Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profileg
Kota Shrinivas Poojari (ಮೋದಿಜೀ ಪರಿವಾರ)

@KotasBJP

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ಕರ್ನಾಟಕ ಸರಕಾರ

ID:723381396295671808

calendar_today22-04-2016 05:22:19

6,5K Tweets

70,6K Followers

584 Following

Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಅನುಭವ ಮಂಟಪದ ಮೂಲಕ ಅಂದಿನ ಕಾಲದಲ್ಲೇ ಪ್ರಜಾಪ್ರಭುತ್ವದ ಕಲ್ಪನೆಯನ್ನು ರೂಪಿಸಿದ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ಜಯಂತಿಯ ಶುಭಾಶಯಗಳು.

ಅನುಭವ ಮಂಟಪದ ಮೂಲಕ ಅಂದಿನ ಕಾಲದಲ್ಲೇ ಪ್ರಜಾಪ್ರಭುತ್ವದ ಕಲ್ಪನೆಯನ್ನು ರೂಪಿಸಿದ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ಜಯಂತಿಯ ಶುಭಾಶಯಗಳು. #ಬಸವಜಯಂತಿ #BasavaJayanti
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಅನಾರೋಗ್ಯ ಕಾರಣದಿಂದ ಇಹಲೋಕ ತ್ಯಜಿಸಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ದಿ.ವಸಂತ ಬಂಗೇರರವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆಯಲಾಯಿತು.

ಅನಾರೋಗ್ಯ ಕಾರಣದಿಂದ ಇಹಲೋಕ ತ್ಯಜಿಸಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ದಿ.ವಸಂತ ಬಂಗೇರರವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆಯಲಾಯಿತು.
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ನಮ್ಮ ಜಿಲ್ಲೆ ಉಡುಪಿ ಹಾಗೂ ದ್ವಿತೀಯ ದಕ್ಷಿಣ ಕನ್ನಡ. ನಮ್ಮ ಉಭಯ ಜಿಲ್ಲೆಗಳ ಗೌರವವನ್ನು ಮತ್ತಷ್ಟು ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.ಅನುತ್ತೀರ್ಣರಾದವರು ಚಿಂತಿಸಬೇಡಿ. ಜೀವನದಲ್ಲಿ ಬರುವ ಪರೀಕ್ಷೆಗಳನ್ನು ಗೆಲ್ಲುವ ಮೂಲಕ ಸ್ಪೂರ್ತಿಯಾಗಿ. ಶುಭವಾಗಲಿ...
-ಕೋಟ

account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ.

ವಿಕಸಿತ ಭಾರತಕ್ಕಾಗಿ, ಸಮೃದ್ಧ ಕರ್ನಾಟಕಕ್ಕಾಗಿ ಎನ್‌ಡಿ‌ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.

ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ವಿಕಸಿತ ಭಾರತಕ್ಕಾಗಿ, ಸಮೃದ್ಧ ಕರ್ನಾಟಕಕ್ಕಾಗಿ ಎನ್‌ಡಿ‌ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಬಿ ವೈ ರಾಘವೇಂದ್ರ ಅವರ ಪರವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ, ಕರ್ಕುಂಜೆ ಭಾಗದಲ್ಲಿ ಮತಯಾಚನೆ ಮಾಡಲಾಯಿತು.
B Y Raghavendra (Modi Ka Parivar)

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಬಿ ವೈ ರಾಘವೇಂದ್ರ ಅವರ ಪರವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ, ಕರ್ಕುಂಜೆ ಭಾಗದಲ್ಲಿ ಮತಯಾಚನೆ ಮಾಡಲಾಯಿತು. @BYRBJP
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರವಾಗಿ ಭಟ್ಕಳ ವಿಧಾನಸಭಾ ಕ್ಷೇತ್ರದ ಹಲವೆಡೆ ಮತಯಾಚಿಸಲಾಯಿತು

