Sunil Kulkarni
@Sunilmk23
VANDE MATARAM ¦ Be good Do good ¦
Retweets are not always endorsements.
ID:212230082
05-11-2010 14:04:26
5,9K Tweets
5,2K Followers
1,3K Following
ಮಹಾವೀರ ಜಯಂತಿಯಂದೇ ಮೋದಿ ಬೆಂಬಲಿಸಲು ಜೈನ ಸಮುದಾಯದ ಮುನಿಗಳಿಂದ ಜೈನ ಸಮುದಾಯಕ್ಕೆ ಕರೆ.
‘Har Baar, Modi Ka Parivar’: Jain community pledges support to PM Modi.
#MahaveerJayanti #PMModi #jaindharm #jainreligion #LokSabhaElections2024 #BJP
ಚುನಾವಣಾ ಪ್ರಚಾರದ ಗದ್ದಲದ ನಡುವೆಯೂ ಅಯೋಧ್ಯೆಯಲ್ಲಿನ ರಾಮಮಂದಿರದ 'ಸೂರ್ಯತಿಲಕ' ವೀಕ್ಷಣೆ ಮಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿ.
#AyodhyaRamMandir #SuryaTilak #RamNavami #PMModi #ರಾಮನವಮಿ
ರಘುಕುಲತಿಲಕನಿಗೆ ಸೂರ್ಯತಿಲಕ
ರಾಮನವಮಿ ಪ್ರಯುಕ್ತ ಅಯೋಧ್ಯಾ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯಕಿರಣ
‘Surya Tilak’ of Ram...
#SuryaTilak #AyodhyaRamMandir #RamNavami
It is always exciting to meet RSS Sarkaryavah Sh Dattatreya Hosabale Ji. Had a broad discussion on the role of #WesternMedia in #India when I presented my book #WesternMedia NarrativesOnIndia - #GandhiToModi along with Sh Sunil Ambekar Ji.
ಶ್ರೀ Prashant Natu ಅವರು ಇಂದು ನಮ್ಮ ಕಚೇರಿಗೆ ಭೇಟಿ ನೀಡಿದರು. ಲೋಕಸಭಾ ಚುನಾವಣೆ, ಟಿವಿ ಚರ್ಚೆಗಳು, ರಾಜಕೀಯ ವಿಶ್ಲೇಷಣೆಗಳು ಇತ್ತೀಚಿಗೆ ಪ್ರಕಟವಾದ ಹೊಸ ಪುಸ್ತಕಗಳು ಹೀಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದರು. ಸುವರ್ಣ ಟಿವಿಯಲ್ಲಿ ಪ್ರಶಾಂತವಾಗಿ ವಿಚಾರವನ್ನು ಮಂಡಿಸಿದಂತೆ ನಾತು ಅವರು ಅನೇಕ ವಿಷಯಗಳನ್ನು ಮನಮುಟ್ಟುವಂತೆ ತಿಳಿಸಿದರು.
ಮತದಾನದ ಮಹತ್ವದ ಕುರಿತು ಯಕ್ಷಗಾನದ ಮೂಲಕ ಜಾಗೃತಿ.
#LokSabaElection2024 #Elections2024 #Karnataka #Yakshagana #Vote
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು.
'भारत रत्न' बाबा साहेब डॉ. भीमराव अम्बेडकर जी की जयंती पर कोटि-कोटि नमन।
(ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್, ನ್ಯೂ ದೆಹಲಿ)
#AmbedkarJayanti
ಒಂದು ರಾಷ್ಟ್ರ, ಒಂದು ಚುನಾವಣೆ
ಏಕರೂಪ ನಾಗರಿಕ ಸಂಹಿತೆ ಜಾರಿ
AI, ಸೆಮಿಕಂಡಕ್ಟರ್ ಮತ್ತು ಬಾಹ್ಯಾಕಾಶ ವಲಯದಲ್ಲಿ ಅಭಿವೃದ್ಧಿ
ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್ಕಾರ್ ಮತ್ತು ವಂದೇ ಭಾರತ್ ಮೆಟ್ರೋ
ದೇಶದಲ್ಲಿ ಇನ್ನೂ 3 ಬುಲೆಟ್ ರೈಲುಗಳು ಆರಂಭ
#BJP Manifesto #ModiKiGuarantee #SankalpPatra #BJP #PMModi
ವಿಜಯಪುರ - ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗುವಿನ ರಕ್ಷಣೆ
ರಕ್ಷಣಾ ಕಾರ್ಯಾಚರಣೆ ಹೇಗಿತ್ತು ನೋಡಿ...
#Karnataka #Vijayapura #borewelltragedy #RescueOperation #Borewell #Sathvik
ವಿಜಯಪುರದಲ್ಲಿ ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ; ಸಾವು ಗೆದ್ದು ಬಂದ ಸಾತ್ವಿಕ್, ಫಲಿಸಿತು ಕೋಟ್ಯಂತರ ಜನರ ಪ್ರಾರ್ಥನೆ!
20 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ #NDRF ಮತ್ತು #SDRF ತಂಡಗಳು ಒಂದೂವರೆ ವರ್ಷದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
#Karnataka #Borewell #Vijayapura #Rescue
#Katchatheevu ದ್ವೀಪದ ಮಾಹಿತಿ ಬಹಿರಂಗವಾದ ಬಳಿಕ ಡಿಎಂಕೆ ಮತ್ತು ಕುಟುಂಬ ಆಧಾರಿತ ಪಕ್ಷಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಕಟು ವಾಗ್ದಾಳಿ.
#TamilNadu #PMModi #Annamalai #DMK
ಭಾರತ ಮಾತೆಯ ಆಶೀರ್ವಾದದಿಂದ ಗೆದ್ದು ಬನ್ನಿ.. ವಿಜಯೀಭವ 💐💐
K.Annamalai (மோடியின் குடும்பம்)
Captain Brijesh Chowta (Modi Ka Parivar)
ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕರು, ನಾಡಿನ ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ.ಎನ್. ಮಂಜುನಾಥ್ ಅವರ ಮಾತುಗಳು.
Dr.C.N.Manjunath