@Karwar Forest Division
@Karwar_forest
It's about forest and wildlife issues in Karwar Division
ID:1180145475434868736
04-10-2019 15:39:55
18 Tweets
51 Followers
89 Following
'ಬಿತ್ತೋತ್ಸವ - 2022'
Karwar Division
Seed sowing festival was organised in ten different locations,
The highlight of the day was participation of DCF (signifies *Green*), DC, ZP CEO (signifies *Clean*) and SP (signifies *Safe*) in same program.
#ಬೀಜ_ಬಿತ್ತೋಣ_ಅರಣ್ಯ_ಬೆಳೆಸೋಣ
*'ಬಿತ್ತೋತ್ಸವ - 2022'*
Karwar Division
Meet our cute Young *Green Soldier* sowing seed to secure his future.
#SowSeedsforFuture
#ಬೀಜ_ಬಿತ್ತೋಣ_ಅರಣ್ಯ_ಬೆಳೆಸೋಣ
ಬೀಜ ಬಿತ್ತೋತ್ಸವ ಅಭಿಯಾನದ ಪ್ರಯುಕ್ತ ಕಾರವಾರ ವಿಭಾಗದ ಹೊಸಕಂಬಿ ವಲಯದ ವತಿಯಿಂದ ಸರಕಾರಿ ಹಿರಿಯ ಪ್ರೌಢ ಶಾಲೆ ಆವರಣದಲ್ಲಿ ಶ್ರೀ ರಾಘವೇಂದ್ರ ಉಪವಲಯ ಅರಣ್ಯಾಧಿಕಾರಿ ಇವರು ''ಹಾವು-ನಾವು''ಎಂಬ ವಿಷಯದ ಪಿ.ಪಿ.ಟಿ. ಮೂಲಕ ಸವಿಸ್ತಾರವಾದ ಮಾಹಿತಿ ನೀಡಿರುತ್ತಾರೆ.
#ಬೀಜ_ಬಿತ್ತೋಣ_ಅರಣ್ಯ_ಬೆಳೆಸೋಣ
PMO India CM of Karnataka
ಕದ್ರಾ ವಲಯದಲ್ಲಿ ದಿನಾಂಕ 6-6-2022 ರಂದು ಬೀಜ ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಬೀಜಗಳನ್ನು ಹಾಕಿ ಬಿತ್ತನೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸದರಿ ಕಾರ್ಯದಲ್ಲಿ ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಿಗೆ ಪರಿಸರದ ಮಹತ್ವ ಹಾಗೂ ಬೀಜ ಬಿತ್ತನೆ ಮಾಡುವದರಿಂದ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಯಿತು.
SHRI UMESH. VISHWANATH. KATTI
ಕದ್ರಾ ವಲಯದ ಮಲ್ಲಾಪುರದಲ್ಲಿ ಕೈಗಾ ನೇಚರ್ ಕ್ಲಬ್,ಶಿಕ್ಷಣ ಇಲಾಖೆ,ಗ್ರಾಮ ಅರಣ್ಯ ಸಮಿತಿ ಹಾಗೂ ಸಾರ್ವಜನಿಕರು ಹಾಗೂ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೀಜ ಬಿತ್ತೋತ್ಸವ ಕಾಯ೯ಕ್ರಮವನ್ನು ದಿನಾಂಕ 05-06-2022 ರಂದು ಯಶಸ್ವಿಯಾಗಿ ನೆರವೇರಿತು.SHRI UMESH. VISHWANATH. KATTI PMO India MoEF&CC
#ಬೀಜ_ಬಿತ್ತೋಣ_ಅರಣ್ಯ_ಬೆಳೆಸೋಣ .
#OnlyOneEarth
ಜೂನ್-5, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಹಾಗೂ ಬಿತ್ತೋತ್ಸವ ಕಾರ್ಯಕ್ರಮವನ್ನು ಮಾಸ್ತಿಕಟ್ಟೆ ವಲಯದಲ್ಲಿ ಗ್ರಾಮಸ್ಥರು ಮತ್ತು ಇತರೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಲಾಯಿತು.
#ಬೀಜ_ಬಿತ್ತೋಣ_ಅರಣ್ಯ_ಬೆಳೆಸೋಣ .
#OnlyOneEarth
#sowseedsforfuture
SHRI UMESH. VISHWANATH. KATTI PMO India Basavaraj S Bommai (Modi Ka Parivar)
ಬನ್ನಿ ನಿಮ್ಮ ಹತ್ತಿರದ ವಲಯ ಕಚೇರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ.PMO India CM of Karnataka SHRI UMESH. VISHWANATH. KATTI
#ಬೀಜ_ಬಿತ್ತೋಣ_ಅರಣ್ಯ_ಬೆಳೆಸೋಣ .
#SowSeedsForFuture .
#OnlyOneEart .
ಆನೆಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ವಿಶ್ವ ಆನೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ನಮ್ಮದು. ಆನೆಗಳ ಸಹಜ ಜೀವನಕ್ಕೆ ಪೂರಕ ವಾತಾವರಣ ನಿರ್ಮಾಣ, ಗಜ ಹತ್ಯೆ ತಡೆ ಸೇರಿದಂತೆ ರಾಜ್ಯ ಸರ್ಕಾರ ಆನೆಗಳ ಸಂರಕ್ಷಣೆಗೆ ಕಟಿಬದ್ಧವಾಗಿದೆ.
#WorldElephantDay2020
Applications invited by Karnataka Forest Department for appointment to the post of Forest Settlement Officers.
Details in advertisement below. Kindly share it widely.
Karnataka Forest Department DIPR Karnataka