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರವಾಗಿ ಭಟ್ಕಳ ವಿಧಾನಸಭಾ ಕ್ಷೇತ್ರದ ಹಲವೆಡೆ ಮತಯಾಚಿಸಲಾಯಿತು
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಕಾಂಗ್ರೆಸ್ ನಾಯಕ ಬಷಿರುದ್ದೀನ್ ಹೇಳ್ತಾರೆ 'ಜೈ ಶ್ರೀ ರಾಮ್' ಹೇಳಿದವರನ್ನು ಬೂಟುಕಾಲಲ್ಲಿ ಒದೆಯಬೇಕೆಂದು. ಅದೇ ಕಾಂಗ್ರೆಸ್ ನಾಯಕರು ಪಾಪಿಸ್ತಾನಕ್ಕೆ ಜಿಂದಾಬಾದ್ ಹೇಳಿದಾಗ ಬೆಂಬಲಿಸುತ್ತಾರೆ. ರಾಷ್ಟ್ರೀಯವಾದ, ಸನಾತನ ಧರ್ಮ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಅಲರ್ಜಿ ಎಂಬುದು ಹಳೆಯ ವಾದ. ಒಂದು ವರ್ಗವನ್ನು ಓಲೈಸಲು ಯಾವ‌ಮಟ್ಟಕ್ಕೂ ಇಳಿಯುತ್ತಾರೆ.

account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀ ಬಿವೈ ರಾಘವೇಂದ್ರ ರವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀ ಬಿವೈ ರಾಘವೇಂದ್ರ ರವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #ಮತ್ತೊಮ್ಮೆಮೋದಿಸರ್ಕಾರ #ಶಿವಮೊಗ್ಗ
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಅಲೆಮಾರಿಗಳ ಹೆಮ್ಮೆ-ಮೋದಿ ಮತ್ತೊಮ್ಮೆ
ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ, ವಿಜಯಪುರ ಇವರ ವತಿಯಿಂದ ನಡೆದ ಅಲೆಮಾರಿ ಜನಾಂಗದ ಸಮಾವೇಶದಲ್ಲಿ ಭಾಗವಹಿಸಲಾಯಿತು. ಅಲೆಮಾರಿ ಜನಾಂಗದ ಏಳಿಗೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಸರ್ಕಾರ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಲಾಯಿತು.

ಅಲೆಮಾರಿಗಳ ಹೆಮ್ಮೆ-ಮೋದಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ, ವಿಜಯಪುರ ಇವರ ವತಿಯಿಂದ ನಡೆದ ಅಲೆಮಾರಿ ಜನಾಂಗದ ಸಮಾವೇಶದಲ್ಲಿ ಭಾಗವಹಿಸಲಾಯಿತು. ಅಲೆಮಾರಿ ಜನಾಂಗದ ಏಳಿಗೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಸರ್ಕಾರ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಲಾಯಿತು. #ಮತ್ತೊಮ್ಮೆಮೋದಿಸರ್ಕಾರ #ಅಲೆಮಾರಿ #alemari
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ದುಡಿಯುವ ಕೈಗಳಿಂದ ಇಂದು ಜಗತ್ತು ಮುಂದುವರೆಯುತ್ತಿರುವುದು. ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ಶ್ರಮಿಕರೇ. ಎಲ್ಲಾ ಶ್ರಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

ದುಡಿಯುವ ಕೈಗಳಿಂದ ಇಂದು ಜಗತ್ತು ಮುಂದುವರೆಯುತ್ತಿರುವುದು. ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ಶ್ರಮಿಕರೇ. ಎಲ್ಲಾ ಶ್ರಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. #ಕಾರ್ಮಿಕರದಿನಾಚರಣೆ #LabourDay2024
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀ ಬಿವೈ ರಾಘವೇಂದ್ರ ಯಡಿಯೂರಪ್ಪ ರವರ ಪರವಾಗಿ ಮತಯಾಚನೆ ಮಾಡಲಾಯಿತು.
B Y Raghavendra (Modi Ka Parivar)

ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀ ಬಿವೈ ರಾಘವೇಂದ್ರ ಯಡಿಯೂರಪ್ಪ ರವರ ಪರವಾಗಿ ಮತಯಾಚನೆ ಮಾಡಲಾಯಿತು. @BYRBJP
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀ ರಾಘವೇಂದ್ರ ಯಡಿಯೂರಪ್ಪ ರವರ ಪರವಾಗಿ ಮತಯಾಚನೆ ಮಾಡಲಾಯಿತು.
B Y Raghavendra (Modi Ka Parivar)

