Gururaj Gantihole (Modi Ka Parivar)(@gantihole) 's Twitter Profileg
Gururaj Gantihole (Modi Ka Parivar)

@gantihole

ಬದ್ಧತೆ | ಸೇವೆ | ಅಭಿವೃದ್ಧಿ
ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ

ID:169990353

calendar_today23-07-2010 17:39:33

1,9K Tweets

3,7K Followers

372 Following

Gururaj Gantihole (Modi Ka Parivar)(@gantihole) 's Twitter Profile Photo

ಸ್ವಚ್ಛ ಗ್ರಾಮ ಅಭಿಯಾನದಡಿಯಲ್ಲಿ ಜಡ್ಕಲ್ ಗ್ರಾಮ ವ್ಯಾಪ್ತಿಯಲ್ಲಿ ಸ್ವಾಮಿ ವಿವೇಕಾನಂದ ಯುವ ಪಡೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸ್ವಚ್ಛ ಗ್ರಾಮ ಅಭಿಯಾನದಡಿಯಲ್ಲಿ ಜಡ್ಕಲ್ ಗ್ರಾಮ ವ್ಯಾಪ್ತಿಯಲ್ಲಿ ಸ್ವಾಮಿ ವಿವೇಕಾನಂದ ಯುವ ಪಡೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. #ಸಮೃದ್ಧಬೈಂದೂರು #SamruddhaByndoor
account_circle
Gururaj Gantihole (Modi Ka Parivar)(@gantihole) 's Twitter Profile Photo

ಬೈಂದೂರು ಮೂಲ, ಪ್ರಸ್ತುತ ದೆಹಲಿಯಲ್ಲಿ ಉದ್ಯಮಿಗಳಾಗಿರುವ ಮಹಾಬಲ ದೇವಾಡಿಗ ದಂಪತಿಗಳನ್ನು ಭೇಟಿ ಮಾಡಿ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಲಾಯಿತು ಮತ್ತು ಸಮೃದ್ಧ ಬೈಂದೂರಿನ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಲಾಯಿತು.

ಬೈಂದೂರು ಮೂಲ, ಪ್ರಸ್ತುತ ದೆಹಲಿಯಲ್ಲಿ ಉದ್ಯಮಿಗಳಾಗಿರುವ ಮಹಾಬಲ ದೇವಾಡಿಗ ದಂಪತಿಗಳನ್ನು ಭೇಟಿ ಮಾಡಿ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಲಾಯಿತು ಮತ್ತು ಸಮೃದ್ಧ ಬೈಂದೂರಿನ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಲಾಯಿತು. #ಸಮೃದ್ಧಬೈಂದೂರು #PhirEkBaarModiSarkaar
account_circle
Gururaj Gantihole (Modi Ka Parivar)(@gantihole) 's Twitter Profile Photo

ದೆಹಲಿಯಲ್ಲಿ ಕನ್ನಡಿಗರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಾಯಿತು.

ದೆಹಲಿಯಲ್ಲಿ ಕನ್ನಡಿಗರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಾಯಿತು. #LoksabhaElection2024
account_circle
Gururaj Gantihole (Modi Ka Parivar)(@gantihole) 's Twitter Profile Photo

ದೆಹಲಿಯ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಉಪ್ಪಿನಕುದ್ರು ಕನ್ನಡ ಕಲಾವಿದರನ್ನು ಭೇಟಿ ಮಾಡಲಾಯಿತು.

ದೆಹಲಿಯ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಉಪ್ಪಿನಕುದ್ರು ಕನ್ನಡ ಕಲಾವಿದರನ್ನು ಭೇಟಿ ಮಾಡಲಾಯಿತು.
account_circle
Gururaj Gantihole (Modi Ka Parivar)(@gantihole) 's Twitter Profile Photo

ದೆಹಲಿಯ ಬಿಜೆಪಿ ಮಾಜಿ ಶಾಸಕರಾದ ಶ್ರೀ Anil Sharma (modi ka parivar) ಅವರೊಂದಿಗೆ ದೆಹಲಿ ಲೋಕಸಭಾ ಕ್ಷೇತ್ರಗಳ ಸಂಘಟನಾತ್ಮಕ ವಿಚಾರಗಳನ್ನು ಚರ್ಚಿಸಲಾಯಿತು.

ದೆಹಲಿಯ ಬಿಜೆಪಿ ಮಾಜಿ ಶಾಸಕರಾದ ಶ್ರೀ @AnilSharma4BJP ಅವರೊಂದಿಗೆ ದೆಹಲಿ ಲೋಕಸಭಾ ಕ್ಷೇತ್ರಗಳ ಸಂಘಟನಾತ್ಮಕ ವಿಚಾರಗಳನ್ನು ಚರ್ಚಿಸಲಾಯಿತು. #LokSabhaElections2024
account_circle
Gururaj Gantihole (Modi Ka Parivar)(@gantihole) 's Twitter Profile Photo

ಶಾಸಕರಾದ ಬಳಿಕ ಮೊದಲ ಬಾರಿಗೆ ದೆಹಲಿಯ ಕನ್ನಡ ಭವನಕ್ಕೆ ಭೇಟಿ ನೀಡಿದಾಗ ಸಂಘದ ಸದಸ್ಯರು ಆತ್ಮೀಯವಾಗಿ ಗೌರವಿಸಿದರು.

ಶಾಸಕರಾದ ಬಳಿಕ ಮೊದಲ ಬಾರಿಗೆ ದೆಹಲಿಯ ಕನ್ನಡ ಭವನಕ್ಕೆ ಭೇಟಿ ನೀಡಿದಾಗ ಸಂಘದ ಸದಸ್ಯರು ಆತ್ಮೀಯವಾಗಿ ಗೌರವಿಸಿದರು.
account_circle
Gururaj Gantihole (Modi Ka Parivar)(@gantihole) 's Twitter Profile Photo

ದೆಹಲಿಯ ಕನ್ನಡ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರಲಾಯಿತು.

ದೆಹಲಿಯ ಕನ್ನಡ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರಲಾಯಿತು. #LokSabhaElections2024
account_circle
Gururaj Gantihole (Modi Ka Parivar)(@gantihole) 's Twitter Profile Photo

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸದ ವೇಳೆ ದೀನದಯಾಳ್ ರಸ್ತೆಯಲ್ಲಿರುವ, ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ನಮ್ಮ ಹೆಮ್ಮೆಯ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಲಾಯಿತು, ಬಳಿಕ ದೆಹಲಿ ಲೋಕಸಭಾ ಕ್ಷೇತ್ರದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.

BJP

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸದ ವೇಳೆ ದೀನದಯಾಳ್ ರಸ್ತೆಯಲ್ಲಿರುವ, ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ನಮ್ಮ ಹೆಮ್ಮೆಯ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಲಾಯಿತು, ಬಳಿಕ ದೆಹಲಿ ಲೋಕಸಭಾ ಕ್ಷೇತ್ರದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. @BJP4India #LokSabhaElections2024
account_circle
Gururaj Gantihole (Modi Ka Parivar)(@gantihole) 's Twitter Profile Photo

Proud to announce the “300 Trees Project” in Government Schools of Byndoor.

We are transforming Govt schools with enhanced facilities, quality education, and strong community support. Grateful for the donors, alumni, and local businesses driving this initiative. Together, we are

Proud to announce the “300 Trees Project” in Government Schools of Byndoor. We are transforming Govt schools with enhanced facilities, quality education, and strong community support. Grateful for the donors, alumni, and local businesses driving this initiative. Together, we are
account_circle
Gururaj Gantihole (Modi Ka Parivar)(@gantihole) 's Twitter Profile Photo

ಸುಳ್ಳು ಪ್ರಕರಣ ದಾಖಲಿಸಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಅವರನ್ನು ನಡುರಾತ್ರಿ ಬಂಧಿಸಿರುವುದು ಖಂಡನೀಯ.

ಸುಳ್ಳು ಪ್ರಕರಣಗಳ ಮೂಲಕ ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸುವ ಕೆಲಸಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಾಗಿದ್ದು, ಕಾಂಗ್ರೆಸ್ಸಿನ ಈ ಕುತಂತ್ರದ ರಾಜಕೀಯಕ್ಕೆ ಬಿಜೆಪಿ

ಸುಳ್ಳು ಪ್ರಕರಣ ದಾಖಲಿಸಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಅವರನ್ನು ನಡುರಾತ್ರಿ ಬಂಧಿಸಿರುವುದು ಖಂಡನೀಯ. ಸುಳ್ಳು ಪ್ರಕರಣಗಳ ಮೂಲಕ ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸುವ ಕೆಲಸಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಾಗಿದ್ದು, ಕಾಂಗ್ರೆಸ್ಸಿನ ಈ ಕುತಂತ್ರದ ರಾಜಕೀಯಕ್ಕೆ ಬಿಜೆಪಿ
account_circle
Gururaj Gantihole (Modi Ka Parivar)(@gantihole) 's Twitter Profile Photo

ಸಿದ್ದಾಪುರದಲ್ಲಿ ಸಿಡಿಲು ಬಡಿದು ಮೃತಗೊಂಡ ಸುರೇಶ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರ ದೊರಕಿಸಿ ಕೊಡಲು ವ್ಯವಸ್ಥೆ ಮಾಡಲಾಯಿತು.

ಸಿದ್ದಾಪುರದಲ್ಲಿ ಸಿಡಿಲು ಬಡಿದು ಮೃತಗೊಂಡ ಸುರೇಶ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರ ದೊರಕಿಸಿ ಕೊಡಲು ವ್ಯವಸ್ಥೆ ಮಾಡಲಾಯಿತು.
account_circle
Gururaj Gantihole (Modi Ka Parivar)(@gantihole) 's Twitter Profile Photo

ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡಾಗ, ಹಲವು ಜನರು ಭಾಗಿದಾರರಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಕರ್ತವ್ಯ ಲೋಪವೆಸಗುವ ಅಧಿಕಾರಿಗಳನ್ನೋ, ವ್ಯಕ್ತಿಗಳನ್ನೋ ಗುರುತಿಸಿ ಕಠಿಣವಾಗಿ ಶಿಕ್ಷಿಸುವ ಕೆಲಸವಾಗಲಿ. ಇದನ್ನು ಬಿಟ್ಟು ಇಡೀ ಯೋಜನೆಯನ್ನೇ ದೂರುವುದು ಅಥವಾ ಇಂತಹ ನೆಪದಲ್ಲಿ ಯೋಜನೆಯನ್ನೇ ನಿಷ್ಕ್ರಿಯಗೊಳಿಸುವುದು ಸರಿಯಲ್ಲ.

ಈ ಬಾರಿಯ

ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡಾಗ, ಹಲವು ಜನರು ಭಾಗಿದಾರರಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಕರ್ತವ್ಯ ಲೋಪವೆಸಗುವ ಅಧಿಕಾರಿಗಳನ್ನೋ, ವ್ಯಕ್ತಿಗಳನ್ನೋ ಗುರುತಿಸಿ ಕಠಿಣವಾಗಿ ಶಿಕ್ಷಿಸುವ ಕೆಲಸವಾಗಲಿ. ಇದನ್ನು ಬಿಟ್ಟು ಇಡೀ ಯೋಜನೆಯನ್ನೇ ದೂರುವುದು ಅಥವಾ ಇಂತಹ ನೆಪದಲ್ಲಿ ಯೋಜನೆಯನ್ನೇ ನಿಷ್ಕ್ರಿಯಗೊಳಿಸುವುದು ಸರಿಯಲ್ಲ. ಈ ಬಾರಿಯ
account_circle
Ritam ಕನ್ನಡ(@RitamAppKannada) 's Twitter Profile Photo

ಬೈಂದೂರಿನಲ್ಲೊಂದು ವಿನೂತನ ಪ್ರಯೋಗ | ಬಸ್, ಲಾರಿಯ ಹಳೆಯ ಚಾಸಿಸ್‌ನಿಂದನಿರ್ಮಾಣವಾಗುತ್ತಿವೆ ನೋಡಿ ಕಾಲುಸಂಕಗಳು!

Gururaj Gantihole (Modi Ka Parivar)

account_circle
Gururaj Gantihole (Modi Ka Parivar)(@gantihole) 's Twitter Profile Photo

Our region needs innovative, sustainable, and durable solutions to tackle the monsoon adversities.

Safer passage across small streams is the need of the hour. The Byndoor constituency needs around 400 footbridges. Currently, three model bridges are underway in Tombattu

Our region needs innovative, sustainable, and durable solutions to tackle the monsoon adversities. Safer passage across small streams is the need of the hour. The Byndoor constituency needs around 400 footbridges. Currently, three model bridges are underway in Tombattu
account_circle
Gururaj Gantihole (Modi Ka Parivar)(@gantihole) 's Twitter Profile Photo

ನೈಋತ್ಯ ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ನೈಋತ್ಯ ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
account_circle
Gururaj Gantihole (Modi Ka Parivar)(@gantihole) 's Twitter Profile Photo

ಭಾರತೀಯ ಸೇನೆಯ ಪ್ರಥಮ ಕಮಾಂಡರ್‌ ಇನ್‌ ಚೀಫ್‌ ಆಗಿದ್ದ ಫೀಲ್ಡ್‌ ಮಾರ್ಷಲ್‌ ಕೆ. ಎಂ. ಕಾರಿಯಪ್ಪ ಅವರ ಪುಣ್ಯತಿಥಿಯಂದು ಗೌರವ ನಮನಗಳು.

ಭಾರತೀಯ ಸೇನೆಯ ಪ್ರಥಮ ಕಮಾಂಡರ್‌ ಇನ್‌ ಚೀಫ್‌ ಆಗಿದ್ದ ಫೀಲ್ಡ್‌ ಮಾರ್ಷಲ್‌ ಕೆ. ಎಂ. ಕಾರಿಯಪ್ಪ ಅವರ ಪುಣ್ಯತಿಥಿಯಂದು ಗೌರವ ನಮನಗಳು. #KMCariappa
account_circle
Gururaj Gantihole (Modi Ka Parivar)(@gantihole) 's Twitter Profile Photo

ದುರ್ಗದ ಹುಲಿ ವೀರ ಮದಕರಿ ನಾಯಕ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

ದುರ್ಗದ ಹುಲಿ ವೀರ ಮದಕರಿ ನಾಯಕ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #MadakariNayaka
account_circle
Gururaj Gantihole (Modi Ka Parivar)(@gantihole) 's Twitter Profile Photo

ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮಹಾನ್ ಕ್ರಾಂತಿಕಾರಿ ಸುಖ್‌ದೇವ್ ಅವರ ಜನ್ಮದಿನದಂದು ಶತ ಶತ ನಮನಗಳು.

ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮಹಾನ್ ಕ್ರಾಂತಿಕಾರಿ ಸುಖ್‌ದೇವ್ ಅವರ ಜನ್ಮದಿನದಂದು ಶತ ಶತ ನಮನಗಳು. #Sukhdev
account_circle