Dr. Bheemashankar S Guled IPS, SP Belagavi(@SPBelagavi) 's Twitter Profileg
Dr. Bheemashankar S Guled IPS, SP Belagavi

@SPBelagavi

Official twitter account of SP Belagavi, Karnataka

ID:1326776421428162561

linkhttps://belagavidistrictpolice.karnataka.gov.in/ calendar_today12-11-2020 06:38:53

1,6K Tweets

5,2K Followers

236 Following

Follow People
Dr. Bheemashankar S Guled IPS, SP Belagavi(@SPBelagavi) 's Twitter Profile Photo

.

ದಿ. 13-02-2024 ರಂದು ಮಂಗಳವಾರ, ಬೆಳಗ್ಗೆ 11-00 ರಿಂದ ಮದ್ಯಾಹ್ನ 12-00 ಗಂಟೆಯ ತನಕ.
ನೀವು ಕರೆ ಮಾಡಬೇಕಾದ ಸಂಖ್ಯೆ - 0831-2405226.

#ಫೋನ್_ಇನ್_ಕಾರ್ಯಕ್ರಮ. ದಿ. 13-02-2024 ರಂದು ಮಂಗಳವಾರ, ಬೆಳಗ್ಗೆ 11-00 ರಿಂದ ಮದ್ಯಾಹ್ನ 12-00 ಗಂಟೆಯ ತನಕ. ನೀವು ಕರೆ ಮಾಡಬೇಕಾದ ಸಂಖ್ಯೆ - 0831-2405226.
account_circle
Dr. Bheemashankar S Guled IPS, SP Belagavi(@SPBelagavi) 's Twitter Profile Photo

ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಾಣಿಕೆ/ಮಾರಾಟ/ಬೆಳೆಯುತ್ತಿದ್ದ ಬಗ್ಗೆ ದಾಖಲಾದ ಪ್ರಕರಣಗಳಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳಿಂದ ವಶಪಡಿಸಿಕೊಂಡಿದ್ದ 291 KG ಮಾದಕ ವಸ್ತುಗಳನ್ನು ಈ ದಿನ ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿ ವತಿಯಿಂದ ನಿಯಮಾನುಸಾರ ನಿಷ್ಕ್ರಿಯಗೊಳಿಸಲಾಯಿತು.

DGP KARNATAKA Hithendra R IGP NR Belgaum

ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಾಣಿಕೆ/ಮಾರಾಟ/ಬೆಳೆಯುತ್ತಿದ್ದ ಬಗ್ಗೆ ದಾಖಲಾದ ಪ್ರಕರಣಗಳಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳಿಂದ ವಶಪಡಿಸಿಕೊಂಡಿದ್ದ 291 KG ಮಾದಕ ವಸ್ತುಗಳನ್ನು ಈ ದಿನ ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿ ವತಿಯಿಂದ ನಿಯಮಾನುಸಾರ ನಿಷ್ಕ್ರಿಯಗೊಳಿಸಲಾಯಿತು. @DgpKarnataka @HithendrarR @IgpNr
account_circle
Dr. Bheemashankar S Guled IPS, SP Belagavi(@SPBelagavi) 's Twitter Profile Photo

ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ದಿನ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಬಗ್ಗೆ &‌ ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮಗಳನ್ನು & ಬೈಕ್ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗಿತ್ತು.


DGP KARNATAKA Hithendra R IGP NR Belgaum

ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ದಿನ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಬಗ್ಗೆ &‌ ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮಗಳನ್ನು & ಬೈಕ್ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗಿತ್ತು. #SayNoToDrugs #WearHelmet @DgpKarnataka @HithendrarR @IgpNr
account_circle
Dr. Bheemashankar S Guled IPS, SP Belagavi(@SPBelagavi) 's Twitter Profile Photo

ಈ ದಿನ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ 91 ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು & ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ದಿನ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ 91 ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು & ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಅಪರಾಧ ತಡೆ ಮಾಸಾಚರಣೆ-2023 ರ ಭಾಗವಾಗಿ ಡಿಸೆಂಬರ್-20 ರಂದು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಮತ್ತು ಸಾಗಣೆ ವಿರುದ್ಧ ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಪರಾಧ ತಡೆ ಮಾಸಾಚರಣೆ-2023 ರ ಭಾಗವಾಗಿ ಡಿಸೆಂಬರ್-20 ರಂದು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಮತ್ತು ಸಾಗಣೆ ವಿರುದ್ಧ ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. #CrimePreventionMonth2023 #SayNoToDrugs
account_circle
Dr. Bheemashankar S Guled IPS, SP Belagavi(@SPBelagavi) 's Twitter Profile Photo

ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

DGP KARNATAKA Hithendra R IGP NR Belgaum

ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. @DgpKarnataka @HithendrarR @IgpNr
account_circle
Dr. Bheemashankar S Guled IPS, SP Belagavi(@SPBelagavi) 's Twitter Profile Photo

ಸವದತ್ತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ‌ ಸಂಬಂಧಿಸಿದಂತೆ ಸವದತ್ತಿ ಠಾಣಾ ಪೊಲೀಸರು 6 ಜನ ಆರೋಪಿತರನ್ನು ಬಂಧಿಸಿ ಅವರಿಂದ ಕಳ್ಳತನ ಮಾಡಿದ್ದ ಒಂದು ಟಗರು, 24 kg ಸ್ಟೀಲ್ ಸಾಮಗ್ರಿಗಳನ್ನು & ಕೃತ್ಯಕ್ಕೆ ಬಳಸಿದ 2 ಮೋಟಾರ್ ಸೈಕಲಗಳನ್ನು ವಶಪಡಿಸಿಕೊಂಡಿದ್ದಾರೆ.

DGP KARNATAKA Hithendra R IGP NR Belgaum

ಸವದತ್ತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ‌ ಸಂಬಂಧಿಸಿದಂತೆ ಸವದತ್ತಿ ಠಾಣಾ ಪೊಲೀಸರು 6 ಜನ ಆರೋಪಿತರನ್ನು ಬಂಧಿಸಿ ಅವರಿಂದ ಕಳ್ಳತನ ಮಾಡಿದ್ದ ಒಂದು ಟಗರು, 24 kg ಸ್ಟೀಲ್ ಸಾಮಗ್ರಿಗಳನ್ನು & ಕೃತ್ಯಕ್ಕೆ ಬಳಸಿದ 2 ಮೋಟಾರ್ ಸೈಕಲಗಳನ್ನು ವಶಪಡಿಸಿಕೊಂಡಿದ್ದಾರೆ. @DgpKarnataka @HithendrarR @IgpNr
account_circle
Dr. Bheemashankar S Guled IPS, SP Belagavi(@SPBelagavi) 's Twitter Profile Photo

ಈ‌‌ ದಿನ ಮಾನ್ಯ ADGP CTS ರವರಾದ ಶ್ರೀ ಉಮೇಶ್ ಕುಮಾರ IPS ರವರು ಉತ್ತರ ವಲಯದ ಎಲ್ಲ ಜಿಲ್ಲೆಗಳು & ಬೆಳಗಾವಿ ಕಮಿಷನರೇಟ್ ಘಟಕಗಳಿಗೆ ಅಪರಾಧ ವಿಮರ್ಶನಾ ಸಭೆಯನ್ನು ಹಮ್ಮಿಕೊಂಡು ಅಗತ್ಯ ಸಲಹೆಗಳನ್ನು ನೀಡಿದರು.

DGP KARNATAKA IGP NR Belgaum

ಈ‌‌ ದಿನ ಮಾನ್ಯ ADGP CTS ರವರಾದ ಶ್ರೀ ಉಮೇಶ್ ಕುಮಾರ IPS ರವರು ಉತ್ತರ ವಲಯದ ಎಲ್ಲ ಜಿಲ್ಲೆಗಳು & ಬೆಳಗಾವಿ ಕಮಿಷನರೇಟ್ ಘಟಕಗಳಿಗೆ ಅಪರಾಧ ವಿಮರ್ಶನಾ ಸಭೆಯನ್ನು ಹಮ್ಮಿಕೊಂಡು ಅಗತ್ಯ ಸಲಹೆಗಳನ್ನು ನೀಡಿದರು. @DgpKarnataka @IgpNr
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಸಾಲ ನೀಡುವ ಅಪರಿಚಿತ, ಸಂದೇಹಾತ್ಮಕ ಆಪ್ ಹಾಗೂ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದಿರಿ.

ಆನ್ ಲೈನ್ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.

ಸಾಲ ನೀಡುವ ಅಪರಿಚಿತ, ಸಂದೇಹಾತ್ಮಕ ಆಪ್ ಹಾಗೂ ಲಿಂಕ್ ಗಳ ಮೇಲೆ ಕ್ಲಿಕ್ ಮಾಡದಿರಿ. ಆನ್ ಲೈನ್ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. #CyberSecurity
account_circle
DGP KARNATAKA(@DgpKarnataka) 's Twitter Profile Photo

ಅವಸರವೇ ಅಪಘಾತಕ್ಕೆ ಕಾರಣ.
ಆದುದರಿಂದ ಜವಾಬ್ದಾರಿಯುತವಾಗಿ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಿದ್ದೇ ಆದಲ್ಲಿ ರಸ್ತೆ ಅಪಘಾತದಿಂದ ಪಾರಾಗುವುದಲ್ಲದೇ ಸುಗಮ ಮತ್ತು ಸುರಕ್ಷಿತ ಪ್ರಯಾಣವನ್ನು ಪಡೆಯಬಹುದು.

account_circle
Dr. Bheemashankar S Guled IPS, SP Belagavi(@SPBelagavi) 's Twitter Profile Photo

ಈ ದಿನ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.

