ. ಚಂದ್ರಶೇಖರ ಪಾಟೀಲ್ ಅವರಿಗೆ ಕೆಪಿಸಿಸಿ ಕಚೇರಿಯಲ್ಲಿ ಬಿ ಫಾರಂ ನೀಡಿದರು.
account_circle
Karnataka Congress(@INCKarnataka) 's Twitter Profile Photo

ಅಂತರಾಷ್ಟ್ರೀಯ ದಾದಿಯರ ದಿನದಂದು ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರಿಗೂ ಕೃತಜ್ಞತಾ ಪೂರ್ವಕ ಶುಭಾಶಯಗಳು.

ಅಂತರಾಷ್ಟ್ರೀಯ ದಾದಿಯರ ದಿನದಂದು ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರಿಗೂ ಕೃತಜ್ಞತಾ ಪೂರ್ವಕ ಶುಭಾಶಯಗಳು. #NurseDay
account_circle
Karnataka Congress(@INCKarnataka) 's Twitter Profile Photo

ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ DK Shivakumar, ಮುಖ್ಯಮಂತ್ರಿಗಳಾದ Siddaramaiah, ಕಾರ್ಯಾಧ್ಯಕ್ಷರಾದ GC ChandraShekhar, Tanveer Sait INC, ವಿನಯ ಕುಲಕರ್ಣಿ, ವಸಂತ ಕುಮಾರ್, ಸಚಿವರಾದ Ramalinga Reddy, ಕೆ. ಎನ್ ರಾಜಣ್ಣ,…

ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ @DKShivakumar, ಮುಖ್ಯಮಂತ್ರಿಗಳಾದ @siddaramaiah, ಕಾರ್ಯಾಧ್ಯಕ್ಷರಾದ @GCC_MP, @TanveerSaitINC, @vinaykulkarniJH, ವಸಂತ ಕುಮಾರ್, ಸಚಿವರಾದ @RLR_BTM, ಕೆ. ಎನ್ ರಾಜಣ್ಣ,…
account_circle
Karnataka Congress(@INCKarnataka) 's Twitter Profile Photo

ನವಮಾಸ ಹೊತ್ತು, ಹೆತ್ತ ಜನ್ಮದಾತೆಯಾಗಿ, ಪರಿಚಾರಕಿಯಾಗಿ, ಮೊದಲ ಗುರುವಾಗಿ,

ತ್ಯಾಗ, ಪ್ರೀತಿ, ಮಮತೆ, ಕರುಣೆಯ ಪ್ರತಿರೂಪವಾಗಿ,

ನಿಸ್ವಾರ್ಥ ಸೇವೆಯ ಮೂಲಕ ಜಗತ್ತನ್ನು ಸಲಹುತ್ತಿರುವ ಎಲ್ಲಾ ಮಾತೃ ಹೃದಯಿಗಳಿಗೆ 'ವಿಶ್ವ ತಾಯಂದಿರ ದಿನ'ದ ಶುಭಾಶಯಗಳು.

ನವಮಾಸ ಹೊತ್ತು, ಹೆತ್ತ ಜನ್ಮದಾತೆಯಾಗಿ, ಪರಿಚಾರಕಿಯಾಗಿ, ಮೊದಲ ಗುರುವಾಗಿ, ತ್ಯಾಗ, ಪ್ರೀತಿ, ಮಮತೆ, ಕರುಣೆಯ ಪ್ರತಿರೂಪವಾಗಿ, ನಿಸ್ವಾರ್ಥ ಸೇವೆಯ ಮೂಲಕ ಜಗತ್ತನ್ನು ಸಲಹುತ್ತಿರುವ ಎಲ್ಲಾ ಮಾತೃ ಹೃದಯಿಗಳಿಗೆ 'ವಿಶ್ವ ತಾಯಂದಿರ ದಿನ'ದ ಶುಭಾಶಯಗಳು. #mothersday2024
account_circle
Karnataka Congress(@INCKarnataka) 's Twitter Profile Photo

ಆಂಧ್ರ ಪ್ರದೇಶದ ಕಡಪದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ Rahul Gandhi, ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ DK Shivakumar ಅವರು ಭಾಗವಹಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದರು.