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀ ರಾಘವೇಂದ್ರ ಯಡಿಯೂರಪ್ಪ ರವರ ಪರವಾಗಿ ಮತಯಾಚನೆ ಮಾಡಲಾಯಿತು. @BYRBJP #ಮತ್ತೊಮ್ಮೆಮೋದಿಸರ್ಕಾರ #PhirEkBaarModiSarkar
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

SC/ST ಸಮುದಾಯಕ್ಕೆ ಮೀಸಲಿದ್ಧ ₹25,396 ಹಣವನ್ನೂ ನುಂಗಿ ನೀರು ಕುಡಿದಿದೆ ಕಾಂಗ್ರೆಸ್.
ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ನಿಗದಿ ಪಡಿಸಿದ ಅನುದಾನವನ್ನೂ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರ, ಈ ನಾಡಿನ ಹಿಂದುಳಿದವರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರೋಧಿ ಸರ್ಕಾರವಾಗಿದೆ.

SC/ST ಸಮುದಾಯಕ್ಕೆ ಮೀಸಲಿದ್ಧ ₹25,396 ಹಣವನ್ನೂ ನುಂಗಿ ನೀರು ಕುಡಿದಿದೆ ಕಾಂಗ್ರೆಸ್. ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ನಿಗದಿ ಪಡಿಸಿದ ಅನುದಾನವನ್ನೂ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರ, ಈ ನಾಡಿನ ಹಿಂದುಳಿದವರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರೋಧಿ ಸರ್ಕಾರವಾಗಿದೆ.
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಬೈಂದೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಛೇರಿಗೆ ತೆರಳಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಇಂದು ಇಹಲೋಕ ತ್ಯಜಿಸಿದ ಸಂಸದ ಶ್ರೀನಿವಾಸ ಪ್ರಸಾದ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.
Gururaj Gantihole (Modi Ka Parivar)

ಬೈಂದೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಛೇರಿಗೆ ತೆರಳಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಇಂದು ಇಹಲೋಕ ತ್ಯಜಿಸಿದ ಸಂಸದ ಶ್ರೀನಿವಾಸ ಪ್ರಸಾದ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. @gantihole
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಕೇಂದ್ರದ ಮಾಜಿ ಸಚಿವರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು, ಹಿರಿಯ ಮುತ್ಸದ್ದಿಗಳಾದ ಶ್ರೀ ವಿ ಶ್ರೀನಿವಾಸ್ ಪ್ರಸಾದ್ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ಅತೀವ ದುಃಖ ತರಿಸಿದೆ. ದಲಿತ ನಾಯಕರಾದ ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಕೇಂದ್ರದ ಮಾಜಿ ಸಚಿವರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು, ಹಿರಿಯ ಮುತ್ಸದ್ದಿಗಳಾದ ಶ್ರೀ ವಿ ಶ್ರೀನಿವಾಸ್ ಪ್ರಸಾದ್ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ಅತೀವ ದುಃಖ ತರಿಸಿದೆ. ದಲಿತ ನಾಯಕರಾದ ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
account_circle
Narendra Modi(@narendramodi) 's Twitter Profile Photo

ಹಿರಿಯ ನಾಯಕ ಹಾಗೂ ಚಾಮರಾಜನಗರದ ಸಂಸದರಾದ ಶ್ರೀ ವಿ ಶ್ರೀನಿವಾಸ್ ಪ್ರಸಾದ್ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ. ಅವರು ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದರು, ಬಡವರು, ದೀನದಲಿತರು ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ತಮ್ಮ ಸಮಾಜ ಸೇವೆಯ ವಿವಿಧ ಕೆಲಸಗಳಿಂದಾಗಿ ತುಂಬಾ ಜನಪ್ರಿಯರಾಗಿದ್ದರು. ಅವರ…

account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶಿರಸಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವ ಉಪಸ್ಥಿತಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲಾಯಿತು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶಿರಸಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವ ಉಪಸ್ಥಿತಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲಾಯಿತು. #DhanyavadaModiji #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle