Sunil Kulkarni(@Sunilmk23) 's Twitter Profileg
Sunil Kulkarni

@Sunilmk23

VANDE MATARAM ¦ Be good Do good ¦
Retweets are not always endorsements.

ID:212230082

calendar_today05-11-2010 14:04:26

5,9K Tweets

5,2K Followers

1,3K Following

Ritam ಕನ್ನಡ(@RitamAppKannada) 's Twitter Profile Photo

ಮಹಾವೀರ ಜಯಂತಿಯಂದೇ ಮೋದಿ ಬೆಂಬಲಿಸಲು ಜೈನ ಸಮುದಾಯದ ಮುನಿಗಳಿಂದ ಜೈನ ಸಮುದಾಯಕ್ಕೆ ಕರೆ.

‘Har Baar, Modi Ka Parivar’: Jain community pledges support to PM Modi.

account_circle
Ritam ಕನ್ನಡ(@RitamAppKannada) 's Twitter Profile Photo

ಡಾ. ಕೇಶವ ಬಲಿರಾಮ ಹೆಡಗೇವಾರ್‌ ಜೀವನ ದರ್ಶನ - Part - 3 - ಬಾಲ್ಯದಲ್ಲೇ ಬಹಳ ಚುರುಕು ನಮ್ಮ ಕೇಶವ

account_circle
Ritam ಕನ್ನಡ(@RitamAppKannada) 's Twitter Profile Photo

ಚುನಾವಣಾ ಪ್ರಚಾರದ ಗದ್ದಲದ ನಡುವೆಯೂ ಅಯೋಧ್ಯೆಯಲ್ಲಿನ ರಾಮಮಂದಿರದ 'ಸೂರ್ಯತಿಲಕ' ವೀಕ್ಷಣೆ ಮಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿ.

account_circle
Ritam ಕನ್ನಡ(@RitamAppKannada) 's Twitter Profile Photo

ರಘುಕುಲತಿಲಕನಿಗೆ ಸೂರ್ಯತಿಲಕ

ರಾಮನವಮಿ ಪ್ರಯುಕ್ತ ಅಯೋಧ್ಯಾ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯಕಿರಣ

‘Surya Tilak’ of Ram...

account_circle
Sunil Kulkarni(@Sunilmk23) 's Twitter Profile Photo

ಶ್ರೀ Prashant Natu ಅವರು ಇಂದು ನಮ್ಮ ಕಚೇರಿಗೆ ಭೇಟಿ ನೀಡಿದರು. ಲೋಕಸಭಾ ಚುನಾವಣೆ, ಟಿವಿ ಚರ್ಚೆಗಳು, ರಾಜಕೀಯ ವಿಶ್ಲೇಷಣೆಗಳು ಇತ್ತೀಚಿಗೆ ಪ್ರಕಟವಾದ ಹೊಸ ಪುಸ್ತಕಗಳು ಹೀಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದರು. ಸುವರ್ಣ ಟಿವಿಯಲ್ಲಿ ಪ್ರಶಾಂತವಾಗಿ ವಿಚಾರವನ್ನು ಮಂಡಿಸಿದಂತೆ ನಾತು ಅವರು ಅನೇಕ ವಿಷಯಗಳನ್ನು ಮನಮುಟ್ಟುವಂತೆ ತಿಳಿಸಿದರು.

ಶ್ರೀ @natusuvarna ಅವರು ಇಂದು ನಮ್ಮ ಕಚೇರಿಗೆ ಭೇಟಿ ನೀಡಿದರು. ಲೋಕಸಭಾ ಚುನಾವಣೆ, ಟಿವಿ ಚರ್ಚೆಗಳು, ರಾಜಕೀಯ ವಿಶ್ಲೇಷಣೆಗಳು ಇತ್ತೀಚಿಗೆ ಪ್ರಕಟವಾದ ಹೊಸ ಪುಸ್ತಕಗಳು ಹೀಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದರು. ಸುವರ್ಣ ಟಿವಿಯಲ್ಲಿ ಪ್ರಶಾಂತವಾಗಿ ವಿಚಾರವನ್ನು ಮಂಡಿಸಿದಂತೆ ನಾತು ಅವರು ಅನೇಕ ವಿಷಯಗಳನ್ನು ಮನಮುಟ್ಟುವಂತೆ ತಿಳಿಸಿದರು.
account_circle
Sunil Kulkarni(@Sunilmk23) 's Twitter Profile Photo

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು.

'भारत रत्न' बाबा साहेब डॉ. भीमराव अम्बेडकर जी की जयंती पर कोटि-कोटि नमन।

(ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್, ನ್ಯೂ ದೆಹಲಿ)

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು. 'भारत रत्न' बाबा साहेब डॉ. भीमराव अम्बेडकर जी की जयंती पर कोटि-कोटि नमन। (ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್, ನ್ಯೂ ದೆಹಲಿ) #AmbedkarJayanti
account_circle
Ritam ಕನ್ನಡ(@RitamAppKannada) 's Twitter Profile Photo

ಒಂದು ರಾಷ್ಟ್ರ, ಒಂದು ಚುನಾವಣೆ

ಏಕರೂಪ ನಾಗರಿಕ ಸಂಹಿತೆ ಜಾರಿ

AI, ಸೆಮಿಕಂಡಕ್ಟರ್ ಮತ್ತು ಬಾಹ್ಯಾಕಾಶ ವಲಯದಲ್ಲಿ ಅಭಿವೃದ್ಧಿ

ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್‌ಕಾರ್ ಮತ್ತು ವಂದೇ ಭಾರತ್ ಮೆಟ್ರೋ

ದೇಶದಲ್ಲಿ ಇನ್ನೂ 3 ಬುಲೆಟ್ ರೈಲುಗಳು ಆರಂಭ

Manifesto

ಒಂದು ರಾಷ್ಟ್ರ, ಒಂದು ಚುನಾವಣೆ ಏಕರೂಪ ನಾಗರಿಕ ಸಂಹಿತೆ ಜಾರಿ AI, ಸೆಮಿಕಂಡಕ್ಟರ್ ಮತ್ತು ಬಾಹ್ಯಾಕಾಶ ವಲಯದಲ್ಲಿ ಅಭಿವೃದ್ಧಿ ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್‌ಕಾರ್ ಮತ್ತು ವಂದೇ ಭಾರತ್ ಮೆಟ್ರೋ ದೇಶದಲ್ಲಿ ಇನ್ನೂ 3 ಬುಲೆಟ್ ರೈಲುಗಳು ಆರಂಭ #BJPManifesto #ModiKiGuarantee #SankalpPatra #BJP #PMModi
account_circle
Sunil Kulkarni(@Sunilmk23) 's Twitter Profile Photo

ಕೇಶವನ ಕಲ್ಪನೆಯ ಅರಿತುಕೊಳ್ಳೋಣ
ಆ ಧ್ಯೇಯಕಾಗಿ ಮುಡಿಪು ಈ ಬದುಕು ಎನ್ನೋಣ..

ಯುಗಾದಿ - ಹೊಸ ವರ್ಷದ ಶುಭಾಶಯಗಳು.


ಕೇಶವನ ಕಲ್ಪನೆಯ ಅರಿತುಕೊಳ್ಳೋಣ ಆ ಧ್ಯೇಯಕಾಗಿ ಮುಡಿಪು ಈ ಬದುಕು ಎನ್ನೋಣ.. ಯುಗಾದಿ - ಹೊಸ ವರ್ಷದ ಶುಭಾಶಯಗಳು. #HappyUgadi #NewYear #Hedgewar #RSSorg
account_circle
Ritam ಕನ್ನಡ(@RitamAppKannada) 's Twitter Profile Photo

ವಿಜಯಪುರ - ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗುವಿನ ರಕ್ಷಣೆ

ರಕ್ಷಣಾ ಕಾರ್ಯಾಚರಣೆ ಹೇಗಿತ್ತು ನೋಡಿ...

account_circle
Sunil Kulkarni(@Sunilmk23) 's Twitter Profile Photo

Health is wealth!!!
Take care of it!!!
ಆರೋಗ್ಯವೇ ಭಾಗ್ಯ.. ಯೋಗ್ಯ ಆಹಾರವನ್ನೇ ತಿನ್ನೋಣ.

account_circle
Ritam ಕನ್ನಡ(@RitamAppKannada) 's Twitter Profile Photo

ವಿಜಯಪುರದಲ್ಲಿ ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ; ಸಾವು ಗೆದ್ದು ಬಂದ ಸಾತ್ವಿಕ್‌, ಫಲಿಸಿತು ಕೋಟ್ಯಂತರ ಜನರ ಪ್ರಾರ್ಥನೆ!

20 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಮತ್ತು ತಂಡಗಳು ಒಂದೂವರೆ ವರ್ಷದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

account_circle
Ritam ಕನ್ನಡ(@RitamAppKannada) 's Twitter Profile Photo

ದ್ವೀಪದ ಮಾಹಿತಿ ಬಹಿರಂಗವಾದ ಬಳಿಕ ಡಿಎಂಕೆ ಮತ್ತು ಕುಟುಂಬ ಆಧಾರಿತ ಪಕ್ಷಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಕಟು ವಾಗ್ದಾಳಿ.

#Katchatheevu ದ್ವೀಪದ ಮಾಹಿತಿ ಬಹಿರಂಗವಾದ ಬಳಿಕ ಡಿಎಂಕೆ ಮತ್ತು ಕುಟುಂಬ ಆಧಾರಿತ ಪಕ್ಷಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಕಟು ವಾಗ್ದಾಳಿ. #TamilNadu #PMModi #Annamalai #DMK
account_circle
Sunil Kulkarni(@Sunilmk23) 's Twitter Profile Photo

ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕರು, ನಾಡಿನ ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ.ಎನ್. ಮಂಜುನಾಥ್ ಅವರ ಮಾತುಗಳು.
Dr.C.N.Manjunath

account_circle