ಆಂಧ್ರ ಪ್ರದೇಶದ ಕಡಪದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ @RahulGandhi, ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ @DKShivakumar ಅವರು ಭಾಗವಹಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದರು.
account_circle
Karnataka Congress(@INCKarnataka) 's Twitter Profile Photo

ಹಾಸನ ಪೆನ್ ಡ್ರೈವ್ ಪ್ರಕರಣದ ಬಗ್ಗೆ ವಿಜಯೇಂದ್ರ ಅವರು, ಆರ್. ಅಶೋಕ್ ಅವರು ಏಕೆ ಮಾತನಾಡುತ್ತಿಲ್ಲ? ಇವರಿಗೆ ಹುಬ್ಬಳ್ಳಿ ಪ್ರಕರಣದಲ್ಲಿ ಇದ್ದ ಆಸಕ್ತಿ ಹಾಸನ ಪ್ರಕರಣದಲ್ಲಿ ಏಕಿಲ್ಲ? ಚುನಾವಣೆ ಸಮಯದಲ್ಲಿ ಬೀದಿ ಬೀದಿಗಳಲ್ಲಿ‌ ಪ್ರತಿಭಟನೆ ಮಾಡಿ, ನಿಮ್ಮ ವರಿಷ್ಠರೆಲ್ಲ ಅವರ ಮನೆಗೆ ಭೇಟಿ ನೀಡಿ ಬಂದಿರಿ. ಹಾಸನ ಪ್ರಕರಣದಲ್ಲಿ ಏಕೆ ಹೋರಾಟ…

ಹಾಸನ ಪೆನ್ ಡ್ರೈವ್ ಪ್ರಕರಣದ ಬಗ್ಗೆ ವಿಜಯೇಂದ್ರ ಅವರು, ಆರ್. ಅಶೋಕ್ ಅವರು ಏಕೆ ಮಾತನಾಡುತ್ತಿಲ್ಲ? ಇವರಿಗೆ ಹುಬ್ಬಳ್ಳಿ ಪ್ರಕರಣದಲ್ಲಿ ಇದ್ದ ಆಸಕ್ತಿ ಹಾಸನ ಪ್ರಕರಣದಲ್ಲಿ ಏಕಿಲ್ಲ? ಚುನಾವಣೆ ಸಮಯದಲ್ಲಿ ಬೀದಿ ಬೀದಿಗಳಲ್ಲಿ‌ ಪ್ರತಿಭಟನೆ ಮಾಡಿ, ನಿಮ್ಮ ವರಿಷ್ಠರೆಲ್ಲ ಅವರ ಮನೆಗೆ ಭೇಟಿ ನೀಡಿ ಬಂದಿರಿ. ಹಾಸನ ಪ್ರಕರಣದಲ್ಲಿ ಏಕೆ ಹೋರಾಟ…
account_circle
Karnataka Congress(@INCKarnataka) 's Twitter Profile Photo

ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ಯಾರೂ ಸಹ ಸಂತ್ರಸ್ತರ ಬಗ್ಗೆ ಮಾತನಾಡುತ್ತಿಲ್ಲ, ದಾರಿ ತಪ್ಪಿದ ಮಗನ ಬಗ್ಗೆ ಮಾತನಾಡುತ್ತಿಲ್ಲ, ಇವತ್ತಿನವರೆಗೂ ಪಾಸ್‌ಪೋರ್ಟ್ ಏಕೆ ರದ್ದು ಮಾಡಿಲ್ಲ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲ ಗೊತ್ತಿದ್ದು 'ಪ್ರಜ್ವಲ್ ರೇವಣ್ಣನಿಗೆ ಮತ ಹಾಕಿದರೆ ನನಗೆ ಶಕ್ತಿ ತುಂಬಿದ ಹಾಗೆ' ಎಂದು ಮೋದಿಯವರು ಹೇಳಿದ್ದರ ಬಗ್ಗೆ…

ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ಯಾರೂ ಸಹ ಸಂತ್ರಸ್ತರ ಬಗ್ಗೆ ಮಾತನಾಡುತ್ತಿಲ್ಲ, ದಾರಿ ತಪ್ಪಿದ ಮಗನ ಬಗ್ಗೆ ಮಾತನಾಡುತ್ತಿಲ್ಲ, ಇವತ್ತಿನವರೆಗೂ ಪಾಸ್‌ಪೋರ್ಟ್ ಏಕೆ ರದ್ದು ಮಾಡಿಲ್ಲ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲ ಗೊತ್ತಿದ್ದು 'ಪ್ರಜ್ವಲ್ ರೇವಣ್ಣನಿಗೆ ಮತ ಹಾಕಿದರೆ ನನಗೆ ಶಕ್ತಿ ತುಂಬಿದ ಹಾಗೆ' ಎಂದು ಮೋದಿಯವರು ಹೇಳಿದ್ದರ ಬಗ್ಗೆ…
account_circle
Karnataka Congress(@INCKarnataka) 's Twitter Profile Photo

ಪ್ರಜ್ವಲ್ ರೇವಣ್ಣನ ಪಾಸ್ಪೋರ್ಟ್ ರದ್ದು ಮಾಡಿದರೆ ಆತ ಅನಿವಾರ್ಯವಾಗಿ ದೇಶಕ್ಕೆ ಮರಳಬೇಕಾಗುತ್ತದೆ,
ಆದರೆ ಕೇಂದ್ರ ಸರ್ಕಾರ ಪಾಸ್ಪೋರ್ಟ್ ರದ್ದು ಮಾಡಲು ಮುಂದಾಗುತ್ತಿಲ್ಲ.

ರಾಜ್ಯ ಸರ್ಕಾರ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿ ಇಂಟರ್ ಪೋಲ್ ಸಹಕಾರ ಕೋರಿತ್ತು, ಆದರೆ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.

ಪ್ರಜ್ವಲ್ ರೇವಣ್ಣನನ್ನು…

account_circle
Karnataka Congress(@INCKarnataka) 's Twitter Profile Photo

ದೇವರಾಜೇಗೌಡ ಆಡಿಯೋದಲ್ಲಿ ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ, 'ಬಿಜೆಪಿ ವರಿಷ್ಠರಿಗೆ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಅವರ ನಿರ್ದೇಶನದ ಮೇಲೆಯೇ ತಾನು ಮಾಧ್ಯಮ ಗೋಷ್ಠಿ ‌ನಡೆಸಿದ್ದು, ಎಲ್ಲವೂ ಗೊತ್ತಿದ್ದ ಬಳಿಕವೂ ಹಾಸನದ ಎಂಪಿ ಟಿಕೆಟ್ ಕೊಟ್ಟಿದ್ದು ಬಿಜೆಪಿ ವರಿಷ್ಠರು' ಎಂದು.
ಏಕೆ ಟಿಕೆಟ್ ಕೊಟ್ಟರು?
-…

ದೇವರಾಜೇಗೌಡ ಆಡಿಯೋದಲ್ಲಿ ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ, 'ಬಿಜೆಪಿ ವರಿಷ್ಠರಿಗೆ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಅವರ ನಿರ್ದೇಶನದ ಮೇಲೆಯೇ ತಾನು ಮಾಧ್ಯಮ ಗೋಷ್ಠಿ ‌ನಡೆಸಿದ್ದು, ಎಲ್ಲವೂ ಗೊತ್ತಿದ್ದ ಬಳಿಕವೂ ಹಾಸನದ ಎಂಪಿ ಟಿಕೆಟ್ ಕೊಟ್ಟಿದ್ದು ಬಿಜೆಪಿ ವರಿಷ್ಠರು' ಎಂದು. ಏಕೆ ಟಿಕೆಟ್ ಕೊಟ್ಟರು? -…
account_circle
Karnataka Congress(@INCKarnataka) 's Twitter Profile Photo

