Basavaraj S Bommai (Modi Ka Parivar)(@BSBommai) 's Twitter Profileg
Basavaraj S Bommai (Modi Ka Parivar)

@BSBommai

Former Chief Minister of Karnataka & BJP Candidate for Haveri-Gadag Parliament Constituency.

ID:2955117367

linkhttp://www.bsbommai.in calendar_today01-01-2015 16:53:36

9,7K Tweets

514,0K Followers

167 Following

Basavaraj S Bommai (Modi Ka Parivar)(@BSBommai) 's Twitter Profile Photo

'ಸಮಾಜದಿಂದ ಅನಿಷ್ಠಗಳನ್ನು ದೂರ ಮಾಡಲು ಬಸವಣ್ಣ ಈ ಸಮಾಜದಲ್ಲಿ ಜೀವಂತವಾಗಿರಬೇಕು'

ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಬಸವ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ ಹಾಗೂ 'ಬಸವಶ್ರೀ ಮತ್ತು ವಚನ ಸಾಹಿತ್ಯ ಶ್ರೀ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆನು.

ಇದೇ ವೇಳೆ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅವರಿಗೆ ಬಸವಶ್ರೀ…

'ಸಮಾಜದಿಂದ ಅನಿಷ್ಠಗಳನ್ನು ದೂರ ಮಾಡಲು ಬಸವಣ್ಣ ಈ ಸಮಾಜದಲ್ಲಿ ಜೀವಂತವಾಗಿರಬೇಕು' ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಬಸವ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ ಹಾಗೂ 'ಬಸವಶ್ರೀ ಮತ್ತು ವಚನ ಸಾಹಿತ್ಯ ಶ್ರೀ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆನು. ಇದೇ ವೇಳೆ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅವರಿಗೆ ಬಸವಶ್ರೀ…
account_circle
Narendra Modi(@narendramodi) 's Twitter Profile Photo

My interview with Hindustan Times covered very interesting topics relating to policy level changes, economic transformations, politics and why we are the people’s choice in this election.

My interview with @htTweets covered very interesting topics relating to policy level changes, economic transformations, politics and why we are the people’s choice in this election.
account_circle
Basavaraj S Bommai (Modi Ka Parivar)(@BSBommai) 's Twitter Profile Photo

ಭಾರತದ ಆಧ್ಯಾತ್ಮಿಕ ಜಗತ್ತಿನ ಆದಿಗುರುಗಳು, ಅದ್ವೈತ ಸಿದ್ಧಾಂತದ ಮೂಲಕ ಜನರಿಗೆ ಸಾಕ್ಷಾತ್ಕಾರದ ಮಾರ್ಗ ತೋರಿದ ಆದಿಗುರು ಶ್ರೀ ಶಂಕರಾಚಾರ್ಯರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.

ಭಾರತದ ಆಧ್ಯಾತ್ಮಿಕ ಜಗತ್ತಿನ ಆದಿಗುರುಗಳು, ಅದ್ವೈತ ಸಿದ್ಧಾಂತದ ಮೂಲಕ ಜನರಿಗೆ ಸಾಕ್ಷಾತ್ಕಾರದ ಮಾರ್ಗ ತೋರಿದ ಆದಿಗುರು ಶ್ರೀ ಶಂಕರಾಚಾರ್ಯರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
account_circle
Basavaraj S Bommai (Modi Ka Parivar)(@BSBommai) 's Twitter Profile Photo

ನಿಸ್ವಾರ್ಥ ಪ್ರೀತಿಯ ಸಂಕೇತವಾಗಿ ನಿಲ್ಲುವಳು 'ತಾಯಿ'

ತನ್ನೆಲ್ಲಾ ಸುಖ ಸಂತೋಷಗಳನ್ನು ತನ್ನ ಕರುಳ ಬಳ್ಳಿಯಲ್ಲಿ ಕಾಣುವ ತಾಯಿಯ ಪ್ರೀತಿಗೆ ಈ ಜಗದಲಿ ಬೇರೆ ಪರ್ಯಾಯವುಂಟೇ..

ವಿಶ್ವ ತಾಯಂದಿರ ದಿನದ ಶುಭಾಶಯಗಳು.

ನಿಸ್ವಾರ್ಥ ಪ್ರೀತಿಯ ಸಂಕೇತವಾಗಿ ನಿಲ್ಲುವಳು 'ತಾಯಿ' ತನ್ನೆಲ್ಲಾ ಸುಖ ಸಂತೋಷಗಳನ್ನು ತನ್ನ ಕರುಳ ಬಳ್ಳಿಯಲ್ಲಿ ಕಾಣುವ ತಾಯಿಯ ಪ್ರೀತಿಗೆ ಈ ಜಗದಲಿ ಬೇರೆ ಪರ್ಯಾಯವುಂಟೇ.. ವಿಶ್ವ ತಾಯಂದಿರ ದಿನದ ಶುಭಾಶಯಗಳು. #MothersDay
account_circle
Basavaraj S Bommai (Modi Ka Parivar)(@BSBommai) 's Twitter Profile Photo

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ವಿಧಾನ ಪರಿಷತ್ ಚುನಾವಣೆ - BJP Karnataka ಅಭ್ಯರ್ಥಿಗಳ ಪಟ್ಟಿ.

ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು....

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ವಿಧಾನ ಪರಿಷತ್ ಚುನಾವಣೆ - @BJP4Karnataka ಅಭ್ಯರ್ಥಿಗಳ ಪಟ್ಟಿ. ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು....
account_circle
Basavaraj S Bommai (Modi Ka Parivar)(@BSBommai) 's Twitter Profile Photo

ಇಂದು ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಲೋಕಸಭಾ ಚುನಾವಣೆಯ ಅವಲೋಕನಾ ಸಭೆಯಲ್ಲಿ ಭಾಗವಹಿಸಿದೆನು.

BJP Karnataka

ಇಂದು ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಲೋಕಸಭಾ ಚುನಾವಣೆಯ ಅವಲೋಕನಾ ಸಭೆಯಲ್ಲಿ ಭಾಗವಹಿಸಿದೆನು. @BJP4Karnataka
account_circle
Basavaraj S Bommai (Modi Ka Parivar)(@BSBommai) 's Twitter Profile Photo

1998 ಮೇ 11 ರಂದು ಭಾರತವು ರಾಜಸ್ಥಾನದ ಪೊಖ್ರಾನ್‌ನಲ್ಲಿ ಸರಣಿ ಅಣುಬಾಂಬ್‌ ಸ್ಫೋಟದ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು. ಈ ಸಾಧನೆಯನ್ನು ಪರಿಗಣಿಸಿ ಅಂದಿನ ಪ್ರಧಾನಿ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಅವರು ಮೇ 11 ನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಘೋಷಿಸಿದರು.

ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ಸೃಜನಶೀಲತೆ ಸೇರಿದಂತೆ…

1998 ಮೇ 11 ರಂದು ಭಾರತವು ರಾಜಸ್ಥಾನದ ಪೊಖ್ರಾನ್‌ನಲ್ಲಿ ಸರಣಿ ಅಣುಬಾಂಬ್‌ ಸ್ಫೋಟದ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು. ಈ ಸಾಧನೆಯನ್ನು ಪರಿಗಣಿಸಿ ಅಂದಿನ ಪ್ರಧಾನಿ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಅವರು ಮೇ 11 ನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಘೋಷಿಸಿದರು. ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ಸೃಜನಶೀಲತೆ ಸೇರಿದಂತೆ…
account_circle
Narendra Modi(@narendramodi) 's Twitter Profile Photo

ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ.

account_circle
Basavaraj S Bommai (Modi Ka Parivar)(@BSBommai) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.

ಕಾಯಕ ಮತ್ತು ದಾಸೋಹದೊಂದಿಗೆ ಸಮಾನತೆ ಹಾಗೂ ಜೀವನದ ಸತ್ಯದರ್ಶನದ ಮಹತ್ವವನ್ನು ಸಾರಿ, ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದ ಅಣ್ಣ ಬಸವಣ್ಣನವರ ವಚನಾದರ್ಶಗಳನ್ನು ನಿತ್ಯ ಜೀವನದಲ್ಲಿ ಪಾಲಿಸುವ ಸಂಕಲ್ಪವನ್ನು ಮಾಡೋಣ.

ನಾಡಿನ ಸಮಸ್ತ ಜನತೆಗೆ ಶ್ರೀ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು. ಕಾಯಕ ಮತ್ತು ದಾಸೋಹದೊಂದಿಗೆ ಸಮಾನತೆ ಹಾಗೂ ಜೀವನದ ಸತ್ಯದರ್ಶನದ ಮಹತ್ವವನ್ನು ಸಾರಿ, ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದ ಅಣ್ಣ ಬಸವಣ್ಣನವರ ವಚನಾದರ್ಶಗಳನ್ನು ನಿತ್ಯ ಜೀವನದಲ್ಲಿ ಪಾಲಿಸುವ ಸಂಕಲ್ಪವನ್ನು ಮಾಡೋಣ. #BasavaJayanti
account_circle
Basavaraj S Bommai (Modi Ka Parivar)(@BSBommai) 's Twitter Profile Photo

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ದಿನದ ಹಾರ್ದಿಕ ಶುಭಾಶಯಗಳು.

Happy to one & all. On this auspicious day, may God bestow ‘akshay’ i.e. ‘never ending & eternal’ good fortune, prosperity, success & joy on all of us.

सर्वे भवन्तु सुखिनः May everyone be happy.

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ದಿನದ ಹಾರ್ದಿಕ ಶುಭಾಶಯಗಳು. Happy #AkshayTritiya to one & all. On this auspicious day, may God bestow ‘akshay’ i.e. ‘never ending & eternal’ good fortune, prosperity, success & joy on all of us. सर्वे भवन्तु सुखिनः May everyone be happy.
account_circle
President of India(@rashtrapatibhvn) 's Twitter Profile Photo

President Droupadi Murmu presents Padma Vibhushan in the field of Art to Shri Konidela Chiranjeevi. He is a popular actor who has touched the lives of people through his films and humanitarian services. Shri Chiranjeevi has served as a Member of Parliament and Union Minister. He…

President Droupadi Murmu presents Padma Vibhushan in the field of Art to Shri Konidela Chiranjeevi. He is a popular actor who has touched the lives of people through his films and humanitarian services. Shri Chiranjeevi has served as a Member of Parliament and Union Minister. He…
account_circle
Basavaraj S Bommai (Modi Ka Parivar)(@BSBommai) 's Twitter Profile Photo

ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್‌ (Ember) ವರದಿ‌ಯ ಪ್ರಕಾರ ಭಾರತದಲ್ಲಿ ಮೋದಿ ಸರ್ಕಾರದ ಪ್ರೋತ್ಸಾಹಕ ಯೋಜನೆಗಳಿಂದಾಗಿ ಸೌರ ವಿದ್ಯುತ್‌ ಉತ್ಪಾದನೆಯು ಏರಿಕೆಯಾಗಿದ್ದು, 2023 ರ ಅಂಕಿ-ಅಂಶಗಳ ಪ್ರಕಾರ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು ಜಪಾನ್‌ ಅನ್ನು ಹಿಂದಿಕ್ಕಿ ವಿಶ್ವದ 3 ನೇ ಅತಿ ದೊಡ್ಡ ರಾಷ್ಟ್ರವಾಗಿದೆ.

ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್‌ (Ember) ವರದಿ‌ಯ ಪ್ರಕಾರ ಭಾರತದಲ್ಲಿ ಮೋದಿ ಸರ್ಕಾರದ ಪ್ರೋತ್ಸಾಹಕ ಯೋಜನೆಗಳಿಂದಾಗಿ ಸೌರ ವಿದ್ಯುತ್‌ ಉತ್ಪಾದನೆಯು ಏರಿಕೆಯಾಗಿದ್ದು, 2023 ರ ಅಂಕಿ-ಅಂಶಗಳ ಪ್ರಕಾರ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು ಜಪಾನ್‌ ಅನ್ನು ಹಿಂದಿಕ್ಕಿ ವಿಶ್ವದ 3 ನೇ ಅತಿ ದೊಡ್ಡ ರಾಷ್ಟ್ರವಾಗಿದೆ. #SolarEnergy…
account_circle
Basavaraj S Bommai (Modi Ka Parivar)(@BSBommai) 's Twitter Profile Photo

ಇಂದು ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಮುಂದಿನ ಶೈಕ್ಷಣಿಕ ಜೀವನ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸುತ್ತೇನೆ.

ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೃತಿಗೆಡುವ ಅಗತ್ಯವಿಲ್ಲ. ಆತ್ಮವಿಶ್ವಾಸದಿಂದ ಮರಳಿ ಯತ್ನವ ಮಾಡಿ ಯಶಸ್ಸು…

account_circle
Basavaraj S Bommai (Modi Ka Parivar)(@BSBommai) 's Twitter Profile Photo

'ಸೌರವಿದ್ಯುತ್ ಯೋಜನೆಯಲ್ಲಿ ಭಾರತಕ್ಕೆ ಸಧೃಡ ಶಕ್ತಿ' ಹೆಮ್ಮೆಯ ಪ್ರಧಾನಿ ಶ್ರೀNarendra Modi

ಜೀ ಅವರ ದೂರದೃಷ್ಟಿ ಆಡಳಿತದ ಪ್ರತಿಫಲವಾಗಿ ಭಾರತವೀಗ ವಿಶ್ವದ 3 ನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮುವ ಮೂಲಕ ಜಪಾನ್ ದೇಶವನ್ನೂ ಹಿಂದಿಕ್ಕಿದೆ. ನಮ್ಮ ಮೋದಿ ಜೀ ಅವರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಡವರಿಗೆ…

'ಸೌರವಿದ್ಯುತ್ ಯೋಜನೆಯಲ್ಲಿ ಭಾರತಕ್ಕೆ ಸಧೃಡ ಶಕ್ತಿ' ಹೆಮ್ಮೆಯ ಪ್ರಧಾನಿ ಶ್ರೀ@narendramodi ಜೀ ಅವರ ದೂರದೃಷ್ಟಿ ಆಡಳಿತದ ಪ್ರತಿಫಲವಾಗಿ ಭಾರತವೀಗ ವಿಶ್ವದ 3 ನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮುವ ಮೂಲಕ ಜಪಾನ್ ದೇಶವನ್ನೂ ಹಿಂದಿಕ್ಕಿದೆ. ನಮ್ಮ ಮೋದಿ ಜೀ ಅವರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಡವರಿಗೆ…
account_circle
Basavaraj S Bommai (Modi Ka Parivar)(@BSBommai) 's Twitter Profile Photo

ಅಪ್ರತಿಮ ವೀರ, ಅದ್ವಿತೀಯ ಶೌರ್ಯ, ಪರಾಕ್ರಮಗಳ ಮೂಲಕ ಸ್ವದೇಶ, ಸಂಸ್ಕೃತಿ, ಸ್ವಾಭಿಮಾನವನ್ನು ರಕ್ಷಿಸಿದ ಅಪ್ರತಿಮ ಹೋರಾಟಗಾರ ಮಹಾರಾಣಾ ಪ್ರತಾಪ್ ರವರ ಜಯಂತಿಯ ಶುಭಾಶಯಗಳು.

ಅಪ್ರತಿಮ ವೀರ, ಅದ್ವಿತೀಯ ಶೌರ್ಯ, ಪರಾಕ್ರಮಗಳ ಮೂಲಕ ಸ್ವದೇಶ, ಸಂಸ್ಕೃತಿ, ಸ್ವಾಭಿಮಾನವನ್ನು ರಕ್ಷಿಸಿದ ಅಪ್ರತಿಮ ಹೋರಾಟಗಾರ ಮಹಾರಾಣಾ ಪ್ರತಾಪ್ ರವರ ಜಯಂತಿಯ ಶುಭಾಶಯಗಳು. #MahaRanaPratapJayanti
account_circle