DGP KARNATAKA Hithendra R IGP NR Belgaum

ಈ ದಿನ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. @DgpKarnataka @HithendrarR @IgpNr
account_circle
Dr. Bheemashankar S Guled IPS, SP Belagavi(@SPBelagavi) 's Twitter Profile Photo

ಸವದತ್ತಿ ಶಹರದಲ್ಲಿ ನಡೆದ 2 ಮನೆ ಕಳ್ಳತನ ಪ್ರಕರಣಗಳನ್ನು ಸವದತ್ತಿ ಠಾಣಾ ಪೊಲೀಸರು ಪತ್ತೆ ಮಾಡಿ 2 ಜನ ಆರೋಪಿತರನ್ನು ಬಂಧಿಸಿ ಕಳುವಾದ 10 ಗ್ರಾಂ ಬಂಗಾರದ ಆಭರಣ & ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

DGP KARNATAKA Hithendra R IGP NR Belgaum

ಸವದತ್ತಿ ಶಹರದಲ್ಲಿ ನಡೆದ 2 ಮನೆ ಕಳ್ಳತನ ಪ್ರಕರಣಗಳನ್ನು ಸವದತ್ತಿ ಠಾಣಾ ಪೊಲೀಸರು ಪತ್ತೆ ಮಾಡಿ 2 ಜನ ಆರೋಪಿತರನ್ನು ಬಂಧಿಸಿ ಕಳುವಾದ 10 ಗ್ರಾಂ ಬಂಗಾರದ ಆಭರಣ & ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. @DgpKarnataka @HithendrarR @IgpNr
account_circle
DGP KARNATAKA(@DgpKarnataka) 's Twitter Profile Photo

ಪೊಲೀಸ್ ಸಂಸ್ಮರಣಾ ದಿನದಂದು, ಕಳೆದ ಒಂದು ವರ್ಷದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ 16 ಜನ ಸೇರಿದಂತೆ, ಹುತಾತ್ಮರಾದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗೌರವ ವಂದನೆಯನ್ನು ಸಲ್ಲಿಸಲಾಯಿತು.

ಪೊಲೀಸ್ ಸಂಸ್ಮರಣಾ ದಿನದಂದು, ಕಳೆದ ಒಂದು ವರ್ಷದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ 16 ಜನ ಸೇರಿದಂತೆ, ಹುತಾತ್ಮರಾದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗೌರವ ವಂದನೆಯನ್ನು ಸಲ್ಲಿಸಲಾಯಿತು. #policecommemorationday2023
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಪೊಲೀಸ್ ಸಂಸ್ಮರಣಾ ದಿನವಾದ ಇಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು, ಗೃಹಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಡಿಜಿ & ಐಜಿಪಿ ರವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಹುತಾತ್ಮ ಪೊಲೀಸರಿಗೆ ಗೌರವ ವಂದನೆಯನ್ನು ಸಲ್ಲಿಸಿದರು.

ಪೊಲೀಸ್ ಸಂಸ್ಮರಣಾ ದಿನವಾದ ಇಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು, ಗೃಹಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಡಿಜಿ & ಐಜಿಪಿ ರವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಹುತಾತ್ಮ ಪೊಲೀಸರಿಗೆ ಗೌರವ ವಂದನೆಯನ್ನು ಸಲ್ಲಿಸಿದರು. #policecommemorationday2023
account_circle
Dr. Bheemashankar S Guled IPS, SP Belagavi(@SPBelagavi) 's Twitter Profile Photo

ಈ ದಿನ ಡಿ.ಎ.ಆರ್ ಕೇಂದ್ರ ಸ್ಥಾನದಲ್ಲಿ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಯಿತು.

DGP KARNATAKA Hithendra R IGP NR Belgaum

ಈ ದಿನ ಡಿ.ಎ.ಆರ್ ಕೇಂದ್ರ ಸ್ಥಾನದಲ್ಲಿ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. @DgpKarnataka @HithendrarR @IgpNr
account_circle