2000 ಪೆನ್ ಡ್ರೈವ್ ಹೇಗೆ ಹಂಚಿದರು ಎನ್ನುವುದರ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಬಿಜೆಪಿ - ಜೆಡಿಎಸ್‌ನವರು ಮನೆ ಮಗ ಏಕೆ ಹೀಗೆ ಮಾಡಿದ ಎಂಬುದರ ಬಗ್ಗೆ ಬಾಯಿ ಬಿಚ್ಚುತ್ತಿಲ್ಲ. ಮಾಡಬಾರದ ಕೆಲಸ ಮಾಡಿದವರು ಯಾರೋ, ಆದರೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.
- Priyank Kharge / ಪ್ರಿಯಾಂಕ್ ಖರ್ಗೆ

2000 ಪೆನ್ ಡ್ರೈವ್ ಹೇಗೆ ಹಂಚಿದರು ಎನ್ನುವುದರ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಬಿಜೆಪಿ - ಜೆಡಿಎಸ್‌ನವರು ಮನೆ ಮಗ ಏಕೆ ಹೀಗೆ ಮಾಡಿದ ಎಂಬುದರ ಬಗ್ಗೆ ಬಾಯಿ ಬಿಚ್ಚುತ್ತಿಲ್ಲ. ಮಾಡಬಾರದ ಕೆಲಸ ಮಾಡಿದವರು ಯಾರೋ, ಆದರೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. - @PriyankKharge
account_circle
Karnataka Congress(@INCKarnataka) 's Twitter Profile Photo

ಪೆನ್ ಡ್ರೈವ್ ಪ್ರಕರಣದ ಕೇಂದ್ರ ಬಿಂದು, ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳಿಸಿದ ಬಿಜೆಪಿ ಇತ್ತ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣವನ್ನು ವ್ಯವಸ್ಥಿತವಾಗಿ ರಾಜಕೀಕರಣ ಮಾಡುವ ಪ್ರಯತ್ನ ಮಾಡುತ್ತಿದೆ.
ಮಹಿಳಾ ದೌರ್ಜನ್ಯದ ಮೂಲ ಅಪರಾಧವನ್ನು ಮರೆಮಾಚುತ್ತಿದೆ.

ರೇವಣ್ಣರನ್ನು ಬಂಧಿಸಿದ್ದು ತಪ್ಪು ಎನ್ನುತ್ತಿರುವ ಬಿಜೆಪಿ…

account_circle
Jairam Ramesh(@Jairam_Ramesh) 's Twitter Profile Photo

What is stopping the PM from having the diplomatic passport to Prajwal Revanna cancelled? How and why was he allowed to flee the country like Vijay Mallya, Nirav Modi, and Mehul Choksi were?

account_circle
Karnataka Congress(@INCKarnataka) 's Twitter Profile Photo

ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ಸೃಜನಶೀಲತೆ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ ಸಾಧನೆಗಳನ್ನು ಸ್ಮರಿಸುವ ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು.

ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ಸೃಜನಶೀಲತೆ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ ಸಾಧನೆಗಳನ್ನು ಸ್ಮರಿಸುವ ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು. #TechnologyDay
account_circle
DK Shivakumar(@DKShivakumar) 's Twitter Profile Photo

ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಟಿ.ಡಿ. ಶ್ರೀನಿವಾಸ್ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಮೋಜಿ ಗೌಡ ಅವರಿಗೆ ಇಂದು 'ಬಿ‌ಬಿ' ಫಾರಂ ನೀಡಿ ಶುಭ ಹಾರೈಸಿದೆ.

ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಟಿ.ಡಿ. ಶ್ರೀನಿವಾಸ್ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಮೋಜಿ ಗೌಡ ಅವರಿಗೆ ಇಂದು 'ಬಿ‌ಬಿ' ಫಾರಂ ನೀಡಿ ಶುಭ ಹಾರೈಸಿದೆ.
account_circle