ನಮ್ಮ ಪಕ್ಷದ ಯುವ ಮುಖಂಡರಾದ ಶ್ರೀ ನಾಗರಾಜ ಅಮದಳ್ಳಿ ಅವರ ಹೊಸ ಕಾರನ್ನು ಅವರ ಅಪೇಕ್ಷೆಯ ಮೇರೆಗೆ ಚಲಾಯಿಸಿ ಶುಭ ಕೋರಿದ ಸಂದರ್ಭ. #Congratulations
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾ.ಅಮದಳ್ಳಿ ಗ್ರಾ.ಪಂ.ಆವರಣದಲ್ಲಿ ಜಿಲ್ಲಾ, ತಾ.ಹಾಗೂ ಗ್ರಾಮ ಪಂ.ವತಿಯಿಂದ *ವಿಶ್ವ ಶೌಚಾಲಯ ದಿನಾಚರಣೆ* ಅಂಗವಾಗಿ ಶನಿವಾರ ಆಯೋಜಿಸಿದ್ದ *ಸ್ವಚ್ಚತಾ ಓಟ* ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ CEO ಪ್ರಿಯಾಂಗಾ ಎಂ ಅವರು ಹಸಿರು ನಿಶಾನೆ ತೋರಿಸುವ ಮೂಲಕ Uma Mahadevan Dasgupta ಚಾಲನೆನೀಡಿದರು.@gokRDPR ಎಲ್ ಕೆ ಅತೀಕ್ L K Atheeq
ಪಕ್ಷದ ಯುವ ಮುಖಂಡರು, ಆತ್ಮೀಯರಾದ ಶ್ರೀ ನಾಗರಾಜ ಅಮದಳ್ಳಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #HappyBirthday
ಅಮದಳ್ಳಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಪುರುಷೋತ್ತಮ್ ಗೌಡ ಅವರಿಗೆ ಹಾರ್ದಿಕ ಅಭಿನಂದನೆಗಳು. #Congratulations
ಪಕ್ಷದ ಪ್ರಮುಖ ಮುಖಂಡರು, ಅಮದಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನನ್ನ ಆತ್ಮೀಯರಾದ ಶ್ರೀ ಪುರುಷೋತ್ತಮ ಗೌಡ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #HappyBirthday
ತಾಲೂಕಿನ ಅಮದಳ್ಳಿ ಗ್ರಾಮದ ಮೋಹನ್ ಗಾoವ್ಕರ್ ಇವರಿಗೆ ತುರ್ತಾಗಿ ಔಷಧಿ ಗುಳಿಗೆಗಳ ಅವಶ್ಯಕತೆ ಇದ್ದದ್ದನ್ನು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ PURUSHOTTAM GOUDA ಇವರು ನನ್ನ ಗಮನಕ್ಕೆ ತಂದಿದ್ದರು. ಅದರಂತೆ ಇಂದು ಅವರಿಗೆ ಅಗತ್ಯವಿದ್ದ ಔಷಧಿ ಗುಳಿಗೆಗಳನ್ನು ಮಂಗಳೂರಿನಿಂದ ಅವರ ಮನೆ ಬಾಗಿಲಿಗೆ ತಲುಪುವಂತೆ ವ್ಯವಸ್ಥೆ ಮಾಡಿರುತ್ತೇನೆ.
ಅಮದಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯಶಾಲಿಯಾದ ಶ್ರೀ PURUSHOTTAM GOUDA ಅವರಿಗೆ ಹಾರ್ದಿಕ ಅಭಿನಂದನೆಗಳು.
Karnataka Congress
ಅಮದಳ್ಳಿ ಗ್ರಾಮದ ಒಬ್ಬ Non-COVID ಪೇಷಂಟ್ ಗೆ Oxygen Cylinder ಹಾಗೂ Flow Meter ಗಳ ಅವಶ್ಯಕತೆ ಇರುವುದನ್ನು ನಮ್ಮ ಸಹಾಯವಾಣಿ ಮೂಲಕ ನನ್ನ ಗಮನಕ್ಕೆ ಬಂದಿದ್ದು , ಅದರಂತೆ ಇಂದು ಅವರಿಗೆ 2 Oxygen Cylinders ಹಾಗೂ Flow Meter ಗಳನ್ನು ಕಳುಹಿಸಲಾಗಿದೆ. Karnataka Congress
ಪಕ್ಷದ ಯುವ ಮುಖಂಡರು, ಹಾಗೂ ನನ್ನ ಆತ್ಮೀಯರಾದ ಶ್ರೀ ನಾಗರಾಜ ಅಮದಳ್ಳಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. Nagaraj Amadalli #HappyBirthday
ಇಂದು ಅಮದಳ್ಳಿ ಪಂಚಾಯತ್ ಆವರಣದಲ್ಲಿ ತಾಲೂಕಿನ ಬಿಣಗಾದಿಂದ ಮುದಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತೆಯರಿಗೆ ತಲಾ ₹ 1000 ರೂಪಾಯಿಯಂತೆ ಸಹಾಯಧನ, ತಲಾ 5 N95 ಮಾಸ್ಕ್, 1 Oximeter ಮತ್ತು 2 Sanitizer ಬಾಟಲ್ ಗಳನ್ನು ನೀಡಿ ಕೃತಜ್ಞತೆ ಸಲ್ಲಿಸಲಾಯಿತು. Karnataka Congress
ಇಂದು ತಾಲೂಕಿನ ಅಮದಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಪ್ರಜಾಪ್ರತಿನಿಧಿ ಸಮಿತಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಹಲವರನ್ನು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಲಾಯಿತು. Karnataka Congress INC Karwar - Ankola ಕಾರವಾರ-ಅಂಕೋಲಾ
ವಿಧಾನ ಪರಿಷತ್ ಚುನಾವಣಾ ಪ್ರಚಾರದ ಅಂಗವಾಗಿ ಇಂದು ಅಮದಳ್ಳಿ ಪಂಚಾಯತ್ ಸದಸ್ಯರ ಸಭೆ ನಡೆಸಿ ಪಕ್ಷದ ಅಭ್ಯರ್ಥಿ ಶ್ರೀ Bhimanna Naik ಅವರ ಪರವಾಗಿ ಮತಯಾಚಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ Shambhu Shetty,ಬ್ಲಾಕ್ ಅಧ್ಯಕ್ಷ ಸಮೀರ್ ನಾಯ್ಕ,ಗ್ರಾಮ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು. Karnataka Congress
ಅಮದಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ಆಯೋಜಿಸಲ್ಪಟ್ಟ ಶ್ರೀ ಮಹಾಗಣಪತಿಯ ಮಹಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನ ಆಶೀರ್ವಾದ ಪಡೆದೆನು. Karnataka Congress
ಕಾರವಾರ-ಅಂಕೋಲಾ ವಿಧಾನಸಭಾ ಮತಕ್ಷೇತ್ರದ ಅಮದಳ್ಳಿ ಗ್ರಾಮದಲ್ಲಿ ಇಂದು ಕಾಂಗ್ರೆಸ್ ಮುಖಂಡರು ಹಾಗೂ ಕಾಯಕರ್ತರೊಂದಿಗೆ ಸಭೆ ನಡೆಸಿ, ಮಾತನಾಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು,ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. Karnataka Congress