Nalinkumar Kateel
@nalinkateel
Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.
ID:412846846
http://nalinkateel.com/ 15-11-2011 05:57:24
8,7K Tweets
139,4K Followers
334 Following
ಭಾರತದಲ್ಲಿ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಗುಣಮಟ್ಟದ ಔಷಧಗಳನ್ನು ಒದಗಿಸಲು ಪ್ರಧಾನಿ ಶ್ರೀ Narendra Modi ಆರಂಭಿಸಿದ ಯೋಜನೆಯೇ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ.
ದೇಶದ ವಿವಿಧ ಜಿಲ್ಲೆಗಳಲ್ಲಿ ಜನ್ ಔಷಧಿ ಮೆಡಿಕಲ್ ಸ್ಟೋರ್ ಎಂಬ ವಿಶೇಷ ಮಳಿಗೆಗಳ ಮೂಲಕ ಜೆನೆರಿಕ್ ಔಷಧಗಳ ಮಾರಾಟ ಮಾಡಲಾಗುತ್ತಿದೆ.
2014 ರಿಂದ 2023…
ಗ್ರಾಮೀಣ ಭಾರತದಲ್ಲಿ ಮಹಿಳೆಯರು ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ಕ್ರಮಿಸುವ ಕಷ್ಟವನ್ನು ತೊಡೆದುಹಾಕಲು ದೇಶಾದ್ಯಂತ ಎಲ್ಲಾ ಮನೆಗಳಿಗೆ ನಲ್ಲಿಗಳ ಮೂಲಕ ಸುರಕ್ಷಿತ ಮತ್ತು ಸಮರ್ಪಕ ನೀರನ್ನು ಒದಗಿಸಲು ಪ್ರಧಾನಿ ಶ್ರೀ Narendra Modi ಅವರು ಅನುಷ್ಠಾನಕ್ಕೆ ತಂದ ಯೋಜನೆಯೇ ಜಲಜೀವನ್ ಮಿಶನ್.
ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019 ರಿಂದ 2023…
ದುಷ್ಟರ ಕೂಟವ ಕಟ್ಟಿಕೊಂಡು ಭ್ರಷ್ಟಾಚಾರ ಮಾಡುತ್ತಾ ಬೊಕ್ಕಸವನ್ನು ಬರಿದಾಗಿಸಿ ರಕ್ಕಸರಂತೆ ವರ್ತಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ನೀಡುವ ಸಮಯ ಬಂದಿದೆ.
ದೇಶದೆಲ್ಲೆಡೆ ಈಗ ಮಾರ್ದನಿಸುತ್ತಿದೆ... ಮತ್ತೊಮ್ಮೆ ಮೋದಿ...
#PhirEkBaarModiSarkar
#ಮತ್ತೊಮ್ಮೆಮೋದಿಸರ್ಕಾರ
#AbkiBaar400Paar
11.8 ಕೋಟಿಗಿಂತಲೂ ಹೆಚ್ಚು ಕೃಷಿಕ ಬಾಂಧವರಿಗೆ ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ಸಹಾಯವನ್ನು ನೀಡಿ ಅವರ ಬಾಳನ್ನು ಹಸನು ಮಾಡುವ ಕೆಲಸವನ್ನು ಪ್ರಧಾನಿ ಶ್ರೀ Narendra Modi ಮಾಡಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ - ಕಿಸಾನ್) ಇದು ವಿಶ್ವದ ಅತೀ ದೊಡ್ಡ ನೇರ ನಗದು ಬ್ಯಾಂಕ್ ಪಾವತಿ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿ…
ರೈತರಿಗೆ, ಮಹಿಳೆಯರಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸಿದ, ಸತ್ಯ ಶೋಧಕ ಸಮಾಜ ಸ್ಥಾಪಿಸಿ, ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದ, 1880 ರಲ್ಲಿ ಮುಂಬೈ ಸರಕಾರದಿಂದ ಮಹಾತ್ಮ ಬಿರುದಿನಿಂದ ಪುರಸ್ಕೃತರಾದ ಜ್ಯೋತಿಬಾ ಫುಲೆ ಅವರ ಜನ್ಮದಿನದಂದು ಅವರ ದಿವ್ಯಚೇತನಕ್ಕೆ ಅನಂತ ನಮನಗಳು. #PhuleJayanti
#SatyaShodhak
ಬೀದಿಬದಿ ವ್ಯಾಪಾರದಿಂದ ಹಿಡಿದು ಪ್ರತಿ ವ್ಯವಹಾರದಲ್ಲಿಯೂ ಯುಪಿಐ ಸೃಷ್ಟಿಸಿರುವ ಕ್ರಾಂತಿಯ ಹಿಂದೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿ ಇದೆ. ದೇಶದ ಅಭಿವೃದ್ಧಿಯಲ್ಲಿ ಪ್ರಮುಖವಾಗಿರುವ ಪಾರದರ್ಶಕ ಆರ್ಥಿಕತೆಗೆ ದೇಶದ ಪ್ರತಿಯೊಬ್ಬ ನಾಗರಿಕ ತನ್ನದೇ ಕೊಡುಗೆ ನೀಡುತ್ತಿದ್ದಾನೆ. ಪ್ರಧಾನಿ ಶ್ರೀ Narendra Modi ಭಾರತದಲ್ಲಿ ಸೃಷ್ಟಿಸಿರುವ…
ರೈತರು ದೇಶದ ಬೆನ್ನೆಲುಬು ಎಂಬ ಮಾತನ್ನು ಹೃದಯದಲ್ಲಿಟ್ಟು ಪೂಜಿಸಿದವರು ಪ್ರಧಾನಿ ಶ್ರೀ
Narendra Modi
ಪಿಎಂ ಫಸಲ್ ಬೀಮಾ ಯೋಜನೆಯ ಮೂಲಕ 4 ಕೋಟಿ ರೈತ ಬಾಂಧವರಿಗೆ ಬೆಳೆ ವಿಮೆ ಒದಗಿಸಿ ಅವರ ಬದುಕಿನ ಭದ್ರತೆಗೆ ಬುನಾದಿ ಹಾಕಲಾಗಿದೆ.
#AbkiBaar400Par
Smt Gangamma , from a remote village in Kudligi Taluka of Karnataka wishing PM Sri Narendra Modi on the occasion of Ugadi . This pure love & affection towards PM in ordinary people is what it makes #ModiKaParivaar .
🙏🙏🙏
ತೊಲಗಲಿ ದು:ಖ, ತೊಲಗಲಿ ಮತ್ಸರ, ಪ್ರೀತಿ, ವಿಶ್ವಾಸಕ್ಕೆ ಮೀಸಲು ಈ ನವ ಸಂವತ್ಸರ. ಸರ್ವ ದೇಶಭಕ್ತ ಬಾಂಧವರಿಗೆ ಯುಗಾದಿಯ ಶುಭಾಶಯಗಳು..
#Yugadi #HinduNewYear #HinduNavVarsh
ಭಾರತಾಂಬೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಪ್ರಾಣ ಅರ್ಪಿಸಿದ ವೀರ ಸೇನಾನಿ, ಕೆಚ್ಚದೆಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಂಗಲ್ ಪಾಂಡೆಯವರ ಬಲಿದಾನ್ ದಿವಸದಂದು ಅಪ್ರತಿಮ ವೀರಪುತ್ರನ ದಿವ್ಯಾತ್ಮಕ್ಕೆ ಸಹಸ್ರ ನಮನಗಳು.
#MangalPandey
ಭಾರತದ ಕಟ್ಟಕಡೆಯ ಶ್ರಮಿಕನನ್ನು ಕೂಡ ಆರ್ಥಿಕವಾಗಿ ಮೇಲೆತ್ತುವ ಸಂಕಲ್ಪ ಮಾಡಿದ್ದು ಪ್ರಧಾನಿ ಶ್ರೀ Narendra Modi.
ಪಿಎಂ ಸ್ವನಿಧಿ ಯೋಜನೆ ಜಾರಿಗೆ ತಂದು 78 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಸಾಲದ ನೆರವು ನೀಡಿ ಅವರ ಬದುಕಿಗೆ ಆಸರೆ ನೀಡುವ ಕಾರ್ಯ ನಡೆದಿದೆ.
#AbkiBaar400Par