KH Muniyappa(@KHMuniyappaklr) 's Twitter Profileg
KH Muniyappa

@KHMuniyappaklr

Minister Food, Civil Supplies & Consumer Affairs | Bangalore Rural District Incharge | MLA : Devanahalli Constituency | Govt Of Karnataka #KHMuniyappa

ID:929963031714336768

calendar_today13-11-2017 06:43:59

4,8K Tweets

5,0K Followers

215 Following

Rahul Gandhi(@RahulGandhi) 's Twitter Profile Photo

नरेंद्र मोदी और भाजपा गरीबों का सबसे ताकतवर हथियार ‘संविधान’ उनसे छीन लेना चाहते हैं।

अगर आप संविधान की रक्षा के लिए नहीं खड़े हुए तो आपके अधिकार छीन कर आत्मसम्मान को रोज़ रौंदा जाएगा - जैसा बरेली में हुआ, वो देश भर में होगा।

इसलिए अपनी कमर कस लीजिए और सत्ता से उखाड़ फेंकिए…

account_circle
KH Muniyappa(@KHMuniyappaklr) 's Twitter Profile Photo

ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ ಅವರ ನಾಮಪತ್ರ ಸಲ್ಲಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಾಗೂ ಡಿಕೆ .ಶಿವಕುಮಾರ್ ರವರೊಂದಿಗೆ ಪಾಲ್ಗೊಂಡೆ

ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ ಅವರ ನಾಮಪತ್ರ ಸಲ್ಲಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಾಗೂ ಡಿಕೆ .ಶಿವಕುಮಾರ್ ರವರೊಂದಿಗೆ ಪಾಲ್ಗೊಂಡೆ #congress #khmuniyappa #dkshivakumar #Siddaramaiah #DTSrinivas
account_circle
KH Muniyappa(@KHMuniyappaklr) 's Twitter Profile Photo

ಬೆಂಗಳೂರಿನ ಶಾಂತಿನಗರ ಪ್ರದೇಶಿಕ ಆಯುಕ್ತರ ಕಚೇರಿಯಲ್ಲಿ ಇಂದು ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿ ಶ್ರೀ ರಾಮೋಜಿ ಗೌಡ ಅವರು ನಾಮಪತ್ರ ಸಲ್ಲಿಸಿದರು, ಈ ವೇಳೆ ಅವರ ಜೊತೆಗಿದ್ದು ಶುಭ ಹಾರೈಸಿದ ಸಂದರ್ಭ.

ಬೆಂಗಳೂರಿನ ಶಾಂತಿನಗರ ಪ್ರದೇಶಿಕ ಆಯುಕ್ತರ ಕಚೇರಿಯಲ್ಲಿ ಇಂದು ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿ ಶ್ರೀ ರಾಮೋಜಿ ಗೌಡ ಅವರು ನಾಮಪತ್ರ ಸಲ್ಲಿಸಿದರು, ಈ ವೇಳೆ ಅವರ ಜೊತೆಗಿದ್ದು ಶುಭ ಹಾರೈಸಿದ ಸಂದರ್ಭ. #DKShivakumar #Siddaramaiah #KHMuniyappa #RamojiGowda
account_circle
KH Muniyappa(@KHMuniyappaklr) 's Twitter Profile Photo

ಬೆಂಗಳೂರು ನಗರ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ರವರ ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಕಾರ್ಯಕರ್ತರೊಂದಿಗೆ ಮೆರವಣಿಗೆಯ ‌ಸಮಾವೇಶ ನಡೆಸಲಾಯಿತು

ಈ ವೇಳೆ ಅಭ್ಯರ್ಥಿ ರಾಮೋಜಿ ಗೌಡ ,ಸಂಸದರಾದ ಡಿಕೆ ಸುರೇಶ್, ಸೌಮ್ಯ ರೆಡ್ಡಿ,ಉಮಾಪತಿ ಗೌಡ ಸ್ಥಳೀಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಬೆಂಗಳೂರು ನಗರ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ರವರ ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಕಾರ್ಯಕರ್ತರೊಂದಿಗೆ ಮೆರವಣಿಗೆಯ ‌ಸಮಾವೇಶ ನಡೆಸಲಾಯಿತು ಈ ವೇಳೆ ಅಭ್ಯರ್ಥಿ ರಾಮೋಜಿ ಗೌಡ ,ಸಂಸದರಾದ ಡಿಕೆ ಸುರೇಶ್, ಸೌಮ್ಯ ರೆಡ್ಡಿ,ಉಮಾಪತಿ ಗೌಡ ಸ್ಥಳೀಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
account_circle
Dr Roopakala M Shashidhar(@RoopaKala_KGF) 's Twitter Profile Photo

ತಾಯಿ - ಪ್ರೀತಿಯ ಕಡಲು, ಮಮತೆಯ ಮಡಿಲು, ನಿಸ್ವಾರ್ಥ ಕಾಳಜಿಯ ಆಗಸ.

ವಿಶ್ವ ತಾಯಂದಿರ ದಿನದಂದು ಪದಗಳಿಗೆ ನಿಲುಕದ ನಿಸ್ವಾರ್ಥ ಜೀವಕ್ಕೆ ಕೃತಜ್ಞತಾಪೂರ್ವಕವಾಗಿ ನಮಿಸೋಣ.

account_circle
Rahul Gandhi(@RahulGandhi) 's Twitter Profile Photo

स्वस्थ लोकतंत्र के लिए प्रमुख दलों का एक मंच से अपना विज़न देश के समक्ष रखना एक सकारात्मक पहल होगी।

कांग्रेस इस पहल का स्वागत करती है और चर्चा का निमंत्रण स्वीकार करती है।

देश प्रधानमंत्री जी से भी इस संवाद में हिस्सा लेने की अपेक्षा करता है।

स्वस्थ लोकतंत्र के लिए प्रमुख दलों का एक मंच से अपना विज़न देश के समक्ष रखना एक सकारात्मक पहल होगी। कांग्रेस इस पहल का स्वागत करती है और चर्चा का निमंत्रण स्वीकार करती है। देश प्रधानमंत्री जी से भी इस संवाद में हिस्सा लेने की अपेक्षा करता है।
account_circle
Rahul Gandhi(@RahulGandhi) 's Twitter Profile Photo

आंध्र प्रदेश को आज BJP की B टीम चलाती है -

B - Babu
J - Jagan
P - Pawan

मेरा लक्ष्य है कि आंध्र प्रदेश राजशेखर रेड्डी जी की सोच, उनकी राजनीति के अनुसार चले और संसद में भी आंध्र प्रदेश की आवाज़ गूंजे।

आंध्र प्रदेश को आज BJP की B टीम चलाती है - B - Babu J - Jagan P - Pawan मेरा लक्ष्य है कि आंध्र प्रदेश राजशेखर रेड्डी जी की सोच, उनकी राजनीति के अनुसार चले और संसद में भी आंध्र प्रदेश की आवाज़ गूंजे।
account_circle
Rahul Gandhi(@RahulGandhi) 's Twitter Profile Photo

वो 10 साल से ‘टेम्पो वाले अरबपतियों’ से मिले ‘नोटों की गिनती’ कर रहे हैं,

हम ‘जातिगत गिनती’ से देश का X-Ray कर, हर वर्ग की न्यायपूर्ण हिस्सेदारी सुनिश्चित करेंगे।

account_circle
KH Muniyappa(@KHMuniyappaklr) 's Twitter Profile Photo

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಸಂಬಂಧ ಇಂದು ಬೆಂಗಳೂರಿನ ಭಾರತ್ ಜೋಡೋ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಚುನಾವಣೆಯ ತಯಾರಿ ಹಾಗೂ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಲಾಯಿತು.

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಸಂಬಂಧ ಇಂದು ಬೆಂಗಳೂರಿನ ಭಾರತ್ ಜೋಡೋ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಚುನಾವಣೆಯ ತಯಾರಿ ಹಾಗೂ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಲಾಯಿತು.
account_circle
Dr Roopakala M Shashidhar(@RoopaKala_KGF) 's Twitter Profile Photo

ಚಿನ್ನದ ನಾಡಿನ ಜನತೆಗೆ ಸಿಹಿ ಸುದ್ದಿ,
ಕೈಗಾರಿಕಾ ವಲಯ ನಿರ್ಮಾಣಕ್ಕಾಗಿ ಹಾಗೂ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣಕ್ಕೆ ಜಮೀನನ್ನು ಹಸ್ತಾಂತರಿಸಲಾಗಿದೆ.
++++++++
Happy news to KGFians Land handed over to KIADB and Urban Development department for establishing industrial Hub and Integrated Township.

ಚಿನ್ನದ ನಾಡಿನ ಜನತೆಗೆ ಸಿಹಿ ಸುದ್ದಿ, ಕೈಗಾರಿಕಾ ವಲಯ ನಿರ್ಮಾಣಕ್ಕಾಗಿ ಹಾಗೂ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣಕ್ಕೆ ಜಮೀನನ್ನು ಹಸ್ತಾಂತರಿಸಲಾಗಿದೆ. ++++++++ Happy news to KGFians Land handed over to KIADB and Urban Development department for establishing industrial Hub and Integrated Township.
account_circle
KH Muniyappa(@KHMuniyappaklr) 's Twitter Profile Photo

ಇಂದು ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಸಂಘ ( VSS ) ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಪಡಿತರ ವಿತರಕರು ನನ್ನನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ VSS ನ ಅಧ್ಯಕ್ಷರು ಜಿ.ಮಾರೇಗೌಡ ರವರು ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು.

ಇಂದು ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಸಂಘ ( VSS ) ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಪಡಿತರ ವಿತರಕರು ನನ್ನನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ VSS ನ ಅಧ್ಯಕ್ಷರು ಜಿ.ಮಾರೇಗೌಡ ರವರು ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು. #KHMuniyappa
account_circle
KH Muniyappa(@KHMuniyappaklr) 's Twitter Profile Photo

ರಾಯಚೂರು ಲೋಕಸಭಾ ಕ್ಷೇತ್ರದ ಸುರಪುರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದೆ ಸಂದರ್ಭ

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಶ್ರೀ ಬಿ.ಎನ್.ಚಂದ್ರಪ್ಪ ನವರು, ಹೊಸಕೋಟೆಯ ಶಾಸಕರಾದ ಶರತ್ ಬಚ್ಚೇಗೌಡ ರವರು ಹಾಗೂ ಮುಖಂಡರು ಉಪಸ್ಥಿತರಿದ್ದರು

ರಾಯಚೂರು ಲೋಕಸಭಾ ಕ್ಷೇತ್ರದ ಸುರಪುರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದೆ ಸಂದರ್ಭ ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಶ್ರೀ ಬಿ.ಎನ್.ಚಂದ್ರಪ್ಪ ನವರು, ಹೊಸಕೋಟೆಯ ಶಾಸಕರಾದ ಶರತ್ ಬಚ್ಚೇಗೌಡ ರವರು ಹಾಗೂ ಮುಖಂಡರು ಉಪಸ್ಥಿತರಿದ್ದರು #PressMeet #congress #khmuniyappa #SharathBachegowda #BNChandrappa
account_circle
KH Muniyappa(@KHMuniyappaklr) 's Twitter Profile Photo

ಇಂದು ಬಾಗಲಕೋಟೆಯಲ್ಲಿ ಮಾಜಿ ಸಚಿವರಾದ ಶ್ರೀ ಎಸ್ ಆರ್ ಪಾಟೀಲ್ ಅವರ ಮನೆಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಸಂದರ್ಭ.

ಇಂದು ಬಾಗಲಕೋಟೆಯಲ್ಲಿ ಮಾಜಿ ಸಚಿವರಾದ ಶ್ರೀ ಎಸ್ ಆರ್ ಪಾಟೀಲ್ ಅವರ ಮನೆಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಸಂದರ್ಭ. #Pressmeet #SRPatil #KHMuniyappa #Bagalkote
account_circle