Office of State President| SDPI Karnataka(@SDPI_KarPresi) 's Twitter Profileg
Office of State President| SDPI Karnataka

@SDPI_KarPresi

Abdul Majeed| State President, Social Democratic Party of India Karnataka -2021-2024

ID:1396476574065577987

calendar_today23-05-2021 14:42:30

811 Tweets

12,6K Followers

62 Following

Office of State President| SDPI Karnataka(@SDPI_KarPresi) 's Twitter Profile Photo

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಅನೈತಿಕ ಪೊಲೀಸ್‌ಗಿರಿ ನಿಂತಿಲ್ಲ, ಕಾನೂನು ಕೈಗೆತ್ತಿಕೊಳ್ಳುವ ಈ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ ಭಜರಂಗದಳ ಬ್ಯಾನ್ ಯಾವಾಗ?

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಅನೈತಿಕ ಪೊಲೀಸ್‌ಗಿರಿ ನಿಂತಿಲ್ಲ, ಕಾನೂನು ಕೈಗೆತ್ತಿಕೊಳ್ಳುವ ಈ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇನೆ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ ಭಜರಂಗದಳ ಬ್ಯಾನ್ ಯಾವಾಗ? ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ #sdpi…
account_circle
Office of State President| SDPI Karnataka(@SDPI_KarPresi) 's Twitter Profile Photo

May 4, 1799
Tipu Sultan Martyrdom Day

On this day, exactly two hundred and twenty-five years ago, during the Fourth Anglo-Mysore War in the city of Srirangapatna, Tipu Sultan, the valiant ruler of Mysore, bravely fought against the British, sacrificing his life and becoming a…

May 4, 1799 Tipu Sultan Martyrdom Day On this day, exactly two hundred and twenty-five years ago, during the Fourth Anglo-Mysore War in the city of Srirangapatna, Tipu Sultan, the valiant ruler of Mysore, bravely fought against the British, sacrificing his life and becoming a…
account_circle
Office of State President| SDPI Karnataka(@SDPI_KarPresi) 's Twitter Profile Photo

ಉಡುಪಿ ಕಾಲೇಜೊoದರಲ್ಲಿ ವಿದ್ಯಾರ್ಥಿನಿಯರ ತುಂಟಾಟ ಪ್ರಕರಣದಲ್ಲಿ, ಓಡೋಡಿ ಬಂದು ಅದೊಂದು ದೊಡ್ಡ ಪ್ರಕರಣವೆಂದು ಬಿಂಬಿಸಿದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು, ಸಾವಿರಾರು ಹಿಂದೂ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ, NDA ಅಭ್ಯರ್ಥಿಯಿಂದಲೇ ನಡೆದಾಗ ಏಕೆ ಮೌನ?

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ…

ಉಡುಪಿ ಕಾಲೇಜೊoದರಲ್ಲಿ ವಿದ್ಯಾರ್ಥಿನಿಯರ ತುಂಟಾಟ ಪ್ರಕರಣದಲ್ಲಿ, ಓಡೋಡಿ ಬಂದು ಅದೊಂದು ದೊಡ್ಡ ಪ್ರಕರಣವೆಂದು ಬಿಂಬಿಸಿದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು, ಸಾವಿರಾರು ಹಿಂದೂ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ, NDA ಅಭ್ಯರ್ಥಿಯಿಂದಲೇ ನಡೆದಾಗ ಏಕೆ ಮೌನ? ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ…
account_circle
Office of State President| SDPI Karnataka(@SDPI_KarPresi) 's Twitter Profile Photo

ಮೇ, 04 -1799
ಟಿಪ್ಪು ಸುಲ್ತಾನ್ ಹುತಾತ್ಮ ದಿನ

ಇವತ್ತಿಗೆ ಸರಿಯಾಗಿ ಇನ್ನೂರ ಇಪ್ಪತ್ತೈದು ವರ್ಷಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರೊಂದಿಗೆ ಧೀರೋದಾತ್ತವಾಗಿ ಹೋರಾಡಿ ವೀರ ಮರಣವನ್ನಪ್ಪಿ ಹುತಾತ್ಮರಾದ ಮೈಸೂರಿನ ಹುಲಿ ಟಿಪ್ಪೂ ಸುಲ್ತಾನರ ಧೀರತೆ, ಜನಪರ ಆಡಳಿತವನ್ನು ನೆನೆಯೋಣ.

ಅಬ್ದುಲ್‌…

ಮೇ, 04 -1799 ಟಿಪ್ಪು ಸುಲ್ತಾನ್ ಹುತಾತ್ಮ ದಿನ ಇವತ್ತಿಗೆ ಸರಿಯಾಗಿ ಇನ್ನೂರ ಇಪ್ಪತ್ತೈದು ವರ್ಷಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರೊಂದಿಗೆ ಧೀರೋದಾತ್ತವಾಗಿ ಹೋರಾಡಿ ವೀರ ಮರಣವನ್ನಪ್ಪಿ ಹುತಾತ್ಮರಾದ ಮೈಸೂರಿನ ಹುಲಿ ಟಿಪ್ಪೂ ಸುಲ್ತಾನರ ಧೀರತೆ, ಜನಪರ ಆಡಳಿತವನ್ನು ನೆನೆಯೋಣ. ಅಬ್ದುಲ್‌…
account_circle
Office of State President| SDPI Karnataka(@SDPI_KarPresi) 's Twitter Profile Photo

ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆದರೆ ದುರದುಷ್ಟವಶಾತ್ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ ಪತ್ರಿಕೋದ್ಯಮ ಮಾರಿಕೊಂಡ, ಗುಲಾಮಗಿರಿಗೆ ಜಾರಿಕೊಂಡ ಮಾಧ್ಯಮವಾಗಿದೆ. ಇಲ್ಲಿ ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ಕಸಿಯಲಾಗಿದೆ ಎನ್ನುವುದಕ್ಕಿಂತ ಪತ್ರಕರ್ತರೇ ಶರಣಾದರು ಎನ್ನುವುದೇ ಸೂಕ್ತ.…

ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆದರೆ ದುರದುಷ್ಟವಶಾತ್ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ ಪತ್ರಿಕೋದ್ಯಮ ಮಾರಿಕೊಂಡ, ಗುಲಾಮಗಿರಿಗೆ ಜಾರಿಕೊಂಡ ಮಾಧ್ಯಮವಾಗಿದೆ. ಇಲ್ಲಿ ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ಕಸಿಯಲಾಗಿದೆ ಎನ್ನುವುದಕ್ಕಿಂತ ಪತ್ರಕರ್ತರೇ ಶರಣಾದರು ಎನ್ನುವುದೇ ಸೂಕ್ತ.…
account_circle
Office of State President| SDPI Karnataka(@SDPI_KarPresi) 's Twitter Profile Photo

Despite the oppression of the capitalists, unfair wage policy and atrocities, the workers have always acted without compromising the needs of the people of the world. In return for their sacrifice and hard work, the common people have never stood up for them and asserted their…

Despite the oppression of the capitalists, unfair wage policy and atrocities, the workers have always acted without compromising the needs of the people of the world. In return for their sacrifice and hard work, the common people have never stood up for them and asserted their…
account_circle
Office of State President| SDPI Karnataka(@SDPI_KarPresi) 's Twitter Profile Photo

ಬಂಡವಾಳಶಾಹಿಗಳ ದಬ್ಬಾಳಿಕೆ, ಅನ್ಯಾಯದ ವೇತನ ನೀತಿ, ದೌರ್ಜನ್ಯಗಳ ನಡುವೆಯೂ ಕಾರ್ಮಿಕರು ಎಂದೂ ಜಗತ್ತಿನ ಜನರ ಅವಶ್ಯಕತೆಗಳಿಗೆ ಕುಂದು ಬರದಂತೆ ನಡೆದುಕೊಂಡಿದ್ದಾರೆ. ಅವರ ಈ ತ್ಯಾಗ, ಶ್ರಮಕ್ಕೆ ಪ್ರತಿಯಾಗಿ ಸಾಮಾನ್ಯ ಜನ ಎಂದೂ ಅವರ ಪರ ದೃಢವಾಗಿ ನಿಂತು ಅವರ ಹಕ್ಕುಗಳ ಪ್ರತಿಪಾದನೆ ಮಾಡಿಲ್ಲ. ಅದೇ ಈ ಬಂಡವಾಳಶಾಹಿಗಳಿಗೆ ನಿಜವಾದ ಬಂಡವಾಳವಾಗಿದೆ.…

ಬಂಡವಾಳಶಾಹಿಗಳ ದಬ್ಬಾಳಿಕೆ, ಅನ್ಯಾಯದ ವೇತನ ನೀತಿ, ದೌರ್ಜನ್ಯಗಳ ನಡುವೆಯೂ ಕಾರ್ಮಿಕರು ಎಂದೂ ಜಗತ್ತಿನ ಜನರ ಅವಶ್ಯಕತೆಗಳಿಗೆ ಕುಂದು ಬರದಂತೆ ನಡೆದುಕೊಂಡಿದ್ದಾರೆ. ಅವರ ಈ ತ್ಯಾಗ, ಶ್ರಮಕ್ಕೆ ಪ್ರತಿಯಾಗಿ ಸಾಮಾನ್ಯ ಜನ ಎಂದೂ ಅವರ ಪರ ದೃಢವಾಗಿ ನಿಂತು ಅವರ ಹಕ್ಕುಗಳ ಪ್ರತಿಪಾದನೆ ಮಾಡಿಲ್ಲ. ಅದೇ ಈ ಬಂಡವಾಳಶಾಹಿಗಳಿಗೆ ನಿಜವಾದ ಬಂಡವಾಳವಾಗಿದೆ.…
account_circle
Office of State President| SDPI Karnataka(@SDPI_KarPresi) 's Twitter Profile Photo

ದಲಿತ ಹೋರಾಟಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಶ್ರೀನಿವಾಸ್ ಪ್ರಸಾದ್ ಅವರು ದಶಕಗಳ ಕಾಲ ಶಾಸಕ, ಮಂತ್ರಿ, ಸಂಸದರಾಗಿ ನಿರಂತರವಾಗಿ ಶೋಷಿತರ ದ್ವನಿಯಾಗಿದ್ದರು. ಅವರ ನಿಧನದೊಂದಿಗೆ ಕರ್ನಾಟಕದಲ್ಲಿ ಶೋಷಿತರ ಪರವಾಗಿದ್ದ ದೊಡ್ಡ ದ್ವನಿಯೊಂದು ಇಲ್ಲವಾದಂತಾಗಿದೆ. ಅವರ ಜನಸೇವೆಯನ್ನು ನೆನೆಯುತ್ತ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು…

ದಲಿತ ಹೋರಾಟಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಶ್ರೀನಿವಾಸ್ ಪ್ರಸಾದ್ ಅವರು ದಶಕಗಳ ಕಾಲ ಶಾಸಕ, ಮಂತ್ರಿ, ಸಂಸದರಾಗಿ ನಿರಂತರವಾಗಿ ಶೋಷಿತರ ದ್ವನಿಯಾಗಿದ್ದರು. ಅವರ ನಿಧನದೊಂದಿಗೆ ಕರ್ನಾಟಕದಲ್ಲಿ ಶೋಷಿತರ ಪರವಾಗಿದ್ದ ದೊಡ್ಡ ದ್ವನಿಯೊಂದು ಇಲ್ಲವಾದಂತಾಗಿದೆ. ಅವರ ಜನಸೇವೆಯನ್ನು ನೆನೆಯುತ್ತ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು…
account_circle
Office of State President| SDPI Karnataka(@SDPI_KarPresi) 's Twitter Profile Photo

ಪ್ಯಾಸಿಸ್ಟರ ವಿರುದ್ಧ ಮತ ಚಲಾಯಿಸುವಂತೆ ಅಭಿಯಾನ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ರೈತ ಸಂಘದ ಸದಸ್ಯರ ಮೇಲೆ ಬಿಜೆಪಿ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಇದು ರೈತರಿಗೆ ನರೇಂದ್ರ ಮೋದಿ ಸರ್ಕಾರದ ಚುನಾವಣಾ ಬಹುಮಾನ. ಬಿಜೆಪಿ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವ ವಾಗ್ದಾನ ನೀಡಿತ್ತು. ಕಳೆದ ಹತ್ತು ವರ್ಷದಲ್ಲಿ ಆದಾಯ ಕೇಳಿದ ರೈತರ…

ಪ್ಯಾಸಿಸ್ಟರ ವಿರುದ್ಧ ಮತ ಚಲಾಯಿಸುವಂತೆ ಅಭಿಯಾನ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ರೈತ ಸಂಘದ ಸದಸ್ಯರ ಮೇಲೆ ಬಿಜೆಪಿ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಇದು ರೈತರಿಗೆ ನರೇಂದ್ರ ಮೋದಿ ಸರ್ಕಾರದ ಚುನಾವಣಾ ಬಹುಮಾನ. ಬಿಜೆಪಿ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವ ವಾಗ್ದಾನ ನೀಡಿತ್ತು. ಕಳೆದ ಹತ್ತು ವರ್ಷದಲ್ಲಿ ಆದಾಯ ಕೇಳಿದ ರೈತರ…
account_circle
Office of State President| SDPI Karnataka(@SDPI_KarPresi) 's Twitter Profile Photo

LOKSABHA ELECTION -2024

'Vote for compassion, not for hate. Stand against divisive politics by casting your ballot for unity, understanding, and progress. Let's build a future where kindness prevails over division.'

Abdul Majeed
State President, SDPI Karnataka

LOKSABHA ELECTION -2024 'Vote for compassion, not for hate. Stand against divisive politics by casting your ballot for unity, understanding, and progress. Let's build a future where kindness prevails over division.' Abdul Majeed State President, SDPI Karnataka #SDPI…
account_circle
Office of State President| SDPI Karnataka(@SDPI_KarPresi) 's Twitter Profile Photo

ಲೋಕಸಭಾ ಚುನಾವಣೆ -2024

'ದ್ವೇಷದ ವಿರುದ್ಧ , ಭಾವೈಕ್ಯತೆಯ ಪರ ಮತ ಚಲಾಯಿಸಿ. ಐಕ್ಯತೆ ಮತ್ತು ಪ್ರಗತಿಗಾಗಿ ನಿಮ್ಮ ಮತವನ್ನು ಚಲಾಯಿಸುವ ಮೂಲಕ ವಿಭಜಕ ಶಕ್ತಿಗಳನ್ನು ಸೋಲಿಸಿ,
ವಿಭಜಕ ಶಕ್ತಿಗಳ ವಿರುದ್ಧ ಪ್ರೀತಿ ಮೇಲುಗೈ ಸಾಧಿಸುವ ನಾಡನ್ನು ನಿರ್ಮಿಸೋಣ.'

ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ

ಲೋಕಸಭಾ ಚುನಾವಣೆ -2024 'ದ್ವೇಷದ ವಿರುದ್ಧ , ಭಾವೈಕ್ಯತೆಯ ಪರ ಮತ ಚಲಾಯಿಸಿ. ಐಕ್ಯತೆ ಮತ್ತು ಪ್ರಗತಿಗಾಗಿ ನಿಮ್ಮ ಮತವನ್ನು ಚಲಾಯಿಸುವ ಮೂಲಕ ವಿಭಜಕ ಶಕ್ತಿಗಳನ್ನು ಸೋಲಿಸಿ, ವಿಭಜಕ ಶಕ್ತಿಗಳ ವಿರುದ್ಧ ಪ್ರೀತಿ ಮೇಲುಗೈ ಸಾಧಿಸುವ ನಾಡನ್ನು ನಿರ್ಮಿಸೋಣ.' ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, ಎ‌ಸ್‌‌ಡಿಪಿಐ ಕರ್ನಾಟಕ #SDPIKarnataka…
account_circle
Office of State President| SDPI Karnataka(@SDPI_KarPresi) 's Twitter Profile Photo

PM Modi was mute when women were marched naked in Manipur, and when cases of rape and murder of women took place in Hatras, Unnao, and Kathua. But now he is talking about the Hubballi issue for political mileage. He is unfit to be a PM: Abdul Majeed, State President, SDPI…

PM Modi was mute when women were marched naked in Manipur, and when cases of rape and murder of women took place in Hatras, Unnao, and Kathua. But now he is talking about the Hubballi issue for political mileage. He is unfit to be a PM: Abdul Majeed, State President, SDPI…
account_circle
Office of State President| SDPI Karnataka(@SDPI_KarPresi) 's Twitter Profile Photo

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಾಗ, ಹತ್ರಸ್,ಉನ್ನಾವೋ, ಕಥುವಾದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆದಾಗ ತುಟಿ ಬಿಚ್ಚದ ಮೋದಿ, ಹುಬ್ಬಳ್ಳಿ ಘಟನೆ ಉಲ್ಲೇಖಿಸಿದ್ದಾರೆ. ಈ ವ್ಯಕ್ತಿ ಪ್ರಧಾನಿಯಾಗಿರಲಿಕ್ಕೆ ನಾಲಾಯಕ್ಕು: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್ಡಿಪಿಐ

ಬೆಂಗಳೂರು, 20 ಏಪ್ರಿಲ್ 2024:…

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಾಗ, ಹತ್ರಸ್,ಉನ್ನಾವೋ, ಕಥುವಾದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆದಾಗ ತುಟಿ ಬಿಚ್ಚದ ಮೋದಿ, ಹುಬ್ಬಳ್ಳಿ ಘಟನೆ ಉಲ್ಲೇಖಿಸಿದ್ದಾರೆ. ಈ ವ್ಯಕ್ತಿ ಪ್ರಧಾನಿಯಾಗಿರಲಿಕ್ಕೆ ನಾಲಾಯಕ್ಕು: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್ಡಿಪಿಐ ಬೆಂಗಳೂರು, 20 ಏಪ್ರಿಲ್ 2024:…
account_circle
Office of State President| SDPI Karnataka(@SDPI_KarPresi) 's Twitter Profile Photo

ಮಾನ್ಯ ಹೆಚ್.ಡಿ ಕುಮಾರಸ್ವಾಮಿಯವರೇ,
ನಿಮ್ಮಂತ ನಾಯಕರಿಗೆ ಇಂತಹ ಮಾತು ಶೋಭೆಯಲ್ಲ. ಹಳ್ಳಿಯ ಬಡ /ಮಧ್ಯಮ ವರ್ಗದ ಹೆಣ್ಣುಮಕ್ಕಳ ಕಷ್ಟ, ಬವಣೆ ಮನೆ ನಡೆಸಲು ಅವರು ಕಷ್ಟ ಪಡುವ ರೀತಿ ನಿಮಗೆ ಗೊತ್ತಿಲ್ಲ? ನೀವು ಈ ಹೆಣ್ಣು ಮಕ್ಕಳ ಬವಣೆಗೆ ಕಣ್ಣಾಗಬೇಕು ಮತ್ತು ಕಿವಿಯಾಗಬೇಕು. ನೀವೊಬ್ಬ ನೈಜ ಜನನಾಯಕರಾದರೆ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವತಂತ್ರ…

ಮಾನ್ಯ ಹೆಚ್.ಡಿ ಕುಮಾರಸ್ವಾಮಿಯವರೇ, ನಿಮ್ಮಂತ ನಾಯಕರಿಗೆ ಇಂತಹ ಮಾತು ಶೋಭೆಯಲ್ಲ. ಹಳ್ಳಿಯ ಬಡ /ಮಧ್ಯಮ ವರ್ಗದ ಹೆಣ್ಣುಮಕ್ಕಳ ಕಷ್ಟ, ಬವಣೆ ಮನೆ ನಡೆಸಲು ಅವರು ಕಷ್ಟ ಪಡುವ ರೀತಿ ನಿಮಗೆ ಗೊತ್ತಿಲ್ಲ? ನೀವು ಈ ಹೆಣ್ಣು ಮಕ್ಕಳ ಬವಣೆಗೆ ಕಣ್ಣಾಗಬೇಕು ಮತ್ತು ಕಿವಿಯಾಗಬೇಕು. ನೀವೊಬ್ಬ ನೈಜ ಜನನಾಯಕರಾದರೆ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ವತಂತ್ರ…
